Quantcast
Channel: Samvada
Viewing all 3435 articles
Browse latest View live

RSS salutes its founder Dr Keshava Baliram Hedgewar on his 126th Birthday on Yugadi

$
0
0

Bengaluru March 21: RSS swayamsevaks across the world remembering their icon for social resurgence, Dr Keshava Baliram Hedgewar, founder of Rashtreeya Swayamsevak Sangh (RSS), on his 126th Birth anniversary today.

Dr Hedgewar was born on Yugadi Day in 1889, the auspicious day of Chaitra Pratipada, the new year beginning of Hindu calender year.

Dr ji copy

Dr Keshav Baliram Hedgewar (April 1, 1889 – June 21, 1940) was the founding Sarsanghachalak (Supreme Chief) of the Rashtriya Swayamsevak Sangh (RSS). Hedgewar founded the RSS in Nagpur in 1925, with the intention of promoting the concept of a united India deeply rooted in indigenous ideology. He drew upon influences from social and spiritual Indians such as Swami Vivekananda, Vinayak Damodar Savarkar and Aurobindo to develop the core philosophy of the RSS .

Dr Keshav Baliram Hedgewar, Founder RSS

Dr Keshav Baliram Hedgewar, Founder RSS

Dr. Hedgewar was born on April 1, 1889 in Nagpur. He was born on the auspicious day of Gudi Padwa, which is the Hindu New Year’s Day. He hailed from a family of Deshastha Brahmins. His forefathers had migrated from Kandkurti in Bodhan taluka of Nizamabad near the border of Maharashtra and Andhra Pradesh where three rivers of Central India namely the Godavari, Vanjara and Haridra meet. They had migrated to Nagpur in the early nineteenth century to escape Muslim persecution at Kandkurti. His parents were Baliram pant Hedgewar and Revati. His father was an orthodox priest and they were a family of modest means.
When Keshav was thirteen, both his parents succumbed to the epidemic of plague. He had to suffer great hardships on account of being orphaned but never did he seek any help from others as he had a lot of self-respect. Despite travails, his attention to his studies was never affected. His elder brothers Mahadev pant and Sitaram pant ensured that he was provided with good education. When he was studying in Neel City High School in Nagpur, he was rusticated for singing “Vande Mataram” in violation of the circular issued by the then British government. As a result he had to pursue his high school studies at the Rashtriya Vidyalaya in Yavatmal and later in Pune. After matriculating, he was sent to Kolkata by Dr. B. S. Moonje, (National President of Hindu Mahasabha) in 1910 to pursue his medical studies. After passing the L.M.&S. Examination from the National Medical College in June 1914, he completed one year apprenticeship and returned to Nagpur in 1915 as a doctor.

NAGPUR, the Karmabhoomi

In Nagpur, Hedgewar became involved with social work and also with the Bal Gangadhar Tilak faction of the Congress Party, through which he developed a close association with Dr. Moonje who later became his mentor.
In the 1920 session of Indian National Congress held in Nagpur, Dr.Hedgewar was appointed as the Deputy Chief of volunteers cadre overseeing the whole function. This volunteer organisation was named as Bharat Swayamsewak Mandal and was headed by Dr. Laxman V. Paranjape (Dr. Hedgewar as his Deputy). He and his colleagues unsuccessfully campaigned for the passage of a resolution declaring ‘Poorna Swaraj (complete self-rule) as the goal of the Congress.
He participated actively in the Non-cooperation movement in 1920 and undertook a brisk tour in village after village in the Central Provinces for mass awakening. He was promptly jailed and sentenced to one year rigorous imprisonment. During this time, he was also a member of the Hindustan Republican Association.

Genesis of RSS: 

With the intention of uniting Indians and to awaken the spirit of patriotism, discipline and bravery in them, Dr.Hedgewar founded the Sangh, which was later named Rashtriya Swayamsevak Sangh in 1925, on the auspicious day of Vijayadashami.[5] on 28th Sep, 1925. The founder members were Dr. B.S. Moonje, Bapuji Soni, Gatate Ji. Dr Paranjape along with Hedgewar. Hedgewar became involved with social work and also with Tilak faction of the Congress Party, through which he developed a close association with Dr Moonje who later became his Mentor of Indian Philosophy. In the 1920 session of Indian National Congress was held in Nagpur, Dr Hedgewar was appointed as the Deputy Chief of volunteers cader overseeing the whole function. This volunteer organisation was named as Bharat Swayamsewak Mandal which was headed by Dr. Laxman V. Paranjape (Dr. Hedgewar as his Deputy). All volunteers were told to wear a certain uniform (to be made at their own expense) which was later on adopted as RSS’s official uniform from 1925 to 1940. This could be called as the real beginning of RSS because Dr L. V. Paranjpe had declared the intention of starting such an organisation in future. Dr B. S. Moonje and Dr. L. V. Paranjpe funded and actively supported Hedgewar to start RSS as the Top Senior Leaders of Nagpur region.

He evolved a unique technique which was simple and inexpensive. He selected a group of young boys who would assemble in an open field every day for one hour. During that time, in addition to playing national games, he began to inculcate in them a sense of patriotism, unity, discipline and selflessness, by singing of patriotic songs and narration of stories of patriots. He appealed to the youth to spare one hour a day for the Nation by attending the Shakha. He visualised that the one hour participation in the Shakha would ultimately transform the youth to devote greater time and energy in the service of the nation.
Dr. Hedgewar was a good organizer and traveled extensively throughout the country, recruiting and developing good swayamsevaks. He advised and encouraged swayamsevaks to undertake higher education and for that purpose to go to different places in the country. He said higher educational attainment by Karyakartas would confer better suitability and capacities to spread the work of the RSS and going to different places was necessary to spread the work of RSS throughout the country.
Continuous and strenuous spate of activities took a toll on his health. His health went on deteriorating. Often he suffered from chronic back pain. He started delegating his responsibilities to M.S.Golwalkar, who later succeeded him as Sarsanghachalak (Supreme Leader) of RSS. In January 1940, he was taken to Rajgir in Bihar for the hot-spring treatment.
He attended the annual Sangh Shiksha Varg in 1940, where he gave his last message to Swayamsevaks, saying: “Today, I am seeing a mini-Bharat before me. Let there be no occasion in the lives of any of you to say that you were once a Sangh Swayamsevak some years ago.”
Dr.Hedgewar died on the morning of June 21, 1940 in Nagpur. His last rites were performed in the locality of Resham Bagh in Nagpur.
Dr.Hedgewar instilled a work culture in the RSS, like the devotion to the national flag, priority to ideologies over individuals, full-time dedicated volunteers, daily Shakha (gathering every day by members of all ages for games and singing nationalistic songs) and doing away with the custom of personality following. His foresight and capability is established by the fact that the RSS today is one of the world’s largest social organisations. Even today, Dr.Hedgewar is a much revered figure in the Nationalist Movement of India.

 Find a book on Dr Hedgewar: Click to Download

Dr HEDGEWAR-THE EPOCH MAKER


‘RSS is to uinte Hindu Society': RSS veteran Dr Prabhakar Bhat at Malleshwaram Bengaluru

$
0
0

Malleshwaram, Bengaluru March 21: With the unity of the Hindu society, we can resolve all social problems of this nation. With this very objective of uniting Hindus, the RSS was founded by Dr Keshav Baliram Hedgewar’ said veteran RSS leader Dr Kalladka Prabhakar Bhat in Malleshwaram, Bengaluru.

Dr Kalladka Prabhakar Bhat addressing the gathering at Malleshwaram

Dr Kalladka Prabhakar Bhat addressing the gathering at Malleshwaram

Dr Bhat was addressing at annual YUGADI Utsav organised by RSS Bengaluru Unit to commemorate 126th birth anniversary of Dr Keshav Baliram Hedgewar at Chandrashekar Aad Maidan in Malleshwaram Bengaluru.

Nearly 1200 RSS Swayamsevaks attended the Yugadi Utsav. RSS Pranth Karyavah N Thippeswamy was on the dais.

RSS Swayamsevaks from Dasarahalli, Malleshwaram, Marattahalli, Hebbal and Halasur zones attended this ceremony.

DETAILS OF THE SPEECH WILL BE UPDATED:

20150321_181854 20150321_182102 20150321_182142

‘After SWOT analysis of the then Hindu Society; Dr Hedgewar founded RSS': V Nagaraj at Bengaluru

$
0
0

Basavanagudi, Bengaluru March 21: ‘Dr Keshav Baliram Hedgewar who once was an active socio-political leader of Nagpur, came out of the then Congress, did a kind of SWOT (Strength-Weakness-Opportunities-Threat )analysis of the Hindu Society. This society itself should understand and realise the problems and should find the suitable answer for them. To make such a self-thinking society, each individual should be filled with morals and character, Dr Hedgewar founded RSS in 1925. Since its genesis, RSSS focussed on Vyaktinirman, and today RSS has reached all walks of social life widening the horizons’ said V Nagaraj, Kshetreeya Sanghachalak of RSS at Basavanagudi in Bengaluru.

V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru

V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru

RSS Kshetreeya Sanghachalak V Nagaraj was addressing YUGADI Utsav at APS College Grounds in Basavanagudi Bengaluru, organised by RSS Bengaluru Mahanagar. RSS Swayamsevaks from Vijayanagar, Jayanagar, Banashankari, Shankarapuram zones attended this ceremony.

‘Hedgewar; a true visionary’

V Nagaraj said; “We meet every year on Ugadi. Ugadi is a festival of happiness and gaiety, moreso because Ugadi also signals the beginning of a new season in nature. We celebrate two Ugadi’s, Sauryamana and Chandraman, based on the position of the Sun and the Moon. Celebrating Ugadi hence also has a celestial reason to it. We are proud of this scientific background of this festival. This is our tradition of reason and science.”

“Unlike other new year celebrations, in Ugadi we do not forget ourselves in celebrations alone but take it as an opportunity to look within and understand that we need to be prepared for both good and bad in life. Despite attacks on us for numerous centuries, it is due to this attitude of looking withing and reasoning that we have survived and fought back. Leading lights have always guided us and time to time led us from the front.” he added.

“The birth of Doctor Ji on this auspicious day is divine providence and our good fortune. Though he was  born in abject proverty and faced difficulties, he never let these affect his work or goals. When Doctor Ji was 8 years old, Queen Victoria’s coronation celebrations was being observed all over India. When sweets were distributed in his school, he threw it to the gutter and said that he would not celebrate the coronation of a alien ruler. This was the strong attitude of a 8 year old boy.” said V Nagaraj

Doctor Ji after initial schooling went to Kolkota to study medicine. Here he came in contact of ‘Anusheelan Samiti’ and got  vin revolutionary activities. He was also focused on his studies and secured his degree in medicine. When he returned to Nagpur, he did not choose to work for himself or in government service. Instead he chose to involve in the freedom movement by joining the Congress.

‘Genesis of RSS’

“Despite the poverty back home, he continued to involve in the freedom movement. Though he was known as a promising and able leader in the Congress and could have grown to heights as a politician, he chose to start Sangh work through a shakha. People were surprised to find him spend time with kids at a shakha instead of taking the promising political career. Many ridiculed him for this move. But Doctor Ji believed that instead of just fighting the foreign forces, we should also work towards solving the problems within our society that enabled the foreigners to rule over us. His goal was to make people aware of these faults in society and be able to sustain the freedom we would get. Practices like untouchability, casteism and lack of nationalistic perspective plagued our people and these had to be addressed. To make this happen each member of the society had to grow individually and then contribute to the society was Doctor Ji’s goal in starting Sangh. This is also what we recite daily in our Sangh prarthana.”

“Swami Vivekananda too dreamt of a nation that is spritually strong and socially united in every aspect. He believed that progress will come when these two aspects are taken care of. Doctor Ji put this in action through Sangh.”

“Lakhs of Swayamsevaks have emerged in the path set by Doctor Ji. Many have given their entire life for Sangh’s work. It is these Karyakartas who work for the cause of the nation in various spheres. This was possible only due to the foresight of Doctor Ji who started Sangh.”

Doctor Ji gave his entire effort, in word and spirit, for the cause of Sangh from 1925 to 1940. This took a toll on his health. Today, in these 90 years Sangh has grown and has served in various spheres. As mentioned in the recently conducted ABPS, today there are 51,000+ shakhas in the country. There are 12,000+ weekly milans. We see positive change in the society and a pro-Hindu sentiment in the country. This is due to the relentless efforts of Sangh. For example, World Yoga Day being observed from this year is an indication of this change. The world is watching us due to these recent changes. Hence we have the responsibility to expand our work in more areas in the society and at a faster pace.

Sangh today is equipped to bring lasting changes in the society. While good work is happening in the society, negative work is also happening which is due to selfishness. Prompt officers are killed and atrocities on women are continuing. This is due to the fact that we have forgotten our traditional values.

“We all need to work for the society. I urge every man and women to join in this effort and make Doctor Ji’s dream come true.” said V Nagaraj

Dr BN Gangadhar, RSS Bengaluru Mahanagar Sanghachalak was on the dais. RSS senior functionaries Mai Cha Jayadev, Chandrashekar Bhandary, KS Nagaraj, RSS Akhil Bharatiya Sah Bouddhik Pramukh CR Mukunda, RSS Pranth Sah Karyavah Prof BV Sreedhar Swamy, leaders of Sanghaparivar were present.

Swayamsevaks offered ‘Aadya Sarasanghachalak Pranam’, an annual salute to Dr Keshav Baliram Hedgewar, the RSS founder and the first Sarasanghachalak of RSS.

IMG_8454

IMG_8452 IMG_8474 IMG_8489 IMG_8537 IMG_8544

समाज जीवन में संपूर्ण समरसता करने का कार्य हमारा ही है – RSS सह सरकार्यवाह डॉ कृष्ण गोपाल जी

$
0
0

सूरत, गुजरात March 21: राष्ट्रीय स्वयंसेवक संघ के सह सरकार्यवाह डॉ कृष्ण गोपाल जी ने कहा कि आज भारतीय कालगणना का नववर्ष आज सूर्योदय के साथ प्रारंभ हो गया है. हमारी कालगणना बहुत प्राचीन है. भारतीय मनीषियों, ज्योतिष और गणितज्ञों के द्वारा यह सब संभव हुआ. काशी में दश्मेश घाट के पास वैदिक शाला में इन सारी गणना के यंत्र है. जिन्हें देख लोग आश्चर्यचकित रह जाते है.

गुजरात-1

पश्चिम जगत में 10 महीने में साल पूरा होता था. जूलियस सीज़र तथा अगस्तों के नाम पर दो महीने बाद में जोड़े गए. इस तरह वहां भी वर्ष 12 महीनों का होने लगा. परन्तु आज भी उस कैलेंडर में बहुत त्रुटियां है.

आज ही के दिन राम का राज्याभिषेक हुआ था, आर्यसमाज के स्थापक स्वामी दयानंद सरस्वतीजी का आज जन्मदिन है, विक्रमादित्य ने शकों को हराकर विक्रम संवत शुरू किया. ऐसे सैकड़ों श्रेष्ठ पुरुषों का इतिहास आज के दिन से जुड़ा है. राष्ट्रीय स्वयंसेवक संघ के लिए आज विशेष दिन है क्योंकि आज ही के दिन पू. डॉक्टर साहब का जन्मदिन है.

डॉक्टर साहब ने स्वयं को प्रसिद्धि से दूर रखा और कहीं भी अपने चिंतन को प्रसिद्द नहीं किया. उन्होंने बताया कि संघ कार्य व्यक्तिनिष्ठ नहीं होना चाहिए, यह कार्य तत्वनिष्ठ एवं ध्येयनिष्ठ होना चाहिए. डॉक्टर साहब ने चिंतन किया कि बाहर से आये आक्रमणकारियों ने इस देश को बहुत कष्ट दिया है. हमने 2500 साल तक इस कष्ट को सहन किया है. आक्रांता विश्व की अनेक सभ्यताओं को नष्ट करते हुए भारत तक पहुंचे थे. डॉक्टर साहब ने इसका गहन विश्वेषण किया कि विश्व को नेतृत्व प्रदान करने वाले हमारे देश की यह दशा क्यों हुई? उन्होंने चिंतन के पश्चात चार आर्य सत्य खोज निकाले.

डॉक्टर साहब ने समाज का विश्लेषण कर पाया कि हिन्दुओं का आत्मबोध समाप्त हो गया था. अंग्रेज सबसे धूर्त थे. विलियम जोन्स ने सुनियोजित योजना के तहत हमारे इतिहास को बदला. भारतीय चिंतन की श्रेष्ठता, हमारे महान पूर्वजों का उल्लेख भी उन्होंने योजनाबद्ध तरीके से इतिहास से दूर किया. अंग्रेज जहां जहां भी गए, उन देशों की सभ्यता, संस्कृति, त्यौहार, भाषा सबको समाप्त करने के लिए योजनाबद्ध रूप से कार्य करते गए और यही उन्होंने भारत में भी किया. उन्होंने कहा आर्य बाहर से आये थे, आर्यों एवं द्रविड़ों का हमेशा झगडा होता था. इस तरह के अनेक अपप्रचार उन्होंने किये.

डॉक्टर साहब ने एकरस समाज- एक बोध का यह हिन्दू समाज बनाने की दिशा में चिंतन किया. उन्होंने स्कूल, कॉलेज, अस्पताल नहीं खोले, अनाथालय नहीं चलाये, बल्कि उन्होंने कहा कि थोड़े बहुत देशभक्तों से, दो चार महापुरुषों से हमारे देश की समस्या का समाधान नहीं होने वाला. उन्होंने कहा कि लाखों लोगों के जनमानस को देशभक्त बनाना है. तभी हमारा देश पुन: गौरवशाली बन सकेगा.

इसके लिए उन्होंने संघरूपी अभिनव प्रयोग करना प्रारंभ किया और संस्कार सर्जन का कार्य छोटे-छोटे बच्चों से शुरू किया. यही छोटे छोटे बालक बड़े होकर संघ कार्य को बढ़ाने के लिए जम्मू से लेकर केरल तक पहुंच गए जो विश्व परिद्रश्य पर एक अनोखा कार्य था. साथ मिलकर शाखा पर कार्यक्रम करते करते सारे भेद समाप्त कर समरस दिशा में समाज बढ़ने लगा. जहां सारे जातिभेद, प्रांतभेद, भाषाभेद सब समाप्त हो गए. भारत माता की जय बोलते बोलते सभी के मन में यह भाव उत्पन्न हो गया कि मेरा शरीर भारत माता के काम आये.

आज पूरा विश्व देखता है कि संघ जैसे सबसे बड़े संगठन की जिसने रचना की इतिहास में उनका कही स्थान नहीं है. परन्तु संघ कार्य का विराट दर्शन होता है. 50,000 से अधिक शाखाएं आज हैं और एक लाख से अधिक सेवाकार्य संघ के स्वयंसेवक चलाते हैं. स्वयंसेवक स्वाभाविक रूप से सेवा कार्य करते करते संपूर्ण समाज की चिंता करता है. समाज के बाहर गए हिन्दू को पुन: वापस लाने का दायित्व भी हमारा है. दुःख, अपमान के समय जो अन्य धर्मो में चले गए, उनकी घरवापसी का दायित्व भी हमारा है. घर वापसी और शुद्धीकरण के कार्यक्रम 7वीं सदी से चल रहे हैं और इसकी एक लंबी श्रृंखला है. घरवापसी कार्यक्रम करके हम अपने पूर्वजों का ऋण उतारेंगे.

भारत सभी का सम्मान करता है. संविधान निर्माताओं ने संविधान में सेक्युलर शब्द नहीं डाला है क्योंकि वे जानते थे कि भारत ने सभी का सम्मान किया है और यह हिन्दुओं के रक्त में है, लेकिन बाद में यह शब्द संविधान में जोड़ा गया. समाज जीवन में संपूर्ण समरसता करने का कार्य हमारा ही है. जिसे हमें पूर्ण निष्ठा से करना है.

मा. कृष्णगोपालजी (सह सरकार्यवाह) का उद्बोधन दिनांक 21 मार्च, 2015 –   वर्ष प्रतिपदा उत्सव सूरत महानगर

‘VHP Committed to ‘Society without Untouchability’: Dr Pravin Togadia

$
0
0

New Delhi, March 21, 2015: Reiterating its commitment to eradicating untouchability from Bharat, VHP announced specific Action Plans based on its ‘VHP Golden Vision 2025’ document.

1797655

Elaborating it further, VHP International Working President Dr Pravin Togadia said, “There is NO place for Untouchability in Bharat. VHP always believed in this principle. In Udupi Hindu Conclave 1966, a resolution was passed to this effect by all Ma. Shankaracharyas – “Hindava Sarve Sahodaraaha” meaning, all Hindus are brothers. They also specified, “Na Hindu Patito Bhavet.” Meaning, No Hindu is lower or downgraded than any other Hindu. Following this Shankaracharyas & many Sadhu-Saints went place to place in Bharat explaining to people, the menace of Untouchability. At Kashi, Ma. Shankaracharya ji had meals with Domb King & gave a clear message. In 1989, the Stone Laying ceremony for Bhagwan Ram Temple at Ayodhya was done at the hands of a Scheduled Caste person named Shri Kameshwar Chaupal ji from Bihar.”

Pursuing its ‘Society without Untouchability’ agenda, now while celebrating its Golden Jubilee, VHP has again embarked on the mission to make Bharat a ‘Society without Untouchability’ based on its Golden Vision 2025. Dr Togadia explained the Action Plan:

“One Well, One Temple & One Crematorium”

  1. Wherever there is a village / town, there will be a common water source for water. It may be a water well or a lake or pump water. All will drink the same water.
  2. All Hindus must get entry in all temples. No Hindu should be barred from entering any temple.
  3. Even in death, all Hindus are One. Meaning, ONE Crematorium for all Hindus. Many places, there are caste based crematoriums & this widens the divide.
  4. All will share meals together. During village functions etc, there is a separate seating arrangement based on castes. Eating food together creates a bonding & VHP is aiming at it.

VHP knows that it is not an easy task as such things are deep rooted in social psyche’. VHP Samarasta Teams & other VHPians will go village to village & identify specific local perceptions & issues about Untouchability there. Analyzing them with the help of social thinkers, VHP will work on it with a focus on ‘Social Contact Persuasion’. There will NOT be any agitations but soft & warm approach of ‘Feeling of Oneness’.

Dr Togadia further explained the unique plan of ‘Hindu Mitra Pariwaar’ (Hindu Friend Family). Every Hindu Family will make another caste’s full family its Family Friend. Both families will share happy & sad moments together, go to each other’s houses & share meals together at home (not at a restaurant). Both families will go for picnics together where they will carry home cooked snacks & share with each other. Teen-agers will take healthy family photos & ‘selfies’ of entire Hindu Mitra Pariwaar (2 families together) & share them on What’s App, Face Book etc. There are already many such Hindu Mitra Pariwaars in Bharat & the number is spiraling.

VHP will go to states, villages, towns & meet various caste committees (Jaati Biraadaris). In their joint meetings, VHP will try & get it across to them the importance of being ONE as Hindu rather than following untouchability that will ultimately help perish Hindus altogether. One to one such meetings have already begun during over 600 Hindu Sammelans all over Bharat. Now VHP will hold multiple castes committees joint meetings to strengthen Bharat as a ‘Society without Untouchability’.

Many awareness programmes have been planned & VHP is all set to fulfill its commitment to Strong Bharat with Society without Untouchability

हिन्दू चिंतन के मार्ग पर चलते हुए हमें विश्व को मार्गदर्शन करने वाला भारत खड़ा करना है : RSS सरकार्यवाह भय्याजी जोशी

$
0
0

कर्णावती महानगर, गुजरात  March 21 :

रा. स्व. संघ के सरकार्यवाह सुरेश भय्या जी जोशी का कर्णावती महानगर में वर्ष प्रतिपदा पर आयोजित कार्यक्रम में संबोधन.

RSS Sarakaryavah Suresh Bhaiyyaji Joshi addressing RSS Yugadi Utsav at Karnavati on March 21, 2015

RSS Sarakaryavah Suresh Bhaiyyaji Joshi addressing RSS Yugadi Utsav at Karnavati on March 21, 2015

प.पू. भगवाध्वज, मंच पर विराजमान उपस्थित अधिकारीगण, स्वयंसेवक बंधुओ, हम आज हिन्दू पंचांग के अनुसार नववर्ष में प्रवेश कर रहे हैं. आज ही के दिन से ब्रह्माजी ने सृष्टि का निर्माण प्रारंभ किया. आज ही के दिन रावण का वध कर भगवान राम ने अयोध्या में प्रवेश किया. आदर्श प्रशासन देने वाले प्रभु श्री राम ने आदर्श सुशासन के रूप में राम राज्य दिया.

राष्ट्रीय स्वयंसेवक संघ के संदर्भ में जब हम सोचते है तो संघ के संस्थापक डॉ साहब का जन्मदिन भी आज ही है. वास्तव में आज का यह पर्व हमें कई बातों का स्मरण करने का सुअवसर देता है. भारत का जन्म कब हुआ. विश्व के अनेक देश अपना जन्मदिन बता सकते है, परन्तु भारत के बारे में कोई नहीं जानता क्योंकि मानव संस्कृति का जन्म स्थान भारत ही हैं. हजारों – लाखों वर्षों का इतिहास है भारत का. यह बात अपने मन में स्वाभिमान, सन्मान का भाव प्रकट करती है.

भारत की परंपरा हमेशा देने की रही हैं. हम कभी भी कहीं लेने नहीं गए. जिस प्रकार की स्पर्धा का युग हम आज देख रहे है, उसमें सही दिशा देने वाला भारत ही हैं. आज विश्व मानता है कि समस्त मानवजाति के लिये मार्गदर्शक भारत ही बन सकता हैं. कोई भी परम्परा, जीवन शैली वर्षानुवर्ष में बनती है, यह कोई पाठ्यक्रम का विषय नहीं है, समाज जीवन विकसित होते होते हम यहां तक पहुंचे है. आज विश्व मानता है भारत की यह विशेषता समस्त मानवजाति का मार्गदर्शक बन सकती है. हम अपने आपको हिन्दू कहते हैं तो यह हमारे लिए गौरव का, स्वाभिमान का विषय है.

मानव इतिहास में संघर्ष हमेशा होता रहा है. धर्मग्रंथों के अनुसार ध्यान में आता है कि दैवी शक्ति के सामने हमेशा आसुरी शक्ति, सत्य के सामने असत्य, धर्म के सामने अधर्म हमेशा खड़ा रहा है. लेकिन इतिहास में जीत हमेशा सत्य, न्याय तथा धर्म की ही हुई है.

अगर हम अपने इतिहास को देखते है तो ध्यान में आता है कि निरंतर आक्रमण झेलते हुए भी हम अपने अस्तित्व को बचाने में सफल हुए. हमारा अस्तित्व नामशेष नहीं हुआ. उसका एक कारण है हमारी समाज व्यवस्था विकेन्द्रित हैं. अतः हमारे आस्था केन्द्रों पर आक्रमण हुए, श्रद्धा स्थान तोड़े गए, लेकिन समाज व्यवस्था सलामत रही, आस्था केन्द्र फिर से खड़े हुए.

19

आक्रांताओं ने हमारा ज्ञान समाप्त करने का प्रयत्न किया, नालंदा-तक्षशिला के हजारों ग्रंथों को अग्नि को समर्पित कर दिया गया. लेकिन समाज समाप्त नहीं हुआ. सिकंदर की कथा है ” किसी ने सिकंदर से कहा यदि हिन्दुओं के वेद ग्रंथों को समाप्त कर दिया जाये तो समाज समाप्त हो जायेगा. एक पंडितजी जिनके यहां वेद ग्रन्थ थे, उनकी कुटिया में सैनिकों को भेजा गया. सैनिकों ने कहा हमारे महाराज ने वेद ग्रन्थ मंगवाये है. पंडितजी ने अगले दिन सुबह आने को कहा, पूरी रात सैनिक कुटिया को धेरे रहे कहीं पंडित ग्रंथो को लेकर भाग न जाये. सुबह जब सैनिकों ने कुटिया में प्रवेश किया तो देखा पंडितजी वेद ग्रन्थ का अंतिम पेज अग्नि को समर्पित कर रहे थे. सैनिकों के नाराज होने पर उन्होंने कहा मेरे पुत्र को आप ले जाओ उसे वेद कंठस्ठ है तात्पर्य यह है कि वेदों को ले जाने से ज्ञान समाप्त नहीं हो जाता.”

आक्रांताओं ने समाज को मानसिक रूप से गुलाम बनाने का प्रयास किया, सुख सुविधाएं प्रदान करो और समाज को बांटो, नयी शिक्षण प्रणाली अंग्रेजों द्वारा लागू की गई, अंग्रेज सेवा के माध्यम से आये हिन्दू समाज को धर्मांतरण के माध्यम से तोड़ने का प्रयास किया गया. कुछेक अपवादों को छोड़कर वे इसमें भी सफल नहीं हुए. हमारे समाज में कई कमियां रही हैं तथा हैं. परन्तु हमारे समाज की बहुकेंद्रित व्यवस्था के तहत धर्म ग्रंथों, समाज सुधारकों, साधू संतों के माध्यम से समाज को जोड़ने का प्रयत्न निरंतर चलता रहा. राजा आये चले गए, लेकिन राष्ट्र खड़ा रहा. समाज पर आने वाली बाधाओं को पार करते हुए हमें आगे बढ़ना है, यही भारत की नियति है, भारत को मालूम है, उसे कहां जाना है. हिमालय से निकलने वाले जलप्रवाह को मालूम है, उसको कहां पहुंचना है उसका गंतव्य समुद है. जल का स्वाभाव है बाधाओं के सामने वह रुकता नहीं है, वह अपने गंतव्य तक पहुंचता ही है.

व्यक्तिगत जीवन में संस्कार किसी पाठशाला में नहीं मिलते, उसकी कोई परीक्षा नहीं होती, उसका संबंध व्यवहार से जुडा है. संस्कारों की शिक्षा मंदिरों, आश्रमों तथा परिवार में ही प्राप्त होती है. आज देवालय व्यवस्था में आई कमियां हमारे लिए चिंता का कारण है. धार्मिक आस्था के केंद्र कोर्ट का दरवाजा खटखटाते हो तो समाज को पीड़ा होती है. सामान्य व्यक्ति को आघात लगता है. मंदिर केवल कर्मकांड के स्थान नहीं बनने चाहिए. वहां से समाज को निरंतर प्रबोधन होना चाहिए. पहले यह निरंतर होता था. वह प्रभावी रूप से पुनः प्रारंभ होना चाहिए.
हमारे विद्यालय व्यक्ति निर्माण का केंद्र होने चाहिए. हमें यह ध्यान रखना होगा कि शिक्षा व्यवसाय न बन जाये. शिक्षा व्यवस्था में आई कमी वर्तमान में हम सबके सामने चुनौती है. शिक्षण संस्थाओ में डॉक्टर्स, इंजीनियर नहीं मनुष्य बनने चाहिए. समाज उत्थान का केंद्र विद्यालय रहे है उसमें आई विकृतियों को दूर करना है. यह कार्य समय समय पर समाज ने किया है. केवल राजनेता यह नहीं कर सकते. राजा के कार्य की अपनी सीमाएं है. हमारी व्यवस्था राज केन्द्रित नहीं, बल्कि समाज केन्द्रित रही है.

मारी परिवार व्यवस्था में श्रेष्ठ बातों को पीढ़ी दर पीढ़ी संकलित करने की व्यवस्था थी. उसमें कुछ दोष आ गए है. वह भी ठीक करने की आवश्यकता है. आज हमारे ऊपर अलग प्रकार के आक्रमण हो रहे है. हमारी जीवन व्यवस्था, जीवन शैली, नैतिक मूल्यों पर आज चारों तरफ से भीषण आक्रमण हो रहे है. शस्त्रों के आक्रमण को समझा जा सकता है, परन्तु मूल्यों पर होने वाले आक्रमणों को समझना हमारे लिए बहुत बड़ी चुनौती है.

DSC_8627

आज के आक्रमणों का स्वरुप मनुष्य को पशुता की ओर ले जाने वाला है. सावधान हुए बिना इससे बच नहीं सकते. आज देश की सभी समस्याओं का कारण, जीवन मूल्यों में नैतिकता का क्षय है. परिवार व कुटुंब व्यवस्था ही इन सब आक्रमणों से सुरक्षित रख सकती है. हमारे यहां चिंतकों ने हम सबके अन्दर एक दृष्टी विकसित की है, एक चिंतन सबके सामने रखा है जो विश्व कल्याण की कामना करता है. हमने कहा है ‘शत्रुबुद्धिविनाशाय’ हम किसी के शत्रु नहीं है, इस सन्देश को यदि दुनिया स्वीकार ले तो कहीं भी शस्त्रों की आवश्यकता नहीं है. भारत का चिंतन कहता है सर्वजन हिताय, सर्वजन सुखाय यानि पूरे विश्व के कल्याण की कामना हमारा चिंतन करता है.

हमारे यहां प्रकृति में मानव जाति के कल्याण का विचार किया गया है. परन्तु आज आज वर्तमान पीढ़ी प्रकृति संसाधनों पर अपना अधिकार मानती है. ऐसे लोग विश्व का कल्याण नहीं कर सकते. जितना अधिक से अधिक हो सके लेने की होड़ लगी है. यह गलत अवधारणा है. आने वाली पीढ़ी के लिए प्राकृतिक संशाधनों की चिंता वर्तमान पीढ़ी को करनी होगी. जितनी आवश्यकता है उतना ही लूंगा यह विश्व को बताना है. आने वाले कालखंड में यदि विश्व में कहीं गलत होता है तो उसका मार्गदर्शन करने का दायित्व हमारा ही होगा, अपने सही आचरण से हमें विश्व को मार्ग बताना है.

karnavati Yugadi

संघ का काम इसी अर्थ में हम कर रहे है. हमारा कार्य शक्ति संग्रह, समाज जागरण का है. जिसे हमें पूरी प्रमाणिकता तथा प्रतिबद्धता के साथ करना है. हिन्दू जीवन, हिन्दू चिंतन के मार्ग पर चलते हुए हमें विश्व को मार्गदर्शन करने वाला भारत खड़ा करना है. यही नववर्ष का संदेश है.
(रा. स्व. संघ के सरकार्यवाह सुरेश भय्या जी जोशी का कर्णावती महानगर में वर्ष प्रतिपदा पर आयोजित कार्यक्रम में संबोधन)

ಸಂಘಕಾರ್ಯ ವಿಸ್ತಾರದ ದೃಢ ಸಂಕಲ್ಪವೇ ಡಾಕ್ಟರ್‌ಜೀಯವರಿಗೆ ಸ್ವಯಂಸೇವಕರು ಸಲ್ಲಿಸಬಹುದಾದ ನಮನ: ವಿ ನಾಗರಾಜ

$
0
0

ಬೆಂಗಳೂರು 21 ಮಾರ್ಚ 2015: ಬೆಂಗಳೂರಿನ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ದಕ್ಷಿಣ ಭಾಗದ ಯುಗಾದಿ ಉತ್ಸವದಲ್ಲಿ  ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಮಾನ್ಯ ಸಂಘಚಾಲಕರಾದ ವಿ ನಾಗರಾಜರವರು ಬೌದ್ಧಿಕ ವರ್ಗವನ್ನು ನಡೆಸಿಕೊಟ್ಟರು.

V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru

V Nagaraj, RSS Kshetreeya Sanghachalak adrressing the YUGADI Utsav at Basavanagudi, Bengaluru

ಮಾನ್ಯ ವಿ ನಾಗರಾಜರವರ ವಕ್ತವ್ಯದ ಸಾರಾಂಶ :

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎನ್ನುವ  ಗೀತೆಯನ್ನು ನಾವು ಕೇಳಿದ್ದೇವೆ. ಬಹಳ ವರ್ಷಗಳಿಂದ ನಮ್ಮ ಹೃದಯದಲ್ಲಿ ಧ್ವನಿಸಿರುವಂತಹ ಗೀತೆ ಇದು. ಆದರೆ ಪ್ರತಿವರ್ಷ ನಾವು ಇದನ್ನು ಕೇಳಿದರೂ ಇದು ಹಳೆಯದು ಎಂದು ನಮಗೆ ಅನಿಸುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಆ ಗೀತೆಯ ವಸ್ತು, ಯುಗಾದಿಯ ಹಬ್ಬ. ಯುಗಾದಿ ಒಂದು ಸಂಭ್ರಮದ ಹಬ್ಬ. ಎಲ್ಲ ಹಬ್ಬಗಳೂ ಸಡಗರ ಸಂಭ್ರದಿಂದಲೇ ಇರುವಂತದ್ದಾದರು, ಯುಗಾದಿ ಹಬ್ಬಕ್ಕೆ  ಪ್ರಕೃತಿಯಲ್ಲಿಯೂ ಸಡಗರ ಸಂಭ್ರಮ ಕಾಣುವುದರಿಂದ ಅದಕ್ಕೆ ಹೆಚ್ಚಿನ ವಿಶೇಷತೆ ಎಂದು ನಮಗೆ ಅನ್ನಿಸುತ್ತದೆ. ಶಿಶಿರ ಋತುವಿನ ಜಡತ್ವ ಮತ್ತು ಶೈತ್ಯವನ್ನು ಕಳೆದು ಉಲ್ಲಾಸವನ್ನು ತರುವ ವಸಂತ ಋತು ಆರಂಭವಾಗುವ ಚೈತ್ರ ಶುದ್ಧ ಪ್ರತಿಪದದ ಈ ದಿವಸವನ್ನು ಯುಗಾದಿಯಾಗಿ ನಾವು ಆಚರಣೆ ಮಾಡುತ್ತೇವೆ.

ಯುಗಾದಿಯ ಆಚರಣೆಗೆ ಖಗೋಲ ಶಾಸ್ತ್ರದ ಹಿನ್ನೆಲೆ ಕೂಡ ಇದೆ. ಎರಡು ಯುಗಾದಿಗಳು ಬರುತ್ತವೆ. ಎರಡು ರೀತಿಯ ಪದ್ಧತಿಗಳು ಆಚರಣೆಯಲ್ಲಿವೆ. ಒಂದು ಸೌರಮಾನ ಇನ್ನೊಂದು ಚಾಂದ್ರಮಾನ. ಚಂದ್ರ ಚೈತ್ರಮಾಸದಿಂದ ಹೊರಟು ಫಲ್ಗುಣ ಮಾಸದವರೆಗೆ ಹನ್ನೆರಡು ಮಾಸಗಳನ್ನು ಮುಗಿಸ ಪುನಃ ಚೈತ್ರ ಮಾಸಕ್ಕೆ ಕಾಲಿಟ್ಟಾಗ ನಮಗೆ ಒಂದು ವರ್ಷ. ಹಾಗೆಯೇ ಸೂರ್ಯನೂ ಸಹ ಮೇಷ ರಾಶಿಯಿಂದ ಪ್ರಾರಂಭಿಸಿ ಹನ್ನೆರಡು ರಾಶಿಗಳನ್ನು ಮುಟ್ಟಿ ಮೀನರಾಶಿಯನ್ನು ದಾಟಿ ಮತ್ತೆ ಅವನು ಮೇಷರಾಶಿಗೆ ಬಂದಾಗ ಒಂದು ವರ್ಷ ಮುಗಿಯಿತೆಂದು ಮತ್ತೆ ಯುಗಾದಿ. ಈ ಎರಡು-ಚಾಂದ್ರಮಾ ಮತ್ತು ಸೌರಮಾನದ ಯುಗಾದಿಗಳು ಚೈತ್ರಮಾಸದಲ್ಲೆ   ಬರುವಂತಹದ್ದು ಮತ್ತು ಇದಕ್ಕೆ ಖಗೋಳ ಶಾಸ್ತ್ರ ವೈಜ್ಞಾನಿಕ ಹಿನ್ನೆಲೆ ಇರುವಂತಹದ್ದು ಒಂದು ಹೆಮ್ಮೆಯ ಸಂಗತಿ. ಈ ರೀತಿಯ ಹಿನ್ನೆಲೆಯಲ್ಲಿಯೇ ಯುಗಾದಿಯನ್ನು ಆಚರಿಸುವುದು.  ಯಾವುದೋ ಅಕಸ್ಮಾತ್ ಆಗಿ ಒಂದು ತಿಂಗಳನ್ನು ಒಂದು ದಿನಾಂಕವನ್ನು ನಿಶ್ಚಯ ಮಾಡಿ ಅದು ವರ್ಷದ ಆದಿ ಯುಗಾದಿ ಎಂದು ಆಚರಣೆ ಮಾಡುವ ಪದ್ಧತಿ ಹಿಂದು ಪರಂಪರೆಯಲ್ಲಿಲ್ಲ.

ಈ ಸಂಭ್ರಮದ ಉತ್ಸವಕ್ಕೆ ಇನ್ನಷ್ಟು ಸಂಭ್ರಮ ಕಟ್ಟುವುದೊಂದಿದೆ. ಅದೆಂದರೆ ನಮ್ಮ ಯುಗಾದಿ ಉತ್ಸವದ ಆಚರಣೆಯಲ್ಲಿ ಇದು ಹೊಸವರ್ಷ ಎಂದು ಕುಣಿದು ಕುಪ್ಪಳಿಸಿ ಮೈಮರೆತಿರುವ ಪದ್ಧತಿ ಇಲ್ಲ. ಸಡಗರವೂ ಇದೆ, ಸೊಗಸೂ ಇದೆ ಅದರ ಜೊತೆಗೆ ಗಂಭೀರ ಚಿಂತನೆಯೂ ಇದೆ. ಯುಗಾದಿ ಹಬ್ಬದಲ್ಲಿ ನಾವು ಬೇವು ಬೆಲ್ಲವನ್ನು ಸೇವಿಸುತ್ತೇವೆ. ಮನುಷ್ಯನ ಜೀವನದಲ್ಲಿ ಏಳುಬೀಳುಗಳು ಸದಾಕಾಲ ಇರುವಂಥದ್ದೇ. ಸುಖ ದುಃಖಗಳು ಸದಾಕಾಲ ಬರತಕ್ಕಂತದ್ದೇ. ಹೀಗೆ ಬರುವ ಏಳು ಬೀಳುಗಳನ್ನು ಸುಖ ದುಃಖಗಳನ್ನು ಸಮದೃಷ್ಟಿಯಿಂದ ಕಾಣಬೇಕು. ಎಲ್ಲವನ್ನು ಸ್ವೀಕರಿಸುವ ಸ್ವಭಾವವನ್ನು ಬೆಳಸಿಕೊಳ್ಳುವುದು ಜೀವನವನ್ನು ಗಂಭೀರವಾಗಿ ಕಾಣುವುದು. ಸೊಗಸಿನ ಜೊತೆಗೆ ಜೀವನವನ್ನು ಗಂಭೀರವಾಗಿ ಕಾಣುವ ಸಂಕೇತವಾಗಿ ನಾವು ಬೇವುಬೆಲ್ಲವನ್ನು ಸೇವಿಸುತ್ತೇವೆ. ಸಮಾಜ ಜೀವನ ರಾಷ್ಟ್ರಜೀವನವೂ ಹೀಗೆಯೇ. ಏಳುಬೀಳುಗಳ ಪುನರಾವರ್ತನೆ ನಿರಂತರವಾಗಿ ನಡೆಯುವಂತಹುದೇ. ನಮ್ಮ ರಾಷ್ಟ್ರಜೀವನದಲ್ಲೂ ಏಳು ಬೀಳುಗಳನ್ನು ನಾವು ಅನೇಕ ಬಾರಿ ಕಂಡಿದ್ದೇವೆ. ಆದರೆ ಆ ಏಳುಬೀಳುಗಳ ಜೊತೆಗೆ ಪ್ರತಿಬಾರಿಯೂ ಕೂಡ ಈ ರೀತಿಯ ಯುಗಾದಿಯನ್ನೂ ಸಹ ನಮ್ಮ ರಾಷ್ಟ್ರದ ಜೀವನದಲ್ಲಿ ನಾವು ನೋಡುತ್ತೇವೆ. ಹಿಂದೂ ಸಮಾಜದ ಅಂತಃಸತ್ವ ಆ ಥರಹದ್ದು. ನಮ್ಮ ಮೇಲೆ ಆದ ಎಷ್ಟೋ ದಾಳಿಗಳು, ವಿದೇಶೀ ಆಕ್ರಮಣಗಳು, ಸಂಸ್ಕೃತಿಯ ಮೇಲಾದಂತಹ ದಾಳಿ ಈ ಎಲ್ಲ ಸಂಗತಿಗಳಿದ್ದರೂ ಕೂಡ ಮತ್ತೆ ನಮ್ಮ ಚೈತನ್ಯ ಪುನರಾವರ್ತನೆಯಾಗುವಂತಹದ್ದು. ಅಷ್ಟೇ ಅಲ್ಲ ಸಹಸ್ರಾರು ವರ್ಷಗಳಿಂದ ಆ ಚೈತನ್ಯ ಆ ಸಂಸ್ಕೃತಿ ಬೆಳದುಕೊಂಡು ಬಂದಿದ್ದನ್ನು ನಾವು ನೋಡುತ್ತೇವೆ. ಅದಕ್ಕೆ ಸಮಾಜದಲ್ಲಿರುವ ಅಂತಃಶಕ್ತಿಯೇ ಕಾರಣ. ಅಂತಃಸತ್ವ ತನ್ನ ಏಳುಬೀಳಿನ ಸಂದರ್ಭದಲ್ಲಿ ಸಮಾಜಕ್ಕೆ ಅಗತ್ಯವಾದ ಪರಿವರ್ತನೆಯನ್ನು ತರುವಂತಹ, ಅದಕ್ಕೆ ಬೇಕಾಗಿರುವ ಸತ್ವವನ್ನು ಕೊಡುತ್ತ, ಅದನ್ನು ಯಾವುದಾದರೂ ಓರ್ವ ಮಹಾಪುರುಷರು, ಆಯಾ ಕಾಲದ ಮಹಾನ್ ವ್ಯಕ್ತಿಗಳೋ, ಒಬ್ಬ ಮಹಾನ್ ಮಹಿಳಿಯ ಮುಖಾಂತರವೋ ಆ ಪರಿವರ್ತನೆಯನ್ನು ತರುತ್ತದೆ. ಇಡೀ ಸಮಾಜ ಆ ಯುಗಾನುಕೂಲ ಪರಿವರ್ತನೆಯಾಗುತ್ತದೆ. ಶಾಶ್ವತ ಸತ್ಯಗಳು ಅವೇ, ಚಿರಂತನವಾಗಿರುವ ಸಂಸ್ಕೃತಿ ಅದೇ, ಆದರೆ ಆ ಕಾಲಕ್ಕೆ ಬೇಕಾದ ಪರಿಭಾಷೆಯಲ್ಲಿ, ಆಕಾಲಕ್ಕೆ ಬೇಕಾದ ವಸ್ತು ವಿಧಾನದಲ್ಲಿ ಪರಿವರ್ತನೆಯನ್ನು ತರುವಂತಹ ಹೊಸರೂಪುರೇಷೆಗಳನ್ನು ಕೊಡಬಲ್ಲಂತಹ ಅಂತಃಸತ್ವ ನಮ್ಮ ಸಮಾಜಕ್ಕಿದೆ. ಆ ರೀತಿಯ ಅನೇಕ ಮಹಾಪುರುಷರನ್ನು ಹಿಂದೂ ಸಮಾಜ ಸೃಷ್ಟಿಸಿದೆ. ಭಗವಾನ ಬುದ್ಧನಿಂದ, ಶಂಕರರಿಂದ, ಬಸವೇಶ್ವರರಿಂದ ಅಥವಾ ಶ್ರೇಷ್ಠ ವೀರರಾದ ರಾಣಾ ಪ್ರತಾಪ, ಶಿವಾಜಿ ಹಕ್ಕಬುಕ್ಕರಿಂದ, ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟ ಮಾಡಿದ ವೀರರಿಂದ ಸಮಾಜವನ್ನು ಪರಿವರ್ತನೆ ಮಾಡಿದ ಸಮಾಜ ಸುಧಾರಕರನ್ನು ಹೀಗೆ ಅಗಣಿತ ಸಂಖ್ಯೆಯಲ್ಲಿ ಮಹಾನ್ ವ್ಯಕ್ತಿಗಳನ್ನು ನಾವು ಕಾಣುತ್ತೇವೆ. ಇವರೆಲ್ಲರೂ ಸಮಾಜದ ಅಂತಃಸತ್ವದಿಂದ ನಿರ್ಮಾಣಗೊಂಡಂತವರೇ ಆಗಿದ್ದಾರೆ. ಹಾಗಾಗಿ ಪ್ರತಿಬಾರಿಯೂ ಕೂಡ ಈ ರೀತಿ ಉತ್ಕರ್ಷಕ್ಕೆ ಬರುವುದು ಮುಂದೆ ಹೋಗುವುದು ನಮ್ಮ ಸಮಾಜದ ಲಕ್ಷಣವಾಗಿದೆ.

ಅಂತಹ ಓರ್ವ ಮಹಾನ್ ಪುರುಷನ ಜನ್ಮದಿನ ಕೂಡ ಯುಗಾದಿಯ ದಿವಸವೇ ಆಗಿದೆ. ಸಂಘವನ್ನು ಸ್ಥಾಪನೆ ಮಾಡಿದ ಪರಮ ಪೂಜನೀಯ ಡಾಕ್ಟರ್ ಕೇಶವ ಬಲಿರಾಮ ಹೆಡಗೇವಾರರು ಹುಟ್ಟಿದ್ದು ಯುಗಾದಿಯ ದಿವಸವೇ. ಅದು ಸ್ವಯಂಸೇವಕರಿಗೆ ಇನ್ನೂ ಹೆಚ್ಚಿನ ಸಂಭ್ರಮವನ್ನು ಕೊಡುವಂತಹುದು ಅಷ್ಟೇ ಅಲ್ಲ ಇಡೀ ಹಿಂದೂ ಸಮಾಜದ ಪರಿವರ್ತನೆಗೆ ಯಾರು ಮುಂದೆ ಬಂದರೋ ಅಂತಹ ವ್ಯಕ್ತಿಯ ಜನ್ಮದಿನವನ್ನು ಇಂದು ಇಡೀ ಹಿಂದೂ ಸಮಾಜ ಆಚರಣೆ ಮಾಡುತ್ತಿದೆ.  ಪರಮ ಪೂಜನೀಯ ಡಾಕ್ಟರ್‌ಜೀ ೧೯೮೯ ನೇ ಇಸವಿಯ ಯುಗಾದಿಯ ದಿವಸ ಜನ್ಮ ತಾಳಿದರು. ಅವರಿಗಿಟ್ಟ ಹೆಸರು ಕೇಶವ. ಕೇಶವ ಬೆಳೆದಿದ್ದು ಜೀವನ ಪೂರ್ತಿ ಕಡು ಬಡತನದಲ್ಲೇ. ತನ್ನ ಹನ್ನೆರಡನೇ ವಯಸ್ಸಿನಲ್ಲೇ ತಂದೆತಾಯಿಗಳನ್ನು ಕಳದುಕೊಂಡರು. ಆಮೇಲೆ ಅಹನಿ ಅಹನಿ ಕಷ್ಟದಲ್ಲೇ ಬೆಳೆದರು. ಆದರೆ ಈ ಕಡುಬಡತನವಾಗಲೀ ತಂದೆ ತಾಯಿಗಳ ಅಗಲುವಿಕೆಯಾಗಲೀ ಅವರ ಅದ್ಭುತ ಚೇತನವನ್ನು ಕುಗ್ಗಿಸಲಿಲ್ಲ. ಇದನ್ನೇ ನಾವು ಅವರ ಜೀವನದುದ್ದಕ್ಕೂ ಕಾಣುಬಹುದು. ಆ ಅದ್ಭುತ ಚೇತನದಿಂದಲೇ ಅವರು ಕೆಲಸ ಮಾಡಿದರು. ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವ ಕನ್ನಡದ ಒಂದು ನಾಣ್ನುಡಿಯನ್ನು ನಾವು ಕೇಳಿರುತ್ತೇವೆ. ಹಾಗೆಯೇ ಡಾಕ್ಟರ್‌ಜೀಯವರ ಸಮಾಜಕ್ಕೋಸ್ಕರ ಏನು ಮಾಡಿದರು ಎನ್ನುವ ಸಂಗತಿಯನ್ನು ಅವರ ಬಾಲ್ಯದ ಜೀವನದಿಂದಲೇ ನಾವು ಕಾಣಬಹುದು. ಅವರ ಜೀವನದ ಅನೇಕ ಇಂತಹ ಘಟನೆಗಳನ್ನು ನಾವು ಕೇಳಿರಬಹುದು. ಉಲ್ಲೇಖನಕ್ಕೋಸ್ಕರ ಒಂದು ಘಟನೆಯನ್ನು ನೋಡುವುದಾದರೆ –  ೧೮೯೭ನೇ ಇಸವಿನಲ್ಲಿ ಎಂಟು ವರ್ಷದ ಬಾಲಕನಾಗಿದ್ದಾಗ ಆವತ್ತು ಬ್ರಿಟಿಷ್ ರಾಣಿಯಾಗಿದ್ದ  ವಿಕ್ಟೋರಿಯಾ ರಾಣಿ ಪಟ್ಟಕ್ಕೆ ಬಂದು ಅರವತ್ತು ವರ್ಷ ಆಯಿತೆಂದು ಆ ಸಂಭ್ರಮವನ್ನು ಎಲ್ಲೆಲ್ಲಿ ಬ್ರಿಟಿಷ್ ಸಾಮ್ರಾಜ್ಯವಿತ್ತೋ ಎಲ್ಲಕಡೆ ಆಚರಿಸಲಾಯಿತು. ನಾಗಪುರದಲ್ಲೂ ಅದರ ಆಚರಣೆ ನಡೆಯಿತು. ನಾಗಪುರದ ಸಿರಿವಂತರು, ಬುದ್ಧಿಜೀವಿಗಳು ಅದರ ಆಚರಣೆಯಲ್ಲಿ ಪಾಲ್ಗೊಂಡರು. ಎಲ್ಲ  ಶಾಲೆ ಕಾಲೇಜುಗಳಲ್ಲಿ ಅದರ ಆಚರಣೆ ಮಾಡಿ ಮಕ್ಕಳಿಗೆ ಮಿಠಾಯಿ ಕೊಡಲಾಯಿತು. ಎಂಟು ವರ್ಷದ ಬಾಲಕ ಕೇಶವನಿಗೂ ಕೂಡ ಮಿಠಾಯಿ ಸಿಕ್ಕಿತು. ಆದರೆ ಕೇಶವ ಮಿಠಾಯಿಯನ್ನು ತಿನ್ನಲಿಲ್ಲ, ಅದನ್ನು ಚರಂಡಿಗೆ ಎಸೆದ.  ಈ ಘಟನೆ ನಮಗೆ ಗೊತ್ತಿರುವುದೇ. ನೀನು ಯಾಕೆ ಮಿಠಾಯಿಯನ್ನು ಎಸೆದೆ ಎಂದು ಕೇಳಿದಾಗ ಕೇಶವನ ಉತ್ತರ ಹೀಗಿತ್ತು- ಯಾರು ನಮ್ಮನ್ನು ಗುಲಾಮರನ್ನಾಗಿಸದ್ದಾಳೋ ಆ ವಿದೇಶಿ ರಾಣಿಯ ಉತ್ಸವದ ಮಿಠಾಯಿಯನ್ನು ತಿನ್ನುವುದು ಪಾಪ ಅದು ಅವಮಾನ ಅಂತ ಹೇಳಿದ, ಎಂಟು ವರ್ಷದ ಬಾಲಕ! ಸುತ್ತಮುತ್ತಲು ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಭಾವನೆಗಳು ಮಾತುಕತೆಗಳು ಅವನ ಮೇಲೆ ಪ್ರಭಾವ ಬೀರಿರಬಹುದು. ಆದರೆ ಎಂಟು ವರ್ಷದ ಈ ಬಾಲಕನ ಮನದಲ್ಲಿ ಯಾವ ಅಭಿಮಾನ ಬೆಳೆದಿತ್ತು, ಸಮಾಜಕ್ಕೋಸ್ಕರ, ದೇಶಕ್ಕೋಸ್ಕರ ಕೆಲಸ ಮಾಡಬೇಕೆಂಬ ಭಾವನೆ ಯಾವ ಸ್ವರೂಪದಲ್ಲಿತ್ತೋ ಆ ಎಂಟು ವರ್ಷದ ಬಾಲಕನ ಮನಸ್ಸಿನಲ್ಲಿ ಎಂದು ಹೇಳುವುದು ಕಷ್ಟ. ಆದರೂ ಸಹ ಆತನ ಮನಸ್ಸಿನಲ್ಲಿ ಮೂಡಿದ ಭಾವನೆ ಆ ಮಿಠಾಯಿಯನ್ನು ಆಚೆ ಎಸೆಯುವಂತೆ ಮಾಡಿತು. ಈ ದೇಶಾಭಿಮಾನ, ಸಮಾಜೋನ್ಮುಖಿಯಾದ ಸ್ವಭಾವವನ್ನು ಡಾಕ್ಟರ್‌ಜೀಯವರ ಜೀವನದುದ್ದಕ್ಕೂ ನಾವು ನೋಡುತ್ತೇವೆ.

ಕೇಶವ ಬೆಳೆದು ಮೆಟ್ರಿಕ್ ಪರೀಕ್ಷೆ ಮುಗಿದ ನಂತರ ವೈದ್ಯಕೀಯ ಪದವಿಯ ಓದಿಗಾಗಿ ಕಲಕತ್ತೆಗೆ ಹೋಗುತ್ತಾರೆ. ಆವತ್ತಿನ ದಿವಸದಲ್ಲಿ ಮುಂಬಯಿಯಲ್ಲೂ ಸುಪ್ರಸಿದ್ಧ ವೈದ್ಯಕೀಯ ಕಾಲೇಜು ಇತ್ತು, ಪೂನಾದಲ್ಲೂ ಇತ್ತು. ಕೇಶವನ ಮಾತೃಭಾಷೆಯಾಗಿದ್ದು ಮರಾಠಿ, ತನಗೆ ಗೊತ್ತಿದ್ದ ಪ್ರಾಂತ, ಪ್ರದೇಶ, ತಿಂಡಿ ಉಡುಗೆ ಎಲ್ಲವೂ ಇದ್ದ ಮುಂಬಯಿಯನ್ನಾಗಲೀ ಪೂನಾವನ್ನಾಗಲೀ ಆಸಿಕೊಳ್ಳಲಿಲ್ಲ. ಯಾಕೆ ಎಂದರೆ ಆ ಕಾಲದಲ್ಲಿ ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ ಕ್ರಾಂತಿಕಾರಿಗಳ ಸಂಘಟನೆ ಅನುಶೀಲನ ಸಮೀತಿ ಇದ್ದದ್ದು ಕಲಕತ್ತೆಯಲ್ಲಿ. ವಿವೇಕಾನಂದರ ಪಟ್ಟಶಿಷ್ಯೆ ಸೋದರಿ ನಿವೇದಿತಾ, ವಿವೇಕಾನಂದರ ತಮ್ಮ ಭೂಪೇಂದ್ರನಾಥ ದತ್ತ ಅರವಿಂದ ಘೋಷರ ತಮ್ಮ ಬಾರಿಂದರ್ ಘೋಷ್ ಪ್ರಾರಂಭ ಮಾಡಿದ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮೀತಿ ಅತ್ಯಂತ ಸಕ್ರಿಯವಾಗಿ ದೇಶದ ಎಲ್ಲ ಕಡೆಗಳಿಂದ ತರುಣರನ್ನು ಆಕರ್ಷಣೆ ಮಾಡುತ್ತಿದ್ದು ಅಲ್ಲಿ. ಆ ಕಾರಣಕ್ಕಾಗಿಯೇ ಕೇಶವ ಅಲ್ಲಿಗೆ ಹೋಗಿದ್ದು. ವೈದ್ಯಕೀಯ ಓದಿನ ಜೊತೆಗೆ ಕ್ರಾಂತಿಕಾರಿ ಸಂಘಟಯನ್ನು ಸೇರಿ ಕೆಲಸ ಮಾಡುವುದು ಮೊದಲನೇ ಆದ್ಯತೆ ನಂತರದ ಆದ್ಯತೆ ವಿದ್ಯಾಭ್ಯಾಸ. ವೈದ್ಯಕೀಯ ಪರೀಕ್ಷೆಯನ್ನು ಪಾಸು ಮಾಡಿದರು. ಜೊತೆಗೆ ಕ್ರಾಂತಿಕಾರಿ ಸಂಘಟನೆಯಲ್ಲಿ ಅನೇಕ ರೀತಿಯ ಕೆಲಸಗಳನ್ನು ಮಾಡಿದರು. ಡಾಕ್ಟರ್‌ಜೀಯವರ ಕ್ರಾಂತಿಕಾರಿ ಜೀವನ ನಮಗೆ ಹೆಚಾಗಿ ಗೊತ್ತಾಗುವಂಥದ್ದಲ್ಲ. ದೆಹಲಿಯಲ್ಲಿರುವ ನ್ಯಾಶನಲ್ ಆರ್ಕೈವ್‌ಸನಲ್ಲಿ ಆವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರೆ most dangerous people to be watched ಗಮನಿಸಲೇ ಬೇಕಾಗಿರುವ ಭಯಂಕರ ಅಪಾಯಕಾರಿ ವ್ಯಕ್ತಿಗಳು ಯಾರು ಎನ್ನುವ ಪಟ್ಟಿಯಲ್ಲಿ ಡಾಕ್ಟರ್‌ಜೀ ಹೆಸರಿರುತ್ತಿತ್ತು. ಆ ರೀತಿ ಕ್ರಾಂತಿಕಾರಿ ಸಂಘಟನೆಯಲ್ಲಿ ಕೆಲಸ ಮಾಡುತ್ತಲೇ ವೈದ್ಯಕೀಯ ಪದವಿಯನ್ನೂ ಪಡೆದುಕೊಂಡರು. ಅಂದರೆ ಅವರ ಜೀವನದಲ್ಲಿ ದೇಶೋನ್ಮುಖಿಯಾಗಿ ಕೆಲಸ ಮಾಡಬೇಕೆಂದು ನಿಶ್ಚಯ ಮಾಡಿದರಲ್ಲ ಅದಕ್ಕಾಗಿ ತಮ್ಮ ಪ್ರಾಂತದಲ್ಲೇ ವಿದ್ಯಾಭ್ಯಾಸಕ್ಕೆ ಅವಕಾಶವಿದ್ದರೂ ಬೇರೆಕಡೆಗೆ ಹೋದರು. ಅಲ್ಲಿಂದ ವಾಪಸ್ಸು ನಾಗಪುರಕ್ಕೆ ಬಂದಾಗ ಒಬ್ಬ ವೈದ್ಯನಾಗಿ ಅವರು ಕೆಲಸ ಮಾಡಬಹುದಾಗಿತ್ತು, ವೃತ್ತಿಯನ್ನು ಪ್ರಾರಂಭ ಮಾಡಬಹುದಾಗಿತ್ತು, ಸರ್ಕಾರದ ಕೆಲಸಕ್ಕೆ ಸೇರಬಹುದಾಗಿತ್ತು. ಆದರೆ ಅವರ ಜೀವನದ ಉದ್ದಕ್ಕೂ ಇದ್ದ ಸಂಗತಿ ದೇಶಾಭಿಮಾನ ಮತ್ತು ಸಮಾಜೋನ್ಮುಖಿ ಕೆಲಸ ಆ ಕಾರಣಕ್ಕೋಸ್ಕರ ಅವರು ಅಂದಿನ ಕಾಂಗ್ರೆಸ್ ಸಂಸ್ಥೆಯನ್ನು ಸೇರಿದರು. ಬಹಳ ಬೇಗ ಅತ್ಯಂತ ಪ್ರಭಾವಿ ಕಾರ್ಯಕರ್ತರಾಗಿ ಬೆಳೆದರು. ಆವತ್ತಿನ ಹೊತ್ತಿಗೆ ಡಾಕ್ಟರ್‌ಜೀ  ಅಖಿಲ ಭಾರತ ಸ್ತರದ  ಕಾರ್ಯಕರ್ತನಾಗಿ ಕಾಂಗ್ರೆಸ್ಸಿನ ಹೋರಾಟದಲ್ಲಿ ಭಾಗವಹಿಸಿದರು. ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿ ಒಂಭತ್ತು ತಿಂಗಳ ಕಠಿಣ ಶಿಕ್ಷೆಗೆ ಗುರಿಯಾಗಿ ಜೈಲಿನಿಂದ ವಾಪಸ್ಸು ಬಂದಾಗ ಅವರನ್ನು ಸ್ವಾಗತ ಮಾಡಲು ನಾಗಪುರದಲ್ಲಿ ನಡೆದ ಸಭೆಯಲ್ಲಿ ಇದ್ದವರು ಚಕ್ರವರ್ತಿ ರಾಜಗೋಪಾಲಾಚಾರಿ, ಪಂಡಿತ ಜವಾಹರಲಾಲ್ ತಂದೆ ಮೋತಿಲಾಲ್‌ಲ ನೆಹರು, ವಲ್ಲಭ್ ಭಾಯ್ ಪಟೇಲ್ ಅಣ್ಣ ವಿಟ್ಠಲ್ ಭಾಯ್ ಪಟೇಲ್, ಸುಪ್ರಸಿದ್ಧ ಕಾಂಗ್ರೆಸ್ ಕಾರ್ಯಕರ್ತ ಡಾ ಅನ್ಸಾರಿ ಇವರೆಲ್ಲರೂ ಕೂಡ ವೇದಿಕೆಯಲ್ಲಿದ್ದರು. ಡಾಕ್ಟರ್‌ಜೀಯವರು ಅಖಿಲ ಭಾರತ ಮಟ್ಟದ ನಾಯಕನಾಗಿ ಕೆಲಸ ಮಾಡಿದರು. ಈ ಎಲ್ಲ ಸಂದರ್ಭದಲ್ಲೂ ಅವರ ಅಣ್ಣ  ತೀರಿಕೊಂಡಾಗ ಮನೆಯಲ್ಲಿ ಅವರು ಅವರ ಅತ್ತಿಗೆಯ ಜೊತೆಗಿದ್ದಾಗ ಒಪ್ಪತ್ತಿನ ಊಟಕ್ಕೂ  ಕಷ್ಟವಿದ್ದ ಕಡುಬಡತನದಲ್ಲೂ ತಮ್ಮ ಧ್ಯೇಯ ಜೀವನವನ್ನಾಗಲೀ ಸಮಾಜಕ್ಕೋಸ್ಕರ ಕೆಲಸ ಮಾಡುವುದನ್ನಾಗಲೀ ಎಂದೂ ನಿಲ್ಲಿಸಿದಂತವರಲ್ಲ.

ಡಾಕ್ಟರ್‌ಜೀಯವರ ಜೀವನದಲ್ಲಿ ತಾವು ತೊಡಗಿಸಿಕೊಂಡ ಈ ಸಮಾಜೋನ್ಮುಖಿ ಕೆಲಸಕ್ಕೋಸ್ಕರ ತಾವು ಏನು ನಿಶ್ಚಯ ಮಾಡಿದರೋ ಅದನ್ನು ಸಾಧಿಸಿವುದಕ್ಕೆ ಅವರು ತೊಡಗಿಸಿಕೊಂಡ ಮೂರನೇ ಘಟ್ಟ ಕೂಡ ಬರುತ್ತದೆ. ಅದೇನೆಂದರೆ ಇಡೀ ದೇಶಕ್ಕೆ ನಾಯಕನಾಗಬಲ್ಲ ಅವಕಾಶವಿದ್ದ ಸಂದರ್ಭದಲ್ಲಿ ಅವರಿಗಿದ್ದ ಕಾಂಗ್ರೆಸ್ಸಿನ ಜವಾಬ್ದಾರಿಯನ್ನೆಲ್ಲ ಬಿಟ್ಟು ೧೯೨೫ರಲ್ಲಿ ಸಂಘದ ಶಾಖೆಯನ್ನು ಪ್ರಾರಂಭ ಮಾಡಿದಂಥದ್ದು. ಬಹುಶಃ ಕಾಂಗ್ರೆಸ್ಸಿನಲ್ಲಿದ್ದಿದ್ದರೆ ಆ ಸಂಸ್ಥೆಯಲ್ಲಿ ಇನ್ನೂ ಎತ್ತರಕ್ಕೆ ಹೋಗಿರುತ್ತಿದ್ದರೇನೋ? ಅದೆಲ್ಲವನ್ನೂ ಪಕ್ಕಕ್ಕಿಟ್ಟು ಹತ್ತು ಹನ್ನೆರಡು ಜನ ಬಾಲಕರನ್ನು ಸೇರಿಸಿ ಸಂಘದ ಶಾಖೆಯಲ್ಲಿ ಆಟ ಆಡುತ್ತಿದ್ದರು ಎಂದು ನಾವು ಅವರ ಜೀವನ ಕಥೆಯಲ್ಲಿ ಓದುತ್ತೇವೆ. ಅನೇಕರು ಅಂದುಕೊಂಡರು ಇಷ್ಟು ದೊಡ್ಡ ಸ್ತರದಲ್ಲಿದ್ದ ವ್ಯಕ್ತಿ ಈಗೆಕೆ ಕಬಡ್ಡಿ ಆಡುತ್ತಿದ್ದಾರೆ, ಬಹುಶಃ ಡಾ. ಹೆಡಗೇವಾರ್, ಹೆಡ್‌ಗವಾರ್ ಆಗಿಬಿಟ್ಟಿದ್ದಾರೋ ಏನೋ? ಅನ್ನುವಷ್ಟರ ಮಟ್ಟಿಗೆ ಅವಹೇಳನ ಲೇವಡಿ ಮಾಡುವಷ್ಟರ ಮಟ್ಟಿಗೆ ಆಗಿಬಿಟ್ಟಿತ್ತು. ಆದರೂ ಡಾಕ್ಟರ್‌ಜೀ ವಿಚಲಿತರಾಗಲಿಲ್ಲ. ಸಂಘದ ಕಾರ್ಯವನ್ನು ಪ್ರಾರಂಭ ಮಾಡಿದರು.

ಸಂಘದ ಕಾರ್ಯವನ್ನು ಪ್ರಾರಂಭ ಮಾಡಬೇಕಾದರೆ ಅವರ ಮನಸ್ಸಿನಲ್ಲಿ ಬಂದಂತಹ ಸಂಗತಿಗಳು ಬಹಳ ಮುಖ್ಯವಾದವು. ಅನೇಕ ವರ್ಷಗಳ ಕಾಲ ಡಾಕ್ಟರ್‌ಜೀಯವರು ಸಂಘದ ಕಾರ್ಯದ ಬಗ್ಗೆ ಚಿಂತನೆಯನ್ನು ಮಾಡಿದ್ದರು. ಕ್ರಾಂತಿಕಾರಿಯಾಗಿ ಕೆಲಸ ಮಾಡಿದ ಅನುಭವ ಅವರಿಗಿತ್ತು. ಇಡೀ ದೇಶದಲ್ಲಿ ಕ್ರಾಂತಿಕಾರಿ ಕೆಲಸಕ್ಕೆ ಬರುತ್ತಿದ್ದವರು ಹಿಡಿಯಷ್ಟು ಜನ. ಅಂತಹ ಕ್ರಾಂತಿಕಾರಿ ಸಂಘಟನೆಗಳಲ್ಲೂ ವಿಶ್ವಾಸ ದ್ರೋಹ ಮಾಡಿದವರೆಷ್ಟೋ, ಎಲ್ಲ ಕ್ರಾಂತಿಕಾರಿಗಳೂ ಸಿಕ್ಕಿಹಾಕಿಕೊಂಡಿದ್ದು ವಿಶ್ವಾಸ ದ್ರೋಹದಿಂದಲೇನೇ. ಕಾಂಗ್ರೆಸ್ಸಿನ ಕಾರ್ಯಕರ್ತರಾಗಿ ಕೆಲಸ ಮಾಡಿದ ಸಂದರ್ಭದಲ್ಲೂ ಕೂಡ ಸಮಾಜದ ಒಳಗೆ, ಸಂಘಟನೆ ಒಳಗೆ ಇದ್ದಂತಹ ಸ್ವಾರ್ಥ ಅಧಿಕಾರ ಲಾಲಸೆ, ಈ ಸಂಗತಿಗಳು ಅವರಿಗೆ ಕಂಡಿದ್ದವು. ಅವರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಎಂದೂ ಕೂಡ ಬಾಹ್ಯ ಸಂಗತಿಗಳನ್ನು ಕಾರಣ ಮಾಡಲಿಲ್ಲ.

ನಮ್ಮ ದೇಶದ ಅಧಃಪತನಕ್ಕಾಗಲೀ ಹಿಂದೂ ಸಮಾಜ ಕೆಳಗೆ ಬಿಳುವುದಕ್ಕಾಗಲೀ ಕಾರಣ ಯಾರೋ ಹೊರಗಿನಿಂದ ಬಂದ ಆಕ್ರಮಣಕಾರರು, ಬೇರೆಯವರು ಅಲ್ಲ. ಆಕ್ರಮಣಕಾರರಿಗೆ ತಮ್ಮ ಸಾಧನೆ ಮಾಡಲು ಸಾಧ್ಯವಾದದ್ದು ಯಾಕೆ? ಅದು ನಮ್ಮ ಸಮಾಜದಲ್ಲೇ ಇದ್ದ ದೋಷಗಳ ಕಾರಣದಿಂದ. ಹಾಗಾಗಿ ಅವರು ದೋಷವನ್ನು ಗುರುತಿಸಿಸದ್ದು ತಮ್ಮಲ್ಲೇನೇ. ಇಂದು SWOT ಎನ್ನುವ ಆಧುನಿಕ ಶಬ್ದ  ನಾವು ಕೇಳುತ್ತೇವೆ ನಮ್ಮ   Strength, Weakness, Opportunities, Threat ಎನ್ನುವುದನ್ನು ಆಧುನಿಕ ಮ್ಯಾನೇಜ್‌ಮೆಂಟ್‌ನಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಹಾಗೆಯೇ ತೊಂಭತ್ತು ವರ್ಷಗಳ ಕೆಳಗೆ ಡಾಕ್ಟರ್‌ಜೀಯವರು ಹಿಂದೂ ಸಮಾಜದ SWOT ಮಾಡಿದರು. ನಮ್ಮ ಸಮಾಜದ ಶಕ್ತಿಯೇನು? ಅನೇಕ ಏಳುಗಳ ನಡುವೆಯೂ ಎದ್ದು ನಿಂತುಕೊಂಡಂತಹ ಆ ಆಂತರಿಕ ಶಕ್ತಿಯನ್ನು ಅವರು ಗುರುತಿಸಿದ್ದರು. ಹಾಗೇಯೇ ಸಮಾಜ ಬೀಳಬೇಕಾದರೆ ಆದಂತಹ ದೌರ್ಬಲ್ಯಗಳನ್ನೂ ಕೂಡ ಅವರು ಕಂಡಿದ್ದರು. ಕ್ರಾಂತಿಕಾರಿಗಳಾಗಿ ಕೆಲಸ ಮಾಡಿದವರ ಸಂಖ್ಯೆ ಕೆಲವೇ ಸಾವಿರ. ಸ್ವಾತಂತ್ರ್ಯ ಹೋರಾಟದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲಿಗೆ ಹೋದವರ ಸಂಖ್ಯೆ ಇಡೀ ದೇಶದಲ್ಲಿ ಅರವತ್ತರಿಂದ ಎಪ್ಪತ್ತು ಸಾವಿರ. ದಾಖಲೆಯಾಗಿರುವಂತಹ ಸಂಗತಿ ಇದು. ಆದರೆ ಆವತ್ತು ನಮ್ಮ ದೇಶದ ಜನಸಂಖ್ಯೆ ಮುವತ್ತ ಮೂರು ಕೋಟಿ ! ಮುವತ್ಮೂರು ಕೋಟಿ ಇರುವಂತಹ ದೇಶದಲ್ಲಿ ನಮ್ಮ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರ ಸಂಖ್ಯೆ ಕೇವಲ ಅರವತ್ತರಿಂದ ಎಪ್ಪತ್ತು ಸಾವಿರ. ಬೇಂದ್ರೆಯವರು ಕೂಡ ಆವತ್ತು ಕನ್ನಡದಲ್ಲಿ ಒಂದು ಕವಿತೆ ಬರೆದರು- ’ಮುವತ್ಮೂರು ಕೋಟಿ ಮಕ್ಕಳಿವರೇನಮ್ಮ ಮುವತ್ಮೂರು ಕೋಟಿ ಮಕ್ಕಳು ? ಯಾಕೆ ಬೇಕೀ ಮಕ್ಕಳು?’ ತಮ್ಮದೇ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡದೇ ಇರತಕ್ಕಂತವರು. ಇದು ನಮ್ಮ ಸಮಾಜದ ಪರಿಸ್ಥಿತಿ ಇತ್ತು. ಡಾಕ್ಟರ್‌ಜೀ ಇದನ್ನು ಗಮನಿಸಿದ್ದರು. ಆ ಕಾರಣಕ್ಕೋಸ್ಕರ ಅವರು ಚಿಂತಿಸಿದರು ಸ್ವಾತಂತ್ರ್ಯ ಪಡೆಯುವುದಷ್ಟೇ ಅಲ್ಲ ಅದರ ನಂತರವೂ ಕೂಡ ಭವ್ಯ ಭಾರತದ ನಿರ್ಮಾಣ ಆಗಬೇಕಾದರೆ ಸಮಾಜದಲ್ಲಿರುವಂತಹ ದೋಷಗಳನ್ನು ತೆಗೆದುಹಾಕಬೇಕು. ಆವತ್ತು ಕಾಣುತ್ತಿದ್ದ ದೋಷ ಅತ್ಯಂತ ಹೆಚ್ಚಿನ ಸ್ವಾರ್ಥ. ತನಗೋಸ್ಕರ, ತಾನು ತನ್ನ ಕುಟುಂಬಕ್ಕೋಸ್ಕರ ಮಾತ್ರ. ಯಾರು ಬೇಕಾದರೂ ರಾಜ್ಯವಾಳಲೀ, ರಾಮ ಬಂದರೂ ಸ್ವಸ್ತಿ ರಾವಣ ಬಂದರೂ ಸ್ವಸ್ತಿ, ತಾನು ತನ್ನ ಕುಟುಂಬ ಸುಖವಾಗಿದ್ದರೆ ಸಾಕು, ಎನ್ನುವಂಥದ್ದು . ಪರಸ್ಪರ ಕಚ್ಚಾಟಕ್ಕೆ ಕಾರಣವಾದ ಸಮಾಜದಲ್ಲಿದ್ದ ಜಾತೀಯತೆ, ಇನ್ನೊಂದು ಸಮಾಜಕ್ಕೆ ಘೋರ ಶಾಪವಾಗಿ ಅಂಟುಕೊಂಡಿದ್ದ ಅಸ್ಪ್ರಶ್ಯತೆ, ದೇಶಾಭಿಮಾನದ ಕೊರತೆ ಈ ಸಂಗತಿಗಳನ್ನೇ ಅವರು ಗಮನಿಸಿದರು. ಈ ದೋಷಗಳನ್ನು ನಾವೇ ದೂರಮಾಡಬೇಕು. ಬೇರೆ ಯಾರಿಂದಲೋ ಚಮತ್ಕಾರದಿಂದ ಅದು ದೂರ ಹೋಗುವಂಥದ್ದಲ್ಲ, ಯಾವ ಸಮಾಜದಲ್ಲಿ ದೋಷ ಇದೆಯೋ ಆ ಸಮಾಜದ ಮಕ್ಕಳೇ ತಮ್ಮ ದೋಷಗಳನ್ನು ದೂರ ಮಾಡಬೇಕು, ಆ ಕೆಲಸಕ್ಕೆ ಮುಂದಾದರು. ಆ ರೀತಿಯಲ್ಲಿ ಪ್ರತಿಯೊಬ್ಬ ಹಿಂದುವಿನಲ್ಲೂ ಇರುವ ದೋಷಗಳನ್ನು ದೂರಗೊಳಿಸಿ ಆತ ಸಮಾಜೋನ್ಮುಖಿಯಾಗುವಂತಹ, ಸ್ವಾರ್ಥರಹಿತವಾಗಿ ಕೆಲಸ ಮಾಡಬಲ್ಲ, ಜಾತಿ ಅಸ್ಪ್ರಶ್ಯತೆಗಳನ್ನು ಮೀರಿ ಪ್ರಾಮಾಣಿಕನಾಗಿ ಅತ್ಯಂತ ದಕ್ಷತೆಯಿಂದ ಕೆಲಸಮಾಡಬಲ್ಲ  ವ್ಯಕ್ತಿಯನ್ನು ನಿರ್ಮಾಣ ಮಾಡಬೇಕು. ಆದ್ದರಿಂದ ಮೊದಲು ಆಗಬೇಕಾದದ್ದು ವ್ಯಕ್ತಿಯ ಪರಿವರ್ತನೆ. ಪರವರ್ತಿತ ವ್ಯಕ್ತಿಯ ಮೂಲಕ ಸಮಾಜದ ಸಂಘಟನೆ ಅದರ ಮೂಲಕ ಪರಮ ವೈಭವದ ಸ್ಥಿತಿಯನ್ನು ತಲುಪುವುದು. ನಮ್ಮ ಪ್ರಾರ್ಥನೆಯಲ್ಲೂ ಕೂಡ ನಾವು ನಿತ್ಯ ಹೇಳುವುದು ಅದನ್ನೇ – ’ಪರಮ್ ವೈಭನ್ನೇತುಮೇ ತತ್‌ಸ್ವರಾಷ್ಟ್ರಮ್’ ಆ ಪರಮ ವೈಭವದ ಸ್ಥಿತಿ ಸಾಧ್ಯವಾಗುವುದು ’ವಿಜಯತ್ರೀ ಚ ನಃ ಸಂಹತಾ ಕಾರ್ಯಶಕ್ತಿಃ’ ಇಂದ. ಡಾಕ್ಟರ್‌ಜೀಯವರು ಇದನ್ನು ವಿಚಾರ ಮಾಡಿ ಪ್ರತಿಯೊಬ್ಬ ಹಿಂದುವಿನಲ್ಲೂ ಪರಿವರ್ತನೆ ತರಬಲ್ಲಂತಹ ಸಂಘದ ಕಾರ್ಯವನ್ನು ಪ್ರಾರಂಭ ಮಾಡಿದರು. ಈ ಕಲ್ಪನೆ ಸಮಾಜಕ್ಕೋಸ್ಕರ ಕೆಲಸ ಮಾಡುತ್ತಿದ್ದ ಬಹಳಷ್ಟು ಜನರ ಮನಸ್ಸಿನಲ್ಲೂ ಇದ್ದಂತಹ ಸಂಗತಿಯೇ ಆಗಿತ್ತು. ಸ್ವಾಮಿ ವಿವೇಕಾನಂದರೂ ಕೂಡ ಅಮೇರಿಕ ಪ್ರವಾಸ ಮುಗಿಸ ಬಂದು ದೇಶದಾದ್ಯಂತ ಬಿರುಗಾಳಿಯ ಪ್ರವಾಸ ಮಾಡಿದಾಗ ಈ ದೇಶದ ಯುವಕರ ಮುಂದೆ ಅವರು ಇಟ್ಟಂತಹ ಕಲ್ಪನೆ ಕೂಡ ಅದೇ ಆಗಿತ್ತು. ’ಭವಿಷ್ಯದ ಭಾರತ ಹೇಗಿರಬೇಕು ಎಂದು ಹೇಳಿದರೆ ಆಧ್ಯಾತ್ಮಿಕವಾಗಿ ಜಾಗೃತವಾದ, ಸಾಮಾಜಿಕವಾಗಿ ಭದ್ರವಾದ, ಜ್ಞಾನ ವಿಜ್ಞಾನಗಳ ಆಗರವಾದ. ಆರ್ಥಿಕವಾಗಿ ಬಲಿಷ್ಠವಾದ ಭಾರತವನ್ನು ನಾನು ಕಾಣಬಯಸುತ್ತೇನೆ’ ಇದು ವಿವೇಕಾನಂದರು ಹೇಳುತ್ತಿದ್ದ ಮಾತು. ಆಧ್ಯಾತ್ಮಿಕವಾಗಿ ಜಾಗೃತವಾದ ಅಂದರೆ ವಿವೇಕಾನಂದರು ಎಂದೂ ಕೂಡ ಪೂಜೆ ಪುನಸ್ಕಾರ, ವೈಯಕ್ತಿಕ ಮೋಕ್ಷಕ್ಕಾಗಿ ಮಾಡುವ ತಪಸ್ಸು ಅಥವಾ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾತನಾಡಲಿಲ್ಲ. ಆಧ್ಯಾತ್ಮಿಕವಾಗಿ ಜಾಗೃತವಾದ ಭಾರತ ಎಂದು ಹೇಳಿದಾಗ ಭಾರತಮಾತೆಯನ್ನು ಇಡೀ ಭಾರತವನ್ನೇ ದೇವರಾಗಿ ಪೂಜಿಸುವಂಥದ್ದು. ಲಖನೌದಲ್ಲಿ ಮಾತನಾಡುವಾಗ ಅವರು ಒಂದು ಸಂಗತಿ ಹೇಳಿದ್ದುಂಟು, ೧೯೦೧ನೇ ಇಸವಿಯಲ್ಲಿ. ’ಇನ್ನು ಐವತ್ತು ವರ್ಷಗಳ ಕಾಲ ನಮ್ಮ ದೇಶದಲ್ಲಿ ಯಾವ ಗುಡಿ ಗೋಪುರಗಳೂ ಬೇಡ, ಬೀಗ ಹಾಕಿಟ್ಟುಬಿಡೋಣ. ಕೇವಲ ತಾಯಿ ಭಾರತಿಯ ಅರ್ಚನೆ ಮಾಡೋಣ. ತಾಯಿ ಭಾರತಿಯ ಅರ್ಚನೆ ಅಂದರೆ ಈ ದೇಶದಲ್ಲಿರುವ ಕೋಟಿ ಕೋಟಿ ಜನರ ಸೇವೆ. ಕೋಟಿ ಕೋಟಿ ಜನರನ್ನು ಮೇಲಕ್ಕೆತ್ತುವ ಕಾರ್ಯ. ಅದು ಆಧ್ಯಾತ್ಮಿಕ ಸಾಧನೆ. ಆತ್ಮನೋ ಮೊಕ್ಷಾರ್ಥಮ್ ಜಗತ್ ಹಿತಾಯ ಚ’. ನಾವು ಮಾಡುವ ಆಧ್ಯಾತ್ಮಿಕ ಸಾಧನೆ ಕೂಡ ಜಗತ್ತಿನ ಹಿತಕ್ಕಾಗಿ ಎಂದು ವಿವೇಕಾನಂದರು ಹೇಳಿದ್ದರು. ಸಾಮಾಜಿಕವಾಗಿ ಭದ್ರ ಎಂದಾಗಲೂ ವಿವೇಕಾನಂದರ ಮನಸ್ಸಿನಲ್ಲಿದ್ದ ಸಂಗತಿ ಅದೇನೆ. ನಮ್ಮನ್ನು ಛಿದ್ರ ಮಾಡುತ್ತಿರುವ ಜಾತೀಯ ಪ್ರಾಂತೀಯ ಅಸ್ಪ್ರಶ್ಯ ಭಾವನೆಗಳನ್ನು ತೊಡೆದುಹಾಕುವುದು. ಇಡೀ ಹಿಂದೂ ಸಮಾಜ ಒಂದಾಗಿ ಬರುವಂತಹ ಕಲ್ಪನೆಯನ್ನು ಅವರು ಮಾಡಿದ್ದರು. ಈ ಎರಡು ಸಂಗತಿಗಳಾದರೆ ಮಿಕ್ಕ ಎರಡು ಸಂಗತಿಗಳು ತಾನೇ ತಾನಾಗಿ ಆಗುತ್ತದೆ. ಜ್ಞಾನ ವಿಜ್ಞಾನಗಳ ಆಗರ, ಆರ್ಥಿಕ ಬಲಿಷ್ಠತೆ. ಡಾಕ್ಟರ್‌ಜೀಯವು ಈ ಕಲ್ಪನೆಗೆ ಒಂದು ತಂತ್ರವನ್ನು ಕೊಟ್ಟರು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲೂ ಕೂಡ ಈ ರೀತಿಯ ಆಧ್ಯಾತ್ಮಿಕ ಜಾಗೃತಿ ಸಮಸ್ತ ಭಾರತವನ್ನೇ ದೇವರಾಗಿ ಕಂಡು ಸೇವೆ ಮಾಡುವ ಕಲ್ಪನೆ, ಅದನ್ನು ಮುಂದೆ ಇಟ್ಟರು. ಇದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಅವನ ಹೃದಯದಲ್ಲಿ ಈ ಕಲ್ಪನೆಗಳು ಭದ್ರವಾಗಿ ನೆಲೆಯೂರುವ ಹಾಗೆ ಮಾಡಿದರು. ಸಂಘದ ಕಾರ್ಯದ ಮೂಲಕ ಸಾಮಾಜಿಕವಾಗಿ ಕಾಣುವ ಅಸಮಾನತೆಗಳಾದ ಜಾತೀಯತೆ ಪ್ರಾಂತೀಯತೆ ಮುಂತಾದ ಎಲ್ಲ ದೋಷಗಳನ್ನು ಮೀರುವ ಸಂಗತಿಯನ್ನು ಅಳವಡಿಸಿದರು. ಇದನ್ನೇ ನಾವು ಇಂದು ನಾವು ಇಂದು ಸಂಘದಲ್ಲಿ ನಾವು ಕಾಣುತ್ತಿರುವುದು.  ಕಳೆದ ತೊಂಭತ್ತು ವರ್ಷಗಳ ಸಂಘದ  ಕಾರ್ಯದಲ್ಲಿ ಡಾಕ್ಟರ್‌ಜೀ ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ  ನಡೆದ ಲಕ್ಷಾಂತರ ಸ್ವಯಂಸೇವಕರು ತಯಾರಾದರು. ಸಹಸ್ರಾರು ಜನ ಅವರು ಮಾಡಿದ ಹಾಗೆಯೇ ಭಾರತದ ಅರ್ಚನೆ ಮಾಡಿದರು, ಅನೇಕ ಜನ ತಮ್ಮ ಜೀವನವನ್ನೇ ಸಮರ್ಪಿಸಿ ಪ್ರಚಾರಕರಾದರು, ಹಗಲು ರಾತ್ರಿ ಕೆಲಸ ಮಾಡುವ ಕಾರ್ಯಕರ್ತರಾದರು. ಕೇವಲ ಒಬ್ಬ ಡಾಕ್ಟರ್‌ಜೀ ಅಲ್ಲ, ಆ ಆದರ್ಶವನ್ನು ತೆಗೆದುಕೊಂಡ ಸಹಸ್ರಾರು ಜನ ಡಾಕ್ಟರ್‌ಜೀಯವರಂತೆ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡಿದರು, ಡಾಕ್ಟರ್‌ಜೀಯವರ ಜೀವನದಲ್ಲಿ ನಾವು ಕಾಣುವ ವೈಶಿಷ್ಟ್ಯ ಅದೇನೆ.

ಅನೇಕ ಬಾರಿ ಒಬ್ಬ ಮಹಾಪುರುಷನ ಜೀವನದ ನಂತರ  ಕೆಲವು ಕಾಲ ಆತ ಹೇಳಿದ ಸಂಗತಿಗಳಿರುತ್ತವೆ ಅಥವಾ ಆತ ಸಮಾಜದ ಮುಂದೆ ಇಟ್ಟಂತಹ ವಿಷಯಗಳನ್ನು ಮುಂದೆ ನಡೆಸಿಕೊಂಡು ಹೋಗುವುದು ಕೆಲವು ಕಾಲ ನಡೆಯುತ್ತದೆ. ಆದರೆ ನಿರಂತರವಾಗಿ ಪ್ರತಿವರ್ಷ ಅದು ಹೆಚ್ಚಳವೇ ಆಗುತ್ತ ಈ ರೀತಿಯ ಕಾರ್ಯಕರ್ತರು ತಯಾರಾದದ್ದು ಸಂಘದ ಪದ್ಧತಿಯಲ್ಲಿ. ಡಾಕ್ಟರ್‌ಜೀಯವರು ಕೊಟ್ಟಂತಹ ವಿಶೇಷ ಕೊಡುಗೆ ಅಂದರೆ ಇದೇ. ಇಷ್ಟೂ ಸಂಗತಿಯನ್ನು ಅವರು ಮಾಡಿದಂತದ್ದು ಹೇಗೆ? ಸಂಘದ ಕಾರ್ಯದಲ್ಲಿ ಸ್ವತಃ ಅವರು ಆದರ್ಶವಾಗಿ ನಿಂತರು. ಜೀವನದುದ್ದಕ್ಕೂ ಸುಖದ ಕಲ್ಪನೆಯೇ ಇಲ್ಲದೇ ಬಾಳಿದಂತವರು.  ಡಾಕ್ಟರ್‌ಜೀಯವರು ಅಷ್ಟು ದೊಡ್ಡವರಾಗಿದ್ದರೂ ಅಷ್ಟು ದೊಡ್ಡ ಸಂಘಟನೆ ಕಟ್ಟಿದ್ದರೂ ಕೂಡ ಪ್ರತಿನಿತ್ಯ ಊಟದ ಸಮಸ್ಯೆ ಇದ್ದೇ ಇತ್ತು. ಅವರ ಜೀವನ ಚರಿತ್ರೆಯಲ್ಲಿ ಅನೇಕ ಇಂತಹ ಸಂಗತಿಗಳನ್ನು ನಾವು ಓದುತ್ತೇವೆ. ಒಮ್ಮೆ ಅವರ ಮನೆಗೆ ಅತ್ಯಂತ ವಿಶ್ವಾಸ ಪಾತ್ರರಾಗಿದ್ದ ವಿಶ್ವನಾಥ ಕೇಳ್ಕರ್‌ರವರು ಬಂದಿದ್ದಾಗ ಅವರ ಅತ್ತಿಗೆಗೆ ಅವರು ಚಹ ಮಾಡಲು ಹೇಳಿದರು. ಆದರೆ ಚಹಾ ಬಹಳ ಹೊತ್ತಾದರೂ ಬರಲಿಲ್ಲ, ಅಡುಗೆ ಮನೆಗೆ ಹೋಗಿ ನೋಡಿದಾಗ ಅವರ ಅತ್ತಿಗೆ ಬಹಳ ದುಃಖಿತರಾಗಿ ಕೂತಿದ್ದರು. ಯಾಕೆ? ಅಂದರೆ  ಮನೆಯಲ್ಲಿ ಚಹಾ ಪುಡಿಯೂ ಇರಲಿಲ್ಲ, ಹಾಲೂ ಇರಲಿಲ್ಲ, ಒಲೆ ಉರಿಸಲು ಸೌದೆಯೂ ಇರಲಿಲ್ಲ. ಸಂಘದ ನೇತೃತ್ವ ವಹಿಸಿದ್ದರೂ ಕೂಡ ಮನೆಯ ಉರುವಲಿಗೆ ಬೇಕಾದ ಸೌದೆಯನ್ನು ಅವರೇ ಒಡೆಯಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ ಎಂದೂ ಕೂಡ ತಮ್ಮ ಕಾರ್ಯದಿಂದ ವಿಚಲಿತರಾಗಲಿಲ್ಲ ಅಥವಾ ಅದಕ್ಕೆ ಬೇಕಾದ ಹಣದ ಸಂಪಾದನೆಗೆ ಕೂಡ ವಿಚಾರ ಮಾಡಲೇ ಇಲ್ಲ. ಸೊಲ್ಲಾಪುರ ಓರ್ವ ತೊಂಭತ್ತು ವರ್ಷದ ವ್ಯಕ್ತಿ ಒಂದು ಇಂದಿಗೂ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಡಾಕ್ಟರ್‌ಜೀಯವರನ್ನು ಭೇಟಿಯಾದಾಗ ಅವರಿಗೆ ಹದಿನೈದು ಹದಿನಾರು ವರ್ಷ. ಅವರು ಟೇಲರ್ ಆಗಿದ್ದರು. ಒಮ್ಮೆ ಡಾಕ್ಟರ್‌ಜೀ ಅವರ ಟೇಲರಿಂಗ್ ಅಂಗಡಿಗೆ ಬಂದರು. ಒಂದು ಗ್ರಾಮಕ್ಕೆ ಶಾಖೆ ಪ್ರಾರಂಭ ಮಾಡಲು ಹೋಗಬೇಕಾಗಿತ್ತು. ಇವರಿಬ್ಬರೂ ರೈಲಿನಲ್ಲಿ ಕುಳಿತುಕೊಂಡರು. ಎಂಟು ಮೈಲು ದೂರದ ಸ್ಟೇಶನ್‌ವರೆಗೆ ಹೋಗುವಷ್ಟು ಮಾತ್ರ ಹಣ ಅವರ ಹತ್ತಿರ ಇತ್ತು. ಇಬ್ಬರಿಗೂ ಸೇರಿ ಅದು ಖರ್ಚಾಗಿ ಬಿಡುತ್ತಿತ್ತು. ಹಾಗಾಗಿ ಎಂಟು ಮೈಲಿಗೆ ಟಿಕೆಟ್ ತೆಗೆದಿಕೊಂಡು ರೈಲಿನಲ್ಲಿ ಪ್ರಯಾಣಸಿ ಆ ಸ್ಟೇಶನ್ನಿನಲ್ಲಿ ಇಳಿದರು. ಉಳಿದ ಹತ್ತು ಮೈಲು ದೂರವನ್ನು ಇಬ್ಬರೂ ನಡೆದುಕೊಂಡೇ ಹೋಗಿ ಸಂಘವನ್ನು ಪ್ರಾರಂಭ ಮಾಡಿದರು. ಹೀಗೆ ಡಾಕ್ಟರ್‌ಜೀ ೧೯೨೫ರಿಂದ ೧೯೪೦ನೇ ಇಸವಿಯ ತನಕ ನಿರಂತರವಾಗಿ ರಕ್ತವನ್ನು ನೀರು ಮಾಡುವುದು ಎಂದು ಹೇಳಿದಂತೆ ಅಕ್ಷರಶಃ ರಕ್ತವನ್ನು ನೀರು ಮಾಡಿಯೇ ಸಂಘವನ್ನು ಕಟ್ಟಿ ಬೆಳೆಸಿದರು.

ತೊಂಭತ್ತು ವರ್ಷಗಳಲ್ಲಿ ಇವತ್ತು ವಿಶಾಲ ಹೆಮ್ಮರವಾಗಿ ಬೆಳೆದಿರುವುದು, ಅಷ್ಟೇ ಅಲ್ಲ ಸಂಘದ ವಿಚಾರವನ್ನು ತೆಗೆದುಕೊಂಡು ಸಮಾಜದ ಪ್ರತಿರಂಗದಲ್ಲೂ ಕೆಲಸ ಮಾಡುವಂತಹ-ವಿದ್ಯಾರ್ಥಿ ಕ್ಷೇತ್ರದಲ್ಲಿ ಭಾರತೀಯ ವಿದ್ಯಾರ್ಥಿ ಪರಿಷತ್ತಾಗಲೀ, ಕಾರ್ಮಿಕ ಕ್ಷೇತ್ರದಲ್ಲಿ ಭಾರತೀಯ ಮಜದೂರ್ ಸಂಘವಾಗಲೀ ಅಥವಾ ಕಿಸಾನ್ ಕ್ಷೇತ್ರದಲ್ಲಿ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಂಘ ವಿಚಾರದಲ್ಲಿ ಕೆಲಸ ನಡೆಯುತ್ತಿರುವುದನ್ನು ನಾವಿಂದು ನೋಡುತ್ತೇವೆ. ಈ ವರ್ಷ ಅಖಿಲ  ಭಾರತೀಯ ಪ್ರತಿನಿಧಿ ಸಭಾದಲ್ಲಿ ಬಂದ ವರದಿಯ ಪ್ರಕಾರ ಇಂದು ಈ ದೇಶದಲ್ಲಿ ೫೧ ಸಾವಿರಕ್ಕೂ ಹೆಚ್ಚು ಶಾಖೆಗಳಿವೆ, ೧೨ ಸಾವಿರಕ್ಕೂ ಹೆಚ್ಚು ಮಿಲನ್‌ಗಳು ನಡೆಯತ್ತಿವೆ, ೯ ಸಾವಿರಕ್ಕೂ ಹೆಚ್ಚು ಸಂಘದ ಮಂಡಳಿಗಳು ನಡೆಯತ್ತಿವೆ. ಸಂಘದ ಕಾರ್ಯ ಇವತ್ತು ದೇಶವ್ಯಾಪಿಯಾಗಿರುವುದಷ್ಟೇ ಅಲ್ಲ ಮೂವತ್ತೊಂಭತ್ತು ದೇಶಗಳಲ್ಲಿ ಎಲ್ಲಲ್ಲಿ ಹಿಂದುಗಳಿದ್ದಾರೋ ಅವರ ನಡುವೆಯೂ ನಡೆಯುತ್ತಿದೆ.

ಇಡೀ ಸಮಾಜದಲ್ಲಿ ಬದಲಾವಣೆ ತರುವಂತಹ , ನಿಜಕ್ಕೂ ಕೂಡ ಪರಮ ವೈಭವ ಸಂಪನ್ನವಾದ ನಮ್ಮ ರಾಷ್ಟ್ರದ ಕಲ್ಪನೆಯನ್ನು ಸಾಕಾರ ಮಾಡುವುದಕ್ಕೆ ಸಾಧ್ಯವಾಗುವಂತಹ ಒಂದು ದೃಶ್ಯವನ್ನು ನಾವು ಇವತ್ತು  ಕಾಣುತ್ತಿದ್ದೇವೆ.ಇಡೀ ಸಮಾಜದಲ್ಲಿ ಹಿಂದುತ್ವದ ಪರವಾದ ವಾತಾವರನಣವನ್ನು ನಾವು ಇವತ್ತು ನೋಡುತ್ತೇವೆ. ಇಪ್ಪತ್ತೈದು ಮೂವತ್ತು ವರ್ಷದ ಕೆಳಗೆ ಯಾರಾದರೂ ಹಿಂದು ರಾಷ್ಟ್ರದ ಕಲ್ಪನೆಯನ್ನು ಅಥವಾ ಹಿಂದುತ್ವದ ವಿಚಾರವನ್ನು ಹೇಳಿದಾಗ ಜನ ನಗುತ್ತಿದ್ದರು. ಬಹುಶಃ ಇವರೆಲ್ಲೋ ಪ್ರಾಚೀನ ಮಧ್ಯಯುವಗಲ್ಲಿ ಇರವಂತವತರು ಎಂದು ಗೇಲಿ ಮಾಡುತ್ತಿದ್ದರು. ಆದರೆ ಇವತ್ತು ಹಿಂದು ವಿಚಾರಕ್ಕೆ ಅತಿ ಹೆಚ್ಚಿನ ಬೆಲೆ ಬಂದಿರವುದನ್ನು ನಾವು ಕಾಣುತ್ತೇವೆ.

ನಮಗೆ ತಿಳಿದಿರುವ ಹಾಗೆ ಜೂನ್ ೨೧ನೇ ತಾರೀಖಿನ ದಿನವನ್ನು ಅಂತರಾಷ್ಟ್ರೀಯ ಯೋಗದಿನವೆಂದು ಘೋಷಣೆ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ೧೩೮ ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಘೋಷಣೆ ಮಾಡಲು ತಮ್ಮ ಒಪ್ಪಿಗೆಯನ್ನು ನೀಡಿದ್ದವು. ಈ ರೀತಿ ಅಕಸ್ಮಾತ್ ಆಗಿಬಿಟ್ಟಿತು ಎನ್ನುವುದಲ್ಲ, ಯೋಗದ ಬಗ್ಗ ಶ್ರದ್ಧೆ ಇರುವ ಸಾವಿರಾರು ಜನ ಯೋಗದ ಪ್ರಚಾರವನ್ನು ಮಾಡುತ್ತಿದ್ದಾರೆ. ಸಂಘದ ಶಿಬಿರಗಳಲ್ಲಿ ಶಾಖೆಗಳಲ್ಲಿ ಯೋಗದ ಕಾರ್ಯಕ್ರಮಗಳು ಯೋಗಾಭ್ಯಾಸ ನಡೆಯುತ್ತಿದೆ. ಹಾಗಾಗಿ ಯೋಗದ ವಿಚಾರ ಹಾಗೂ ಭಾರತದಲ್ಲಿ ಹಿಂದೂ ವಿಚಾರ ಗಟ್ಟಿಯಾದಾಗ ವಿಶ್ವದಲ್ಲಿ ಯೋಗಕ್ಕೆ ಮಾನ್ಯತೆ ಬಂದಿರುವುದನ್ನು ನಾವಿವತ್ತು ನೋಡುತ್ತಿದ್ದೇವೆ. ಎಲ್ಲ ವಿಚಾರಗಳಲ್ಲೂ ಹೀಗೆಯೇ. ಇಂದು ಜಗತ್ತು ನಮ್ಮೆಡೆಗೆ ನೋಡುತ್ತಿರುವುದು ಈ ದೇಶದಲ್ಲಿ ಪರಿವರ್ತನೆ ಆಗಿದೆ ಎನ್ನುವ ಕಾರಣದಿಂದ. ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೆವೆಲೊಪ್‌ಮೆಂಟಲ್ ಸ್ಟಡೀಸ್ ಅಂತ ಒಂದಿದೆ ಸ್ವೀಡನ್ನಿನಲ್ಲಿ. ಅದರಲ್ಲಿ ಜೀನ್ ಪೀಯರೆ ಲೇಹ್‌ಮನ್ ಎನ್ನುವ ದಾರ್ಶನಿಕ ಪ್ರೊಫೆಸರ್ ಒಬ್ಬರಿದ್ದಾರೆ. ಆ ವ್ಯಕ್ತಿ ೨೦೦೬ನೇ ಇಸವಿಯಲ್ಲಿ  ನ್ಯೂ ಯೋರ್ಕ್ ಟೈಮ್ಸ್‌ನಲ್ಲಿ  ಒಂದು ಲೇಖನವನ್ನು ಬರೆದರು.  ಇಡೀ ಜಗತ್ತನ್ನು ಕಾಡುತ್ತಿರುವ ಅಲ್ಲ ಸಮಸ್ಯೆಗಳ ಬಗ್ಗೆ-ಭಯೋತ್ಪಾದನೆ, ಕೋಮುವಾದ, ಪರ್ಯಾವರಣ ನಾಶ ಇವೆಲ್ಲ ಸಮಸ್ಯೆಗಳ ಕುರಿತು ಆ ಲೇಖನದಲ್ಲಿ ಚರ್ಚೆ ಮಾಡಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಮಾನವ ಕೋಟಿಗೆ ಒಂದು sense of order  ನೈತಿಕ ಪ್ರಜ್ಞೆ ಬರಬೇಕು. ಎರಡನೆಯದು ಅವನ ಜೀವನದಲ್ಲಿ ಆಧ್ಯಾತ್ಮಿಕತೆ SPIRITUALISM ಬರಬೇಕು. ಮೂರನೆಯದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಯಾವ ದಿಕ್ಕಿನಲ್ಲಿ ಜೀವನವನ್ನು ಸಾಧಿಬಸೇಕು ಎನ್ನುವ ಸಲುವಾಗಿ ಒಂದು ETHICAL COMPASS  ಬೇಕು, ಒಂದು ನೈತಿಕ ದಿಕ್ಸೂಚಿ ಬೇಕು. ಈ ಮೂರು ಸಂಗತಿಗಳು ಆದಾಗ ನಮ್ಮ ಭೂಮಿ ಉಳಿಯತ್ತದೆ, ಇಲ್ಲವಾದರೆ ನಮ್ಮ ಭೂಮಿ ನಾಶವಾಗುತ್ತದೆ; ಅನ್ನುವ ಸಂಗತಿಯನ್ನು ಬರೆದು ಕಡೆಯಲ್ಲಿ ಒಂದು ಭರತವಾಕ್ಯವನ್ನು ಆತ ಬರೆದ ಈ ಮೂರೂ ಸಂಗತಿಗಳು ನಮಗೆ ಸಿಗುವಂಥದ್ದು  ಭಾರತದ ಹಿಂದೂ ಪರಂಪರೆಯಿಂದ. ಭಾರತದ ಹಿಂದೂ ಪದ್ಧತಿ, ವಿಚಾರಧಾರೆಯನ್ನು ಅಳವಡಿಸಿಕೊಂಡರೆ ನಮ್ಮ ಜೀವನದಲ್ಲಿ ಬದಲಾವಣೆ ಬರುತ್ತದೆ ಎನ್ನುವುದನ್ನು ಆತ ಬರೆದ. ಹೀಗೆ ಜಗತ್ತು ನಮ್ಮ ಕಡೆಗೆ ನೋಡುತ್ತಿದೆ. ಅಂತಹ ಒಂದು ಸಂದರ್ಭದಲ್ಲಿ ನಮ್ಮ ಕಾರ್ಯವನ್ನು ಇನ್ನಷ್ಟು ವಿಸ್ತಾರ ಮಾಡುವ ಜವಾಬ್ದಾರಿ ನಮ್ಮ ಮೇಲೆಯೇ ಇದೆ.

ಸಂಘದ ಸ್ವಯಂಸೇವಕನ ಜೀವನದಲ್ಲಿ  ಭೇದ ಮಾಡುವಂತಹ ಯಾವುದೇ ಕಾರ್ಯಗಳಿಗೆ ಅವಕಾಶವಿಲ್ಲ. ಅವನ ಮನೆಯಲ್ಲಿಯೂ ಇಲ್ಲ. ಸಂಘದ ಸ್ವಯಂಸೇವಕನ ಜೀವನದಲ್ಲಿ ಪರಿವರ್ತನೆ ಆಗಿದೆ. ಜಾತಿ ಮತ ಪಂಥ ಅಸ್ಪ್ರಶ್ಯತೆಯನ್ನು ಮಿರುವ ಪರಿವರ್ತನೆ ಅವನ ಮನೆಯಲ್ಲಾಗಿದೆ. ಅದನ್ನು ಸಮಾಜಕ್ಕೂ ವಿಸ್ತಾರ ಮಾಡಬೇಕಾದ ಕೆಲಸ ನಮ್ಮ ಮೇಲೆ ಇದೆ. ನಿಧಾನವಾಗಿ ಆ ಕಾರ್ಯವೂ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ.

ಇತ್ತೀಚೆಗೆ ನಡೆದಂತಹ ಒಂದು ಘಟನೆ, ಎಲ್ಲರಿಗೂ ಶ್ರದ್ಧಾಕೇಂದ್ರವಾದ ಮಂತ್ರಾಲಯದಲ್ಲಿ ವಿರಾಟ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ವಿವಿಧ ಪಂಥಗಳಿಗೆ ಸೇರಿದ ಹನ್ನೆರಡು ಸ್ವಾಮೀಜಿಗಳು ಅಲ್ಲಿಗೆ ಬಂದಿದ್ದರು. ಮೈಸೂರಿನ ಮಾದಾರ ಚನ್ನಯ್ಯ ಶ್ರೀಗಳು ಕೂಡ ಅಲ್ಲಿಗೆ ಬಂದಿದ್ದರು. ಬೇರೆ ಬೇರೆ ಪಂಥಗಳಿಗೆ ಸೇರಿದ ಆ ಎಲ್ಲ ಸ್ವಾಮಿಗಳಿಗೂ ಮಂತ್ರಾಲಯದಲ್ಲಿ ಪೂರ್ಣ ಕುಂಭ ಸ್ವಾಗತವನ್ನು ನೀಡಲಾಯಿತಷ್ಟೇ ಅಲ್ಲದೇ ಮೂಲ ಬೃಂದಾವನದಲ್ಲಿ ಅರ್ಚನೆಗೂ ಅವಕಾಶ ಮಾಡಿಕೊಡಲಾಯಿತು. ಇಡೀ ಹಿಂದೂ ಸಮಾಜ ಒಂದಾಗಿ ಬಂತು. ಯಾವ ಯಾವ ಪಂಥಕ್ಕೆ ಸೇರಿದ್ದರೂ ಕೂಡ ಅವರೆಲ್ಲರೂ ಸೋದರರು. ಸ್ವತಃ ಮಾದಾರ ಚನ್ನಯ್ಯ ಶ್ರೀಗಳು ಅರ್ಚನೆ ಮಾಡಿ ಮಂಗಳಾರಿಯನ್ನೂ ಮಾಡಿದರು. ಮೊಟ್ಟಮೊದಲನೆಯ ಬಾರಿಗೆ ಮಂತ್ರಾಲಯದಲ್ಲಿ ಈ ಘಟನೆ ನಡೆಯಿತು. ಎಲ್ಲ ಸ್ವಾಮೀಜಿಗಳು ಕೂಡ ವೇದಿಕೆಯ ಮೇಲಿಂದ ಎಲ್ಲ ಹಿಂದೂಗಳೂ ಸೋದರರು, ಹಿಂದೂ ಸಮಾಜದ ಮೇಲೆ ನಡೆಯತ್ತಿರುವ ಆಕ್ರಮಣ, ಮತಾಂತರ, ಲವ್ ಜಿಹಾದ್ ಅಥವಾ ಇನ್ನು ಯಾವುದೋ ಕಾರ್ಯಕ್ರಮವಿರಬಹುದು ಅವೆಲ್ಲವನ್ನೂ ತಡೆಗಟ್ಟಬೇಕಾರ ನಾವಲ್ಲ ಒಂದು ಎನ್ನುವ ಭಾವನೆಯಿಂದ ಕೆಲಸ ಮಾಡಬೇಕು ಎಂದು ಸಂದೇಶ ನೀಡಿದರು. ಇದು ಸಂಘದ ಕಾರ್ಯದ ಪರಿಣಾಮವಾಗಿ ಆದಂತಹ ಬದಲಾವಣೆ.

ಬೆಂಗಳೂರಿನಲ್ಲಿ ವಿರಾಟ ಹಿಂದೂ ಸಮ್ಮೇಳನ ನಡೆದಾದ ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರು ಮಾತನಾಡುವಾಗಲೂ ಅದನ್ನೇ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದಿಂದಾಗಿ ನಾವೆಲ್ಲ ಒಂದು ಎನ್ನುವ ಭಾವನೆ ಬರಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ಭಾವನೆಯನ್ನು ಸಮಾಜದಲ್ಲಿ ತರಲು ಇಂದು ಸಂಘ ಶಕ್ತವಾಗಿದೆ.  ಹೀಗೆ ದೇಶದಾದ್ಯಂತ ಈ ರೀತಿ ಕಾರ್ಯಕ್ರಮಗಳಲ್ಲಿ ಎಲ್ಲ ಬಾಂಧವರು ಪಾಲ್ಗೊಳ್ಳುವದನ್ನು ನಾವು ನೋಡುತ್ತೇವೆ. ಆದರೆ ಆ ಕಾರ್ಯಕ್ಕೆ ನಾವು ಇನ್ನಷ್ಟು ವೇಗವನ್ನು ತರಬೇಕಾಗಿದೆ. ಇಡೀ ಸಮಾಜವನ್ನು ಒಟ್ಟಾಗಿ ತರುವಂತಹ, ಸಮಾಜದಲ್ಲಿ ದೇಶಾಭಿಮಾನವನ್ನು ಬೆಳೆಸುವಂತಹ ಸಮಾಜೋನ್ಮುಖೀ ಕಾರ್ಯ ಒಂದು ಕಡೆ ಬೆಳೆಯುತ್ತಿದ್ದರೆ, ಇನ್ನೊಂದು ಕಡೆ ಸಮಾಜವನ್ನು ಹಾಳುಮಾಡುವ ಕೆಲಸವೂ ನಡೆಯುತ್ತಿದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಎಂದರೆ ವ್ಯಕ್ತಿಯ ಸ್ವಾರ್ಥ.

ಸ್ವಾರ್ಥದ ಕಾರಣ ಎಂತಹ ಭೀಕರ ಹಿನ್ನೆಲೆಗಳನ್ನು ಸೃಷ್ಟಿ ಮಾಡುತ್ತದೆ ಎನ್ನುವುದನ್ನು ಕಳೆದ ಕೆಲವು ದಿವಸಗಳಿಂದ ನಾವು ನೋಡುತ್ತಿದ್ದೇವೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು, ಅದರ ಹಿನ್ನೆಲೆ, ಆ ಸ್ವಾರ್ಥದ ರಾಜಕಾರಣ ಇಂತಹ ಸಂಗತಿಗಳನ್ನೂ ಕೂಡ ನಾವು ಇವತ್ತು ನೋಡುತ್ತಿದ್ದೇವೆ. ಹಾಗೆಯೇ ಇಡೀ ದೇಶದಲ್ಲಿ ಸ್ತ್ರೀಯರ ಮೇಲೆ ಆಗುತ್ತಿರುವಂತಹ ದೌರ್ಜನ್ಯ. ನಮ್ಮ ಪರಂಪರಾಗತ ಮೌಲ್ಯಗಳನ್ನು ಮರೆತಾಗ ಈ ರೀತಿಯ ಸಂಗತಿಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ. ಯತ್ರ ನಾರ್ಯಸ್ತು ಪೂಜ್ಯಂತೆ ಎಂದು ಹೇಳಿದ ನಾಡಿನಲ್ಲೇ, ಅತ್ಯಂತ ಅಸಹ್ಯಕರ ರೀತಿಯಲ್ಲಿ ಸ್ತ್ರೀಯರ ಮೇಲೆ ಆಗುತ್ತಿರುವಂತಹ ದೌರ್ಜನ್ಯ. ಇದನ್ನೆಲ್ಲವನ್ನು ಸಮಾಡುವ ಹೊಣೆ ನಮ್ಮ ಸಮಾಜದ ಮೇಲೆಯೆ ಇದೆ. ಮೂಲವನ್ನು ವಿಶ್ಲೇಷಿಸದರೆ ಯಥಾಪ್ರಕಾರ ನಾವು ಹೋಗುವಂಥದ್ದು ವ್ಯಕ್ತಿಯನ್ನು ಸುಧಾರಿಸುವುದರಲ್ಲಿಯೇ. ಆ ವ್ಯಕ್ತಿಯ ಜೀವನವನ್ನು ಸುಧಾರಿಸಿದಾಗ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಗುಣಗಳು ಬಂದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಪರಮ್ ವೈಭನ್ನೇತುಮೇ  ತತ್‌ಸ್ವರಾಷ್ಟ್ರಮ್ ಎನ್ನುವ ಸಾಧನೆ ಸಾಧ್ಯವಾಗುತ್ತದೆ. ಯುಗಾದಿಯ ದಿವಸ ಪರಮ ಪೂಜನೀಯ ಡಾಕ್ಟರ್‌ಜೀಯವರ ಜೀವನವನ್ನು ಸ್ಮರಣೆ ಮಾಡುವುದು ಎಂದರೆ ನಮ್ಮ ಜೀವನದಲ್ಲ ಈ ಸಂಕಲ್ಪವನ್ನು ಮತ್ತಷ್ಟು ದೃಢಗೊಳಿಸುವುದು. ಇದೇ ಡಾಕ್ಟರ್‌ಜೀಯವರಿಗೆ ನಾವು ಸಲ್ಲಿಸುವ ನಮನ. ಇನ್ನು ಇಡೀ ಸಮಾಜ ಬಂಧುಗಳು, ಸಜ್ಜನರು, ಸಂಘದ ಹಿತೈಶಿಗಳು, ಮಾತಾ ಭಗಿನಿಯರು ಈ ಕಾರ್ಯದಲ್ಲಿ  ಕೈಜೋಡಿಸಿದರೆ ಅತ್ಯಂತ ಸುಂದ ಸಮಾಜವನ್ನು ನಿರ್ಮಾಣ ಮಾಡುವುದು ಸಾಧ್ಯವಾಗುತ್ತದೆ.

ವೇದಿಕೆಯಲ್ಲಿ ಬೆಂಗಳೂರು ಮಹಾನಗರ ಮಾನ್ಯ ಸಂಘಚಾಲಕರಾದ ಡಾ ಗಂಗಾಧರ್‌ರವರು ಉಪಸ್ಥಿತರಿದ್ದರು. ಆರೆಸ್ಸೆಸ್ ಹಿರಿಯರಾದ ಮೈ ಚ ಜಯದೇವ, ಚಂದ್ರಶೇಖರ ಭಂಡಾರಿ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ, ಪ್ರಾಂತ ಸಹ ಕಾರ್ಯವಾಹ ಶ್ರೀಧರಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

VIDEO: RSS Sarakaryavah Suresh Bhaiyyaji Joshi’s message on Hindu New Year- Vikram Samvat 2072

$
0
0

D

CLICK THE VIDEO  displayed Down

RSS Sarakaryavah Suresh Bhaiyyaji Joshi‘s message on Hindu New Year- Vikram Samvat 2072

March 21, 2015

 


‘Utilise the talent for this nation'; Experts says at ABVP’s PRERANA event, Tumakuru

$
0
0

Tumakuru, Karnataka: “India has IIT, IIM, IISc and other reputed institutes. Govt is spending many crores annually for such talented students. But many students look for a job abroad. They should work in India and they have to utilise their talent for this nation” said Dr Maheshappa, Vice Chancellor of reputed Sir Vishweshwaraiah Technical Institute (VTU) was the chief guest.

He was delivering key note address at PRERANA, a unique event organised by Akhil Bharatiya Vidtarthi Parishat ABVP at Akshaya Institute of Technology in Tumakuru. Noted lawyer Suvrath Kumar, Dr Shivakumar, Dr MB Manjunath, Dr Krishna Murthy, Prof Shambhu Shastri, ABVP Tumakuru City Vice President Prof Irfan and many others were present.

001

ಪ್ರತಿಭಾವಂತರೆ ಭಾರತದತ್ತ ಮುಖ ಮಾಡಿ ಡಾ| ಮಹೇಶಪ್ಪ

ತುಮಕೂರು  March : ‘ಭಾರತ ಐಐಟಿ, ಐಐಎಮ್, ಐಐಎಸ್‌ಸಿಗಳ ಮೂಲಕ ಪ್ರತಿವರ್ಷ ನೂರಾರು ಕೋಟಿ ರೂ. ಪ್ರತಿಭಾವಂತರಿಗಾಗಿ ವ್ಯಯಿಸುತ್ತಿದೆ. ಆದರೆ ಆ ವಿದ್ಯಾರ್ಥಿಗಳು ವಿದೇಶದತ್ತ ದೃಷ್ಟಿ ಹರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೆ ಮಾಡದೆ ತಮ್ಮ ಪ್ರತಿಭೆಯನ್ನು ಭಾರತಕ್ಕೆ ಬಳಸಿಕೊಳ್ಳಬೇಕು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ಮಹೇಶಪ್ಪ ಕರೆ ನೀಡಿದರು. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತುಮಕೂರಿನ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಪ್ರೇರಣಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸ್ವಾಮಿ ವಿವೇಕಾನಂದರು ಈ ದೇಶದ ಯುವಕರಿಗೆ ಸ್ಪೂರ್ತಿ. ಅದೇ ರೀತಿ ಈ ದೇಶದ ಇಂಜನಿಯರುಗಳಿಗೆ ಸರ್. ಎಂ. ವಿಶ್ವೇಶ್ವರಯ್ಯನವರು ಆದರ್ಶ. ವಿಶ್ವೇಶ್ವರಯ್ಯನವರು ತಮ್ಮ ಅಪೂರ್ವವಾದ ಬುಧ್ದಿ ಶಕ್ತಿಯಿಂದ ಈ ರಾಜ್ಯದ ಅನೇಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ನೀಡಿದರು. ಅದೇ ರೀತಿ ನಮ್ಮ ಇಂದಿನ ಇಂಜನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಪ್ರಾಜೆಕ್ಟ್‌ಗಳು ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವಂತವುಗಳಾಗಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಎಲ್ಲಾ ಅನುಕೂಲಗಳನ್ನು ಬಳಸಿಕೊಂಡು ದೇಶಕ್ಕೆ ಕೊಡುಗೆಯಾಗಬಲ್ಲ ಪ್ರಾಜೆಕ್ಟ್‌ಗಳನ್ನು ಮಾಡುವಲ್ಲಿ ಪ್ರಯತ್ನಿಸಬೆಕು. ಈ ರೀತೀಯ ಪ್ರೇರಣೆ ನೀಡಲು ಅಭಾವಿಪ ’ಪ್ರೇರಣಾ’ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಂಡಿಸುವ ಪ್ರಭಂದಗಳು ಉತ್ತಮ ಪ್ರಾಜೆಕ್ಟ್ ಆಗಲಿ, ಪ್ರಾಜೆಕ್ಟಗಳು ಉತ್ತಮ ಪ್ರಾಡಕ್ಟ್ ಆಗಲಿ. ಆ ಪ್ರಾಡಕ್ಟಗಳು ದೇಶಕ್ಕೆ ಕೊಡುಗೆ ನೀಡಲಿ’ ಎಂದು ಅವರು ಆಶಿಸಿದರು.

002 003

’ರೈತರ ಕಣ್ಣೀರು ಒರೆಸುವ ವಿಜ್ಞಾನ ನಮಗೆ ಬೇಕಾಗಿದೆ’ – ಎಂ. ಕೆ. ಸುವೃತ್ ಕುಮಾರ್

ಈ ಸಂದರ್ಭದಲ್ಲಿ ವಿಶೇಷ ಭಾಷಣ ಮಾಡಿದ ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಬೆಂಗಳೂರಿನ ವಿದಿಗ್ಲೋಬ್ ಲೀಗಲ್ ಸರ್ವಿಸೆಸ್ ಇಂಟೆರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ಧೇಶಕರಾದ ಎಂ. ಕೆ ಸುವೃತ್‌ಕುಮಾರ್ ಮಾತನಾಡಿ ’ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಇಂಜಿಯರುಗಳು ತಯಾರಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯ ಒಂದು ಮಾದರಿ ರಾಜ್ಯ ಆಗುವುದು ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಾದರಿ ರಾಜ್ಯವಾಗಿತ್ತು. ವಿಶ್ವೇಶ್ವರಯ್ಯನವರಿಗೆ ಜನ್ಮ ನೀಡಿದ್ದ ಕರ್ನಾಟಕ ಸ್ವಾತಂತ್ರ್ಯ ನಂತರವೂ ಮಾದರಿ ರಾಜ್ಯವಾಗಬೇಕಿತ್ತು. ಆದರೆ ನಮ್ಮ ರೈತರು ಇಂದಿಗೂ ಕಷ್ಟಪಡುತ್ತಿದ್ದಾರೆ. ಅನೇಕ ಸಂದರ್ಭದಲ್ಲಿ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ರೈತರ ಕಣ್ಣೀರು ಒರೆಸುವ ಕೃಷಿ ಕ್ಷೇತೃಕ್ಕೆ ಕೊಡುಗೆ ನೀಡಬೇಕಾದ ವಿಜ್ಞಾನ ನಮಗಿಂದು ಬೇಕಾಗಿದೆ’ ಎಂದರು.

‘2ನೇ ವಿಶ್ವಯುದ್ಧದಲ್ಲಿ ದ್ವಂಸಗೊಂಡ ಜಪಾನ್, ಜರ್ಮನಿಗಳು ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆಗಳನ್ನು ಮಾಡಿ ಬೆಳೆದು ನಿಂತಿದೆ. ೨ನೇ ವಿಶ್ವಯುದ್ಧದಲ್ಲಿ ನಿರ್ನಾಮಗೊಂಡಿದ್ದ ಸಿಂಗಾಪೂರ ಇಂದು ದಕ್ಷಿಣ ಏಷ್ಯಾದ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಚಿಕ್ಕ ದೇಶ ಹಾಂಗ್‌ಕಾಂಗ್ ಇಂದು ಏಷ್ಯಾ ಮತ್ತು ಆಷ್ಟ್ರೇಲಿಯ ನಡುವಿನ ಮಾರುಕಟ್ಟೆಯನ್ನು ನಿಯಂತ್ರಣ ಮಾಡುತ್ತಿದೆ. ೧೯೭೦ರ ನಂತರ ಅಸ್ತಿತ್ವಕ್ಕೆ ಬಂದ ಮಿಡಿಲಿಸ್ಟ್ ಭಾರತದ ಕಾರ್ಮಿಕ ಬಲವನ್ನು ಬಳಸಿಕೊಂಡೇ ಇಂದು ಬಹಳ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಭಾರತ ಮೊದಲನೇ ಪ್ರಯತ್ನದಲ್ಲೆ ಮಂಗಳನ ಕಕ್ಷೆಗೆ ಉಪಗ್ರಹ ಕಳುಹಿಸುವಲ್ಲಿ ಯಶಸ್ವೀಯಾಯಿತು, ಚಂದ್ರಯಾನದಲ್ಲಿ, ಕ್ಷಿಪಣಿ ತಂತ್ರಜ್ಞಾನದಲ್ಲಿ, ಡಿಆರ್‌ಡಿಒದ ಮೂಲಕ ಭಾರತ ಸಾಕಷ್ಟು ಸಾಧನೆಗಳನ್ನು ಮಾಡಿದೆಯಾದರೂ ಇದಕ್ಕೂ ಮಿಗಿಲಾದ ಸಾಧನೆ ಮಾಡಲು ನಮಗೆ ಸಾಧ್ಯವಾಗಿಲ್ಲ. ನಮ್ಮ ದಾರಿಯನ್ನು ನಾವು ಮರೆತಿರುವುದರ ಪರಿಣಾಮ ಹೀಗಾಗಿದೆ. ಚೀನಾ ಇಂದು ಚೈನೀಸ್ ಭಾಷೆಯಲ್ಲೆ ಉನ್ನತ ಶಿಕ್ಷಣ ನೀಡುತ್ತಿದೆ. ಆದ್ದರಿಂದ ಜಗತ್ತಿನ ಜನ ಚೀನಿ ತಂತ್ರಜ್ಞಾನ ತಿಳಿದುಕೊಳ್ಳಲು ಚೀನಿ ಭಾಷೆಯನ್ನು ಕಲಿಯುತ್ತಿದ್ದಾರೆ. ನಮ್ಮ ದೇಶದ ಕನ್ನಡ, ತೆಲಗು, ತಮಿಳು, ಹಿಂದಿಯಲ್ಲಿ ಯಾಕೆ ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ಸಾವಿರಾರು ವರ್ಷಗಳ ಹಿಂದೆ ಪುಷ್ಪಕ ವಿಮಾನದ ಕಲ್ಪನೆ ಕೊಟ್ಟಿರುವ ದೇಶ ಭಾರತ. ದಕ್ಷಿಣದ ತುದಿಯ ಧನುಷ್ಕೋಟಿಯಿಂದ ಶ್ರೀಲಂಕಾದವರೆಗೆ ಸೇತುವೆಯನ್ನು ಸಾವಿರಾರು ವರ್ಷಗಳ ಹಿಂದೆ ಭಾರತ ನಿರ್ಮಿಸಿತ್ತು. ಈ ರೀತಿಯ ಉತ್ತಮ ಕಲ್ಪನೆಗಳನ್ನು ಅಧ್ಬುತವಾದ ಕೊಡುಗೆ ನೀಡಿದ ವಿಜ್ಞಾನ ನಮ್ಮದು. ಇಂದಿನ ತರಗತಿ ಕೊಠಡಿಗಳು ಉತ್ತಮ ಕಲ್ಪನೆಗಳನ್ನು ಮೂಡಿಸುವ ಕೇಂದ್ರಗಳಾಗಬೇಕು. ಆ ಕಲ್ಪನೆಗಳು ಜಗತ್ತಿಗೆ ಬೆಳಕನ್ನು ನೀಡಬೇಕು, ರೈತನ ಆತ್ಮಹತ್ಯೆಗೆ ಪರಿಹಾರ ನೀಡಬೇಕು, ಜಗತ್ತಿನ ಅನೇಕ ದೇಶಗಳ ತಂತ್ರಜ್ಞಾನ ಕ್ಷೇತ್ರಕ್ಕೆ ಸ್ಪರ್ಧೆ ನೀಡುವ ಉತ್ತಮ ಪ್ರಾಜೆಕ್ಟಗಳಾಗಬೇಕು. ನಮ್ಮ ದೇಶದ ಸಿ. ವಿ. ರಾಮನ್, ಡಾ| ಅಬ್ದುಲ್ ಕಲಾಂ, ಸರ್ .ಎಂ. ವಿಶ್ವೇಶ್ವರಯ್ಯ, ವಿಕ್ರಮ್ ಸಾರಬಾಯ್, ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ, ಧೀರು ಬಾಯಿ ಅಂಬಾನಿ, ನಂದನ್ ನೀಲಕಣಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸಾಧಕರು ಗ್ರಾಮೀಣ ಭಾಗದಿಂದ ಬಂದವರು. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಈ ಪ್ರಯತ್ನವನ್ನು ಮಾಡಬೇಕು’ ಎಂದು ಅವರು ಹೇಳಿದರು.

ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ತಾಂತ್ರಿಕ ಕಾಲೇಜಿನ ಅಧ್ಯಕ್ಷರಾದ ಡಾ| ಶಿವಕುಮಾರ್ ವಹಿಸಿದ್ದರು. ಅಭಾವಿಪದ ವಿವಿದ ಚಟುವಟಿಕೆಗಳ ಕುರಿತು ಅಭಾವಿಪ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ ಮಾತನಾಡಿದರು. ಪ್ರೇರಣಾ ಕಾರ್ಯಕ್ರಮದ ಕುರಿತು ಅಭಾವಿಪ ರಾಜ್ಯ ಸಹಕಾರ್ಯದರ್ಶಿ ಅಮರೇಶ್ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಎಂ.ಬಿ ಮಂಜುನಾಥ್, ನಿರ್ಧೇಶಕರಾದ ಡಾ| ಕೃಷ್ಣಮೂರ್ತಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಅಭಾವಿಪ ನಗರ ಉಪಾಧ್ಯಕ್ಷರಾದ ಪ್ರೊ| ಇರ್ಫಾನ್ ಸ್ವಾಗತಿಸಿದರು. ಅಭಾವಿಪ ನಗರ ಅಧ್ಯಕ್ಷರಾದ ವೇಣುಗೋಪಾಲ ರೆಡ್ಡಿ ಮತ್ತು ನಗರ ಕಾರ್ಯದರ್ಶಿ ಕು. ಕಾವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನ ಅವಧಿಯ ನಂತರ ನಡೆದ ತಾಂತ್ರಿಕ ಪ್ರಬಂದ ಮಂಡನೆ ಸ್ಪರ್ಧೆಯು ((Technical Paper Presentation Competition) ) ೬ ವಿಭಾಗಗಳಲ್ಲಿ ಏಕಕಾಲದಲ್ಲಿ ನಡೆದವು. ಆಯ್ದ ೮೫ ಸ್ಪರ್ಧಿಗಳಿಗೆ ತಮ್ಮ ಪ್ರಬಂಧವನ್ನು ಮಂಡಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಪರ್ದೆಗಳ ತೀರ್ಮಾನಕಾರರಾಗಿ ತುಮಕೂರು, ರಾಮನಗರ, ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಯ ವಿವಿದ ಇಂಜಿನಿಯರಿಂಗ್ ಕಾಲೇಜುಗಳ ೨೦ಕ್ಕೂ ಹೆಚ್ಚು ಹಿರಿಯ ಉಪನ್ಯಾಸಕರುಗಳು, ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಸ್ಪರ್ಧೆಯ ನಂತರ ’ಭಾರತಕ್ಕೆ ವಿದೇಶಿ ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆಯೆ’ ಎನ್ನುವ ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂವಾದವನ್ನು ಸಿದ್ದಗಂಗಾ ತಾಂತ್ರಿಕಾ ಮಹಾವಿದ್ಯಾಲಯದ ನ್ಯಾನೋ ಟೆಕ್ನಾಲಜಿ ವಿಭಾಗ ಮುಖ್ಯಸ್ಥರಾದ ಡಾ| ಶಂಭು ಶಾಸ್ತ್ರಿ ನಡೆಸಿಕೊಟ್ಟರು. ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪ್ರೊ| ರವೀಶ್ ಮತ್ತು ಅಕ್ಷಯ ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ| ಶಿವಮೂರ್ತಿ ಕೆ. ಎಸ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಭಾವಿಪ ಜಿಲ್ಲಾ ಸಂಚಾಲಕ್ ರವಿಕುಮಾರ್, ಜಿಲ್ಲಾ ಸಹ ಸಂಚಾಲಕ್ ತೇಜಮೂರ್ತಿ, ನಗರ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ವಿದ್ಯಾರ್ಥಿ ನಾಯಕರುಗಳಾದ ದಿನೇಶ್, ಸುನಿಲ್ ಕುಮಾರ, ಪ್ರವೀಣ್, ಮಾಲ, ದೇವರಾಜ್, ಮಲ್ಲಿಕಾರ್ಜುನ್, ಮಂಜುನಾಥ್, ಜನಾರ್ಧನ್ ಉಪಸ್ಥಿತರಿದ್ದರು. ೫ ಜಿಲ್ಲೆಗಳ ೪೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರುಗಳು ಮತ್ತು ಸ್ಪರ್ಧಿಗಳು ಭಾಗವಹಿಸಿದ್ದರು.

ಮಾಧ್ಯಮ ಮಿತ್ರರಿಗೆ ಅರ್ಥವಾಗಬೇಕಾದ ಆರೆಸ್ಸೆಸ್ : ದು ಗು ಲಕ್ಷ್ಮಣ

$
0
0

article by ದು ಗು ಲಕ್ಷ್ಮಣ 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗುಹೋಗುಗಳ ಕುರಿತು ಕೆಲವು ಮಾಧ್ಯಮಗಳು ತಮ್ಮದೇ ಊಹೆಗಳನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ತಾಳಕ್ಕೆ ತಕ್ಕಂತೆ ಸಂಘ ಹೆಜ್ಜೆ ಹಾಕಬೇಕು ಎಂದೂ ನಿರೀಕ್ಷಿಸುತ್ತವೆ. ಆದರೆ ಮಾಧ್ಯಮಗಳ ನಿರೀಕ್ಷೆಯಂತೆ ಅಥವಾ ಅವುಗಳ ಅಭಿಪ್ರಾಯಕ್ಕೆ ತಕ್ಕಂತೆ  ಸಂಘ ತನ್ನ ಯೋಜನೆ ರೂಪಿಸುವುದಿಲ್ಲ. ಸಂಘಕಾರ್ಯದ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಸಂಘದ ವರಿಷ್ಠರ ಸಾಮೂಹಿಕ ಚಿಂತನೆಗೆ ಅನುಸಾರವಾಗಿ ಕಾರ್ಯಯೋಜನೆ, ಹುದ್ದೆಗಳ ಬದಲಾವಣೆ ನಡೆಯುತ್ತದೆ ಎನ್ನುವುದು ವಾಸ್ತವ.

10_shakhas_jpg_2148451f

ಇತ್ತೀಚೆಗೆ ಮಾ. ೧೩, ೧೪ ಮತ್ತು ೧೫ರಂದು ನಾಗ್ಪುರದಲ್ಲಿ ಆರೆಸ್ಸೆಸ್‌ನ ನೀತಿ ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ (ಎಬಿಪಿಎಸ್) ನಡೆಯಿತು. ಈ ವಾರ್ಷಿಕ ಸಭೆ ನಡೆಯುವುದಕ್ಕೆ ಕೆಲವು ದಿನಗಳಿದ್ದಾಗ ಕೆಲವು ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಕಟವಾಯಿತು. ಈ ಬಾರಿ ಆರೆಸ್ಸೆಸ್‌ನ ವಾರ್ಷಿಕ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸಂಘದ ಸರಕಾರ್ಯವಾಹರನ್ನಾಗಿ ನೇಮಕ ಮಾಡಲಾಗುವುದು ಎನ್ನುವುದೇ ಆ ಮಹತ್ವದ ಸ್ಫೋಟಕ ಸುದ್ದಿ! ಮೊದಲು ನಾಗ್ಪುರದ ಪಿಟಿಐ ಸುದ್ದಿ ಸಂಸ್ಥೆ ಈ ಸುದ್ದಿಯನ್ನು ಪ್ರಸಾರ ಮಾಡಿತು. ಅದನ್ನೇ ಅಧಿಕೃತವೆಂದು ನಂಬಿದ ಕೆಲವು ಮಾಧ್ಯಮಗಳು ಅದಕ್ಕೆ ಇನ್ನಷ್ಟು ಮಸಾಲೆ ಬೆರೆಸಿ ಮರುಪ್ರಸಾರ ಮಾಡಿದವು. ಕೆಲವು ಕನ್ನಡ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳಲ್ಲೂ ಈ ಸುದ್ದಿ ಪ್ರಮುಖವಾಗಿಯೇ ಪ್ರಸಾರವಾಯಿತು. ಒಂದು ಪ್ರಮುಖ ಪತ್ರಿಕೆ ನಾಗ್ಪುರದಲ್ಲಿ ಎಬಿಪಿಎಸ್ ಆರಂಭವಾಗುವ ಹಿಂದಿನ ದಿನ ‘ಸರಕಾರ್ಯವಾಹ ಹೊಸಬಾಳೆ?’ ಎಂಬ ಶೀರ್ಷಿಕೆಯಡಿಯಲ್ಲಿ ಭಯ್ಯಾಜಿ ಜೋಷಿ ಸ್ಥಾನಕ್ಕೆ ದತ್ತಾಜಿ ಹೆಸರು ಘೋಷಣೆ ಸಾಧ್ಯತೆ ಎಂಬ ದಪ್ಪಕ್ಷರದ ಉಪಶೀರ್ಷಿಕೆಯೊಂದಿಗೆ ಈ ವಿಷಯಕ್ಕೆ ಇನ್ನಷ್ಟು ಮಹತ್ವ ಕೊಟ್ಟು ವರದಿ ಮಾಡಿತ್ತು. ಆ ವರದಿ ಹೀಗಿತ್ತು: ‘ಪ್ರಮುಖವಾಗಿ ಪ್ರಧಾನಕಾರ್ಯದರ್ಶಿ ಅಥವಾ ಸರಕಾರ್ಯವಾಹರಾಗಿ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಮೂರ‍್ನಾಲ್ಕು ತಿಂಗಳುಗಳಿಂದಲೇ ಈ ಬಗ್ಗೆ ಸುದ್ದಿ ಹರಡಿತ್ತಾದರೂ, ಮಾರ್ಚ್‌ನಲ್ಲಿ ನಡೆಯಲಿರುವ ಪ್ರತಿನಿಧಿ ಸಭಾದಲ್ಲಿಯೇ ಈ ಬದಲಾವಣೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಶುಕ್ರವಾರದಿಂದ ಆರಂಭವಾಗಲಿರುವ ಮಹಾ ಸಮಾವೇಶದಲ್ಲೇ ಹೊಸಬಾಳೆ ಅವರನ್ನು ಆಯ್ಕೆ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ…’

ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರನ್ನಾಗಿ ಏಕೆ ನೇಮಿಸಬೇಕೆಂಬುದಕ್ಕೂ ಆ ಪತ್ರಿಕೆಯ ಅದೇ ವರದಿಯಲ್ಲಿ ಸಮರ್ಥನೆಯನ್ನೂ ಪ್ರಕಟಿಸಲಾಗಿತ್ತು. ‘ಪ್ರಧಾನಿ ನರೇಂದ್ರಮೋದಿ ಅವರಿಗೆ ಪರಮಾಪ್ತರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಹೊಸ ತಲೆಮಾರಿನ ಸಂಘಟಕ. ಸುರೇಶ್ ಭಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ತರುವ ಮೂಲಕ, ಹೊಸಬಾಳೆ ಅವರನ್ನು ಮುಂದಿನ ಸರಸಂಘಚಾಲಕರಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. ಈ ಮೂಲಕ ಆರೆಸ್ಸೆಸ್ ಮತ್ತು ಸರ್ಕಾರದ ನಡುವೆ ಉತ್ತಮ ಬಾಂಧವ್ಯ ರೂಪಿಸುವುದು ಮೋದಿ ಅವರ ಆಶಯ…’ ಈ ವರದಿಯ ಜೊತೆಗೆ ದತ್ತಾತ್ರೇಯ ಅವರ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು.

ಆದರೆ ನಾಗ್ಪುರದಲ್ಲಿ ನಡೆದ ಎಬಿಪಿಎಸ್ ಸಮಾವೇಶದಲ್ಲಿ  ಸತತ ಮೂರನೇ ಅವಧಿಗೆ ಸಂಘದ ಸರಕಾರ್ಯವಾಹರಾಗಿ ಅವಿರೋಧವಾಗಿ ಮರು-ಆಯ್ಕೆಯಾಗಿದ್ದು ಸುರೇಶ್ ಭಯ್ಯಾಜಿ ಜೋಷಿ ಅವರೇ. ಮುಂದಿನ ೨೦೧೮ರ ಮಾರ್ಚ್‌ವರೆಗೂ ಅವರೇ ಸರಕಾರ್ಯವಾಹರಾಗಿ ಇದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ದತ್ತಾತ್ರೇಯ ಹೊಸಬಾಳೆ ಅವರು ಈಗಿನ ಅದೇ ಸಹ ಸರಕಾರ್ಯವಾಹ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮಾಧ್ಯಮಗಳ ಊಹೆ ಕೊನೆಗೂ ಠುಸ್ ಆಗಿದೆ. ಮಾಧ್ಯಮಗಳಲ್ಲಿ ದತ್ತಾತ್ರೇಯ ಅವರ ಕುರಿತು ಪ್ರಕಟವಾದ ವರದಿಗೆ ಆರೆಸ್ಸೆಸ್ ವರಿಷ್ಠರಾಗಲಿ ಅಥವಾ ಸ್ವತಃ ದತ್ತಾಜಿ ಅವರಾಗಲಿ ಕಿಂಚಿತ್ತೂ ತಲೆಕೆಡಿಸಿಕೊಂಡಿರಲಿಲ್ಲ. ಹೆಚ್ಚೆಂದರೆ ಈ ವರದಿಯನ್ನು ಓದಿ ಒಮ್ಮೆ ಮನಸಾರೆ ಅವರೆಲ್ಲ ನಕ್ಕಿದ್ದಿರಬಹುದು, ಅಷ್ಟೇ. ಜನವರಿ ತಿಂಗಳಲ್ಲಿ ಭುವನೇಶ್ವರದಲ್ಲಿ ಸಂಘಪರಿವಾರದ ಸಾಪ್ತಾಹಿಕ ಹಾಗೂ ಮಾಸಪತ್ರಿಕೆಗಳ ಸಂಪಾದಕರ ಬೈಠಕ್‌ನಲ್ಲಿ ದತ್ತಾಜಿ ಅವರು ಭೇಟಿಯಾದಾಗ, ಮಾಧ್ಯಮಗಳಲ್ಲಿ ಅವರ ಕುರಿತ ಈ ವರದಿಯ ಬಗ್ಗೆ ನಾನು ಅವರಲ್ಲಿ ಪ್ರಸ್ತಾಪಿಸಿದ್ದೆ. ಆಗ ಅವರು ಸುಮ್ಮನೇ ನಕ್ಕಿದ್ದರು. ‘ಪತ್ರಿಕೆಗಳ ಊಹೆ ತಾನೆ?’ ಎಂದಷ್ಟೇ ಪ್ರತಿಕ್ರಿಯಿಸಿದ್ದರು.

ಅದಾದ ಬಳಿಕ ಕನ್ನಡದ ಸುದ್ದಿ ವಾಹಿನಿಯೊಂದು ಫೆಬ್ರವರಿ ತಿಂಗಳ ಮೂರನೇ ವಾರದ ಒಂದು ದಿನ ದತ್ತಾತ್ರೇಯ ಹೊಸಬಾಳೆ ಈ ಬಾರಿ ಸರಕಾರ್ಯವಾಹರಾಗುವುದು ನಿಶ್ಚಿತ. ಕೇವಲ ಘೋಷಣೆಯಷ್ಟೇ ಬಾಕಿ ಎಂಬಂತೆ ಬ್ರೇಕಿಂಗ್‌ನ್ಯೂಸ್ ಸ್ಫೋಟಿಸಿತ್ತು. ಅನೇಕ ಆತ್ಮೀಯರು ನನಗೆ ಫೋನ್ ಮಾಡಿ, ಈ ವಿಷಯ ತಿಳಿಸಿ ಸಂತಸ ವ್ಯಕ್ತಪಡಿಸಿದ್ದರು. ಆದರೆ ಅವರ‍್ಯಾರಿಗೂ ಸಂಘದಲ್ಲಿ ಯಾವುದೇ ಹುದ್ದೆಗಳನ್ನು ಮೊದಲೇ ಘೋಷಿಸುವುದಿಲ್ಲ. ಅಲ್ಲದೇ ಮಾಧ್ಯಮಗಳಿಗೆ ಘೋಷಣೆಗೆ ಮುನ್ನವೇ ಈ ವಿಷಯ ತಿಳಿಸುವುದಿಲ್ಲ ಎಂಬ ಸಂಗತಿಯ ಅರಿವಿರಲಿಲ್ಲ. ಟಿವಿ ವಾಹಿನಿ ಪ್ರಕಟಿಸಿದ್ದನ್ನೇ ನಿಜವೆಂದು ಅವರು ಭಾವಿಸಿದ್ದರು. ಟಿವಿ ವಾಹಿನಿಯಲ್ಲಿ ಪ್ರಕಟವಾದ ಬ್ರೇಕಿಂಗ್ ನ್ಯೂಸನ್ನೇ ನಿಜವೆಂದು ಭಾವಿಸಿದ ಸಂಘದ ಅನೇಕ ಅಭಿಮಾನಿಗಳು, ಹಿತೈಷಿಗಳು ದತ್ತಾತ್ರೇಯ ಹೊಸಬಾಳೆ ಅವರಿಗೆ ಫೋನ್ ಮೂಲಕ ಶುಭಾಶಯ ಹೇಳಿದ್ದೂ ಇದೆ. ಕೆಲವರಂತೂ ಮೆಸೇಜ್ ಮೂಲಕ ತಮ್ಮ ಹಾರ್ದಿಕ ಶುಭಾಶಯಗಳನ್ನೂ ತಿಳಿಸಿಬಿಟ್ಟಿದ್ದರು. ಅದನ್ನೆಲ್ಲ ಗಮನಿಸಿದ ದತ್ತಾತ್ರೇಯ ಅವರು ಆಗಲೂ ಸುಮ್ಮನೇ ನಕ್ಕಿದ್ದಿರಬಹುದು! ಅದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯನ್ನು ಅವರು ವ್ಯಕ್ತಪಡಿಸಿರಲಿಕ್ಕಿಲ್ಲ.

ಮಾಧ್ಯಮಗಳ ವರದಿ ನಿಜವಾಗಲಿಲ್ಲವೆಂದು  ಕೆಲವರಿಗೆ ಬೇಸರ ಆಗಿದ್ದಿರಲೂ ಬಹುದು. ಆದರೆ ಸಂಘವನ್ನು ತಲಸ್ಪರ್ಶಿಯಾಗಿ ಅರ್ಥ ಮಾಡಿಕೊಂಡವರಿಗೆ, ಸಂಘದ ಪ್ರತಿಯೊಂದು ಚಟುವಟಿಕೆಯನ್ನು ಅತಿ ಸಮೀಪದಿಂದ ಸೂಕ್ಷ್ಮವಾಗಿ ಗಮನಿಸಿದವರಿಗೆ ಇಂತಹ ಯಾವುದೇ ಬೇಸರ ಖಂಡಿತ ಆಗಿಲ್ಲವೆಂದು ಖಡಾಖಂಡಿತವಾಗಿ ಹೇಳಬಲ್ಲೆ. ಏಕೆಂದರೆ ಸಂಘದಲ್ಲಿ ಹುದ್ದೆಯೆನ್ನುವುದು ಅಧಿಕಾರ ಚಲಾಯಿಸುವ ಸ್ಥಾನವಲ್ಲ. ಅದೊಂದು ಕರ್ತವ್ಯವನ್ನು, ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಇರುವ ಸ್ಥಾನ, ಅಷ್ಟೆ. ಸಂಘದ ವಿವಿಧ ಉನ್ನತ ಹುದ್ದೆಗಳಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆಯಾದರೂ ಅದೊಂದು ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರೈಸುವುದಕ್ಕಾಗಿ ಮಾತ್ರ ಇರುವಂತಹ ವ್ಯವಸ್ಥೆ. ಸಂಘದ ಇನ್ನಿತರ ಸಾಮಾನ್ಯ ಹುದ್ದೆಗಳಿಗೂ ಚುನಾವಣೆ ನಡೆಯದೆ, ನಿಯುಕ್ತಿಯಾಗುತ್ತದೆ. ಸಂಘದ ವರಿಷ್ಠರು ಆಯಾ ಹುದ್ದೆಗಳಿಗೆ ಯಾರು ಸಮರ್ಥ ವ್ಯಕ್ತಿ ಎಂಬುದನ್ನು ಸಮಾಲೋಚಿಸಿ, ಅನಂತರ ಹೆಸರನ್ನು ಘೋಷಿಸುತ್ತಾರೆ. ತನಗೆ ಇಂತಹದೇ ಹುದ್ದೆ ನೀಡಬೇಕೆಂಬ ಆಗ್ರಹ ರಾಜಕೀಯ ಪಕ್ಷಗಳಲ್ಲಿ ಕಂಡುಬರುವುದು ಸಾಮಾನ್ಯ. ಆದರೆ ಸಂಘದಲ್ಲಿ ಅಂತಹ ಆಗ್ರಹದ ಸೊಲ್ಲೇ ಇರುವುದಿಲ್ಲ. ಬದಲಿಗೆ, ಕೆಲವು ಬಾರಿ ನನಗೆ ಇಂತಹ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ ಎಂದು ಆ ಹುದ್ದೆಯಲ್ಲಿರುವವರು ಹಿರಿಯರ ಬಳಿ ಅಲವತ್ತುಕೊಳ್ಳುವುದುಂಟು. ಅನಾರೋಗ್ಯ, ಇಳಿವಯಸ್ಸು ಮತ್ತಿತರ ಕಾರಣಗಳಿಗಾಗಿ ತನಗೆ ಉನ್ನತ ಹುದ್ದೆ ಬೇಡ ಎನ್ನುವವರ ಸಂಖ್ಯೆಯೂ ಸಂಘದಲ್ಲಿ ಸಾಕಷ್ಟಿದೆ. ಸಂಘದ ವರಿಷ್ಠರು ಇವನ್ನೆಲ್ಲ ಪರಿಗಣಿಸಿ ಯಾವ ಹುದ್ದೆಗೆ ಯಾರು ನಿಯುಕ್ತಿಯಾಗಬೇಕೆಂಬುದನ್ನು ಸಾಮೂಹಿಕ ಚಿಂತನೆ ಮೂಲಕ ನಿರ್ಧರಿಸುತ್ತಾರೆ. ಅದೇ ಅಂತಿಮ ನಿರ್ಧಾರವಾಗಿರುತ್ತದೆ.

ಆದರೆ ಸಂಘವನ್ನು ಅರೆಬರೆಯಾಗಿ ಅರಿತುಕೊಂಡಿರುವ ಮಾಧ್ಯಮದ ಮಿತ್ರರಿಗೆ ಈ ಸಂಗತಿಗಳ ಅರಿವು ಅಷ್ಟಾಗಿ ಇಲ್ಲವೆಂದೇ ಹೇಳಬೇಕಾಗಿದೆ. ಹಾಗಿಲ್ಲದಿದ್ದರೆ ಕೆಲವು ಮಾಧ್ಯಮಗಳು ದತ್ತಾತ್ರೇಯ ಹೊಸಬಾಳೆ ಅವರನ್ನು ಸರಕಾರ್ಯವಾಹರ ಹುದ್ದೆಗೇರಿಸುವ ‘ಸಾಹಸ’ ಮಾಡುತ್ತಿರಲಿಲ್ಲ. ಯಾವುದೇ ಆಧಾರಗಳಿಲ್ಲದೆ ಇಂತಹದೊಂದು ಮಹತ್ವದ ಸುದ್ದಿಯನ್ನು ಮಾಧ್ಯಮ ಮಿತ್ರರು ಅದು ಹೇಗೆ ಪ್ರಕಟಿಸಿದರೋ ನನಗಂತೂ ಅರ್ಥವಾಗುತ್ತಿಲ್ಲ.

ಇದು ಹೇಗಾದರೂ ಇರಲಿ, ಆದರೆ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಪ್ರತಿವರ್ಷ ಸರಕಾರ್ಯವಾಹರು ನೀಡಲಿರುವ ವಾರ್ಷಿಕ ವರದಿಯನ್ನಾದರೂ ಮಾಧ್ಯಮದವರು ಒಮ್ಮೆ ಪೂರ್ತಿಯಾಗಿ ಓದಿದ್ದಾರಾ? ಅವರೇನಾದರೂ ಅದನ್ನು ಪೂರ್ತಿಯಾಗಿ ಓದಿದ್ದರೆ ಅಲ್ಲೊಂದಿಷ್ಟು ಒಳನೋಟಗಳು ಅವರಿಗೆ ಖಂಡಿತ ಸಿಗುತ್ತಿತ್ತು. ಸಂಘಪರಿವಾರದ ಪತ್ರಿಕೆಗಳ ಹೊರತಾಗಿ ಉಳಿದ ಯಾವುದೇ ಪತ್ರಿಕೆಗಳು ಸರಕಾರ್ಯವಾಹರ ವಾರ್ಷಿಕ ವರದಿಯನ್ನು ಪ್ರಕಟಿಸುವ ಗೋಜಿಗೆ ಹೋಗುವುದಿಲ್ಲ. ಎಬಿಪಿಎಸ್‌ನ ನಿರ್ಣಯಗಳ ಸಾರಾಂಶವನ್ನು ಮಾತ್ರ ಪ್ರಕಟಿಸುವುದಕ್ಕೆ ಮಾಧ್ಯಮಗಳು ಸೀಮಿತ ಗೆರೆ ಹಾಕಿಕೊಳ್ಳುತ್ತವೆ.

ನಿಜವಾಗಿ ಸರಕಾರ್ಯವಾಹರ ವಾರ್ಷಿಕ ವರದಿಯಲ್ಲಿ ಸುದ್ದಿಗೆ ಅರ್ಹವಾಗುವಂತಹ ಸಂಗತಿಗಳು ಇವೆಯೇ? ಈ ಬಾರಿ ಸರಕಾರ್ಯವಾಹರ ವರದಿಯ ಆರಂಭದಲ್ಲಿ, ಇಹಲೋಕ ತ್ಯಜಿಸಿದ ದೇಶದ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮಾಹಿತಿಗಳಿವೆ. ಸಂಘದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ನಿಧನರಾದವರಷ್ಟೇ ಅಲ್ಲದೇ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಮೃತರಾದವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಆ ಪೈಕಿ ಕಾನೂನು – ನ್ಯಾಯಗಳ ಕ್ಷೇತ್ರಗಳಲ್ಲಿ ಬದ್ಧತೆ ಮತ್ತು ಬುದ್ಧಿಮತ್ತೆಗೆ ಹೆಸರಾದ ವಿ.ಆರ್. ಕೃಷ್ಣ ಅಯ್ಯರ್, ದೆಹಲಿಯ ಖ್ಯಾತ ಅಂಕಣಕಾರ ಮತ್ತು ವ್ಯಂಗ್ಯಚಿತ್ರಕಾರ ರಾಜೇಂದ್ರ ಪುರಿ, ಔಟ್‌ಲುಕ್ ಪತ್ರಿಕೆ ಸ್ಥಾಪಕ ಸಂಪಾದಕ ವಿನೋದ್‌ಮೆಹ್ತಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎ.ಆರ್. ಅಂತುಳೆ, ಮಾಜಿ ಕೇಂದ್ರ ಸಚಿವ ಮುರಳಿ ದೇವರಾ… ಮೊದಲಾದ ಗಣ್ಯರ ಹೆಸರುಗಳಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎಬಿಪಿಎಸ್‌ನಲ್ಲಿ ಶ್ರದ್ಧಾಂಜಲಿಗೆ ಭಾಜನರಾದ ಪಟ್ಟಿಯಲ್ಲಿ ಸಿಪಿಎಂನ ಸ್ಥಾಪಕ ಸದಸ್ಯ ಎಂ.ಪಿ. ರಾಘವನ್, ಕಮ್ಯುನಿಸ್ಟ್ ಚಿಂತನೆಗಳ ಪ್ರತಿಪಾದಕ ಗೋವಿಂದ ಪಾನ್ಸರೆ ಅವರ ಹೆಸರು ಕೂಡ ಸೇರಿದೆ!  ೨೦೧೪ರ ಎಬಿಪಿಎಸ್‌ನ ಶ್ರದ್ಧಾಂಜಲಿ ಪಟ್ಟಿಯಲ್ಲ್ಲೂ ಮಹಾರಾಷ್ಟ್ರದ ಹಿರಿಯ ದಲಿತ ಸಾಹಿತಿ ನಾಮದೇವಜೀ ಢಸಾಳ, ದಾವೂದಿ ಬೋಹರಾ ಸಮಾಜದ ಧರ್ಮಗುರು ಸೈಯೆದ್ನಾ ಮುಹಮದ್ ಬುರ್ಹಾನುದ್ದೀನ್ ಅವರ ಹೆಸರು ಕೂಡ ಸೇರಿತ್ತು. ಕಮ್ಯುನಿಸ್ಟ್ ಪಕ್ಷದ ಎಂ.ಪಿ.ರಾಘವನ್, ಗೋವಿಂದ ಪಾನ್ಸರೆ, ಕಾಂಗ್ರೆಸ್‌ನ ಎ.ಆರ್. ಅಂತುಳೆ, ಮುರಳಿ ದೇವರಾ ಮುಂತಾದವರು ಒಂದಲ್ಲ ಒಂದು ಸಂದರ್ಭದಲ್ಲಿ ಆರೆಸ್ಸೆಸ್ ವಿರುದ್ಧ ಕತ್ತಿ ಮಸೆದವರೇ! ಆದರೆ ಸಂಘ ಅದ್ಯಾವುದನ್ನೂ ನೆನಪಿಡದೆ, ಆ ವ್ಯಕ್ತಿಗಳ ಸಾಧನೆಗೆ ಮಾತ್ರ ಮಹತ್ವಕೊಟ್ಟು ತನ್ನ ಉನ್ನತ ನೀತಿ ನಿರೂಪಣಾ ಸಭೆಯಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದೆ.

ಆದರೆ ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ಬ್ಯೂರೋ ಸಭೆಗಳಲ್ಲಾಗಲಿ, ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಳಲ್ಲಾಗಲಿ ಮೃತರಾದ ಸಂಘಪರಿವಾರದ ಯಾವುದೇ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಒಂದೇ ಒಂದು ನಿದರ್ಶನ ಕಂಡುಬರುತ್ತಿಲ್ಲ. ಅವರ ಪಾಲಿಗೆ ಸಂಘಪರಿವಾರದ ವ್ಯಕ್ತಿಗಳೆಲ್ಲ ಮೃತರಾದ ಬಳಿಕವೂ ಅಸ್ಪೃಶ್ಯರು! ಶ್ರದ್ಧಾಂಜಲಿಗೆ ಅನರ್ಹರಾದವರು! ಮಾಧ್ಯಮ ಮಿತ್ರರು ಇಂತಹ ಸೂಕ್ಷ್ಮ ಅಂಶಗಳನ್ನು ಗಮನಿಸದಿರುವುದು ಅವರ ಬೌದ್ಧಿಕ ಮಿತಿಗೆ ಹಾಗೂ ಗ್ರಹಿಕೆಯ ಕೊರತೆಗೆ ಸಾಕ್ಷಿ.

ಯಾವುದನ್ನು ಸುದ್ದಿಯಾಗಿಸಬೇಕು, ಯಾವುದು ಸುದ್ದಿಯಲ್ಲ, ಯಾವುದು ಸುದ್ದಿಯಾದರೆ ಸಮಾಜಕ್ಕೆ, ದೇಶಕ್ಕೆ ಹಿತಕರ ಎಂಬ ಪರಿಜ್ಞಾನ ಮಾಧ್ಯಮ ಮಿತ್ರರಿಗೆ ಇನ್ನಷ್ಟು ಇರಬೇಕಾದ ಅಗತ್ಯವಂತೂ ಇದೆ.

USA to oppose plea to declare RSS a terror group

$
0
0

New York March 25 (Indian Express): USA has told a court that it intends to move for dismissal of a lawsuit for declaring India’s RSS as a “terror group” while seeking time till April 14 to do so.

Sangh-Shiksha-Varg-2011-Karnatak-71

In a motion filed Tuesday before judge Laura Taylor Swain of the Southern District of New York, US attorney Preet Bharara said the “government requires additional time to finalize its motion and supporting papers”.

The US based rights group Sikhs For Justice (SFJ) has filed a lawsuit in the US court to label the Rashtriya Swayamsevak Sangh as a foreign terrorist organization, according to SFJ attorney Gurpatwant S Pannun. It has sought such a declaration for RSS for allegedly “believing in and practicing a fascist ideology and for running a passionate, vicious and violent campaign to turn India into a ‘Hindu’ nation with a homogeneous religious and cultural identity”.

In its response filed on behalf of Secretary of State John Kerry, Bharara’s office acknowledged that the government’s deadline to respond to the complaint was Tuesday.

But “in lieu of an answer, the Government intends to move to dismiss the complaint, and requires additional time to finalise its motion and supporting papers,” it said.

“In the event this request is granted, the Government would consent to any reasonable deadline for the filing of opposition papers that plaintiff’s counsel would propose,” it added.

Source:  http://indianexpress.com/article/india/india-others/us-to-oppose-plea-to-declare-rss-a-terror-group/

‘Be proud of great legacy of the nation'; RSS Chief Bhagwat at ‘Tarunoday Samavesh’ at Rohtak

$
0
0

Rohtak., March 28 2015: RSS Sarasanhghachalak Mohan Bhagwat said “Nation has a great legacy, we are proud of this this great legacy.  We are known for our rich heritage and pluralism. Nation should be more stronger (shaktishali), for the prosperity of the universe”.

Mohan Bhagwat was addressing a mega youth conclave TARUNODAY at Rohtak, in Haryana,

“We are known for our rich heritage and pluralism,” Bhagwat said, adding that in various fields, be it agriculture, science or spiritual field, India is ahead. “We all have gathered here with one dream, which is to take India to new heights of glory,” he said, adding that for realising this aim one has to first understand one’s nation. “To understand any nation, merely knowing about its geography is not sufficient,” he said, adding knowing about its cultural values and heritage, scientific outlook and the feelings of the people are also essential if one has to know about one’s country.

IMG_7074रोहतक . राष्ट्रीय स्वयंसेवक संघ के सरसंघचालक डॉ मोहन जी भागवत ने कहा कि भारत की गौरवशाली परंपरा रही है, इसी गौरवशाली परंपरा के कारण ही आज भारत का बड़ा और शक्तिशाली होना विश्व की जरूरत है. सरसंघचालक हरियाणा के रोहतक में तरुणोदय 2015 में शिविरार्थियों को संबोधित कर रहे थे.

IMG_6948

उन्होंने कहा कि हमारी सांस्कृतिक धरोहर के कारण ही हम अनेक कालचक्रों का सामना करते हुए टिके रहे, इसका कारण हमारी महान सांस्कृतिक परंपरा है. हमने कभी किसी संस्कृति को नहीं नकारा. हमारी समन्वयवादी परंपरा रही है. इसीलिए सभी क्षेत्रों में अनेक कीर्तिमान स्थापित किए हैं. ज्ञान-विज्ञान का प्रारंभ करने का श्रेय भारत को जाता है. खेती हो, विज्ञान हो या आध्यात्म, हम हर क्षेत्र में आगे रहे हैं. चाहे बात लौह स्तंभ की हो या स्टेनलेस स्टील बनाने की. हमारे वनवासी बंधुओं द्वारा बनाया जाने वाला स्टेनलेस स्टील उच्चकोटि का है, जिसका लोहा बड़ी-बड़ी कंपनियां भी मानती हैं. हमने विश्व को ज्ञान दिया. इतना ही नहीं ज्ञान को विश्व में हर किसी तक पहुंचाने के लिए बलिदान देने से भी भारत के लोग पीछे नहीं रहे.

IMG_6961

उन्होंने बताया कि जब चीनी यात्री नालंदा विश्वविद्यालय से पुस्तकें लेकर चीन लौट रहा था तो  नाव द्वारा नदी पार करते समय तूफान आने पर नाविक ने कहा कि तूफान में डटे रहने के लिये नाव से कुछ भार कम करना पड़ेगा. तब चीनी यात्री चिंतित हो गया, कि अब भार कम करने के लिये पुस्तकें फैंकनी पड़ेंगी या किसी को नदीं में कूदना होगा. ज्ञान की धारा को चीन तक पहुंचाने के लिये उनके साथ जा रहे तीन भारतीयों ने चीनी यात्री की चिंता को कम किया, और तीनों भारतीयों ने जान की परवाह किए बिना बारी-बारी से नदी में छलांग लगा दी ताकि ज्ञान की धारा चीन तक पहुंच सके.

उन्होंने कहा कि भारत की परंपरा धर्म आधारित अर्थ, काम और मोक्ष की परंपरा रही है. इसी महान सांस्कृतिक विरासत को राष्ट्रीय स्वयंसेवक संघ आगे बढ़ाने व इसके प्रति देश के लोगों में गौरवानुभूति जागृत करने का कार्य कर रहा है. तरुणोदय शिविर में हम सब इसलिए एकत्र हुए हैं, क्योंकि हम सबके मन में भारत को परम वैभव पर ले जाने का सपना है. यह सपना तब पूरा होगा, जब हम सबसे पहले अपने भारत को जानें. किसी भी देश को समझने के लिये उसे केवल भौगोलिक दृष्टि से समझना पर्याप्त नहीं होता, अपितु उसकी अस्मिता के मूल स्रोत और उसकी वैज्ञानिक दृष्टि, सांस्कृतिक मूल्य और उज्ज्वल परंपरा को जानना और देश के जनमानस की भावनाओं को समझना जरूरी होता है.

संघ के स्वयंसेवकों के सामने अनेक बाधाएं और उतार-चढ़ाव आएंगे. झोंकों और बाधाओं के कारण हम अपनी राह नहीं छोड़ेंगे, हमें देश के लिए काम करना है और भारत को विश्वगुरु बनाना है, इस सबके लिए हम सब काम कर रहे हैं. इसी परंपरा में हमारा हर कार्य सत्यं, शिवम्, सुदरम् होना चाहिये. निजी स्वार्थ के चलते संघ में आने वाले व्यक्ति ज्यादा दिन संगठन में नहीं टिकते.

उन्होंने कहा कि एक व्यक्ति का परिचय कराने के लिए यहां पर 15 सेकेंड लगे हैं. भारत में 125 करोड़ जन हैं, इस हिसाब से भारत माता का परिचय कराने के लिये कितना समय लगेगा, यह जानना जरूरी है. भारत को जाने बिना इसके लिए काम कैसे होगा. इसलिए यह आवश्यक है कि देश के लिये कार्य करने से पहले भारत को जानें. जाति व्यवस्था व महिलाओं का गौण स्थान भारत की परंपरा नहीं है. महिलाओ का उच्च स्थान व जाति विहीन समाज की संरचना भारत में सदियों से रही है. अर्थशास्त्र न मुनाफा कमाने का तंत्र है और न ही उपभोग को बढ़ावा देने का, बल्कि सभी का भरण पोषण हो, इसके लिए है. उन्होंने कहा कि सांस्कृतिक रूप से हम सब एकसूत्र में बंधे हुए हैं, जिसमें जाति का कहीं कोई स्थान नहीं है.

RSS Sarasanghachalak Bhagwat honours Olympic Medalist Yogeshwar Dutt at TARUNODAY Shivir, Rohtak

$
0
0

Rohtak, Haryana March 29: RSS Sarasanghachalak Mohan Bhagwat congratulated Olympic Medalist, wrestler Yogeshwar Dutt at the valedictory ceremony of TARUNODAY SHIVIR at Rohtak in Haryana. RSS Sarasanghachalak also congratulated Paramjit Yada (National medalist in Wrestling), Vijay Pal (who trains several village talents in wrestling for free of cost) during the ceremony.

IMG_7882

रोहतक . राष्ट्रीय स्वयंसेवक संघ के सरसंघचालक डॉ मोहन जी भागवत ने कहा कि भारत प्राचीन काल से दुनिया का सिरमौर रहा है. कुछ कालचक्र घटनाओं को छोड़ दें तो भारत ने हर क्षेत्र में पहल करते हुए कीर्तिमान स्थापित किए हैं. भारत पुन: दुनिया का सिरमौर बने, इसके लिए युवाओं को भारत की आत्मा को पहचान कर देश के विकास में अपनी भूमिका निर्धारित करनी होगी. वह संघ के हरियाणा प्रांत के तरुणोदय शिविर के समापन अवसर पर स्वयंसेवकों और अन्य उपस्थित बंधुओं को संबोधित कर रहे थे.

उन्होंने स्वयंसेवकों व देश की युवा पीढ़ी से आह्वान किया कि वे देशहित में अपने कार्यों का निर्धारण करते हुए भविष्य की योजनाएं बनाएं. उन्होंने भारतीय समाज को झकझोरते हुए कहा कि भारत की उन्नति तब तक संभव नहीं है, जब तक भारत का प्रत्येक व्यक्ति भारत की सभ्यता, संस्कृति व समन्वय की परंपरा पर नहीं चलेगा. आपसी सभी प्रकार के भेदभावों को मिटाकर हमें अपने राष्ट्र के लिए कार्य करना है. यह भाव देश के जनमानस में पैदा हो और समाज के मूल्यों व गौरवशाली अतीत के प्रति गर्व महसूस करना शुरू करेगा, उस दिन से भारत पुन: अपने यशस्वी स्थान को प्राप्त करेगा.

संघ अपने विभिन्न कार्यक्रमों के द्वारा राष्ट्रहित में सोचने का भाव जगाने का कार्य करता है. कार्यकर्ताओं के लिए ऐसे वातावरण का निर्माण करता है कि उसकी राष्ट्र के प्रति समर्पित सोच बने. ऐसी सज्जन शक्ति का समाज में स्थान बढ़े और उसका दायरा बढ़े, हमें इस दिशा में काम करने की आवश्यकता है. उन्होंने कहा कि संघ केवल पुरुषों में ही काम नहीं करता, अपितु बहनों में राष्ट्र के प्रति भाव जगे, उसके लिए राष्ट्र सेविका समिति कार्य कर रही है. उन्होंने स्वयंसेवकों से आह्वान किया कि राष्ट्र के उत्थान के लिए संघ कार्य बढ़े, यह जिम्मेदारी स्वयंसेवकों के कंधों पर है.

योगेश्वर दत्त को किया सम्मानित

सरसंघचालक डॉ मोहनराव भागवत ने इस अवसर पर ओलंपिक पदक पहलवान योगेश्वर दत्त को गदा देकर सम्मानित किया. इसके अलावा उन्होंने पहलवान परमजीत यादव (राष्ट्रमंडल खेलों में स्वर्ण पदक) और विजयपाल (गांव-गांव में कुश्ती का निशुल्क प्रशिक्षण देने वाले) को भी सम्मानित किया. पहलवान विजयपाल ने अपना जीवन कुश्ती के लिए समर्पित कर रखा है. डॉ भागवत ने कहा कि योगेश्वर दत्त जैसा मुकाम पाने के लिए बहुत ही कड़ी मेहनत करनी पड़ती है. कड़ी मेहनत के बल पर भी देश का नाम ऊंचा किया जा सकता है.

देश का सम्मान बढऩे से मिलती खुशी : योगेश्वर

योगेश्वर दत्त ने कहा कि जब हमारे कारण देश का मान-सम्मान बढ़ता है तो उस खुशी का ठिकाना नहीं होता. अगर हमारे काम से देश को फायदा होता है तो यह किसी भी देशभक्क्त नागरिक के लिए गर्व की बात होती है, चाहे खेल हो या अन्य क्षेत्र.

इस अवसर पर संघ के अखिल भारतीय सह संपर्क प्रमुख अरुण कुमार, राष्ट्रीय कार्यकारिणी सदस्य इंद्रेश कुमार, अशोक बेरी, महावीर, विहिप के संयुक्त महामंत्री डॉ. सुरेंद्र जैन, क्षेत्र संघचालक डॉ. बजरंग लाल गुप्त, प्रांत संघचालक मेजर करतार सिंह, शिविर अधिकारी राजेंद्र अनायथ, महंत चांदनाथ आदि प्रमुख रूप से उपस्थित थे.

‘Performing the duty itself is Dharma': RSS Sarasanghachalak Mohan Bhagwat at Haryana

$
0
0

Rohtak, Haryana March 29: ‘Performing one’s duty itself becomes Dharma. Values of Dharma is always permanent, even if the way of worship is changed. Dharma unites everyone ‘ said RSS Sarsanghachalak Mohan Bhagwat.

Dr Mohan Rao Bhagwat was addressing on a topic ‘Role of Hindutva ar the contemporary scenario’, at an intellectual meet organised by Sampark Vibhag of RSS Haryana Unit at Pandit Bhagwat Dayal Sharma Health University’s Auditorium in Rohtak.

IMG_7364

IMG_7337

रोहतक (विसंकें). राष्ट्रीय स्वयंसेवक संघ के सरसंघचालक डॉ मोहन जी भागवत ने कहा कि धर्म सभी के लिए कल्याणकारी होता है. धर्म हमेशा शाश्वत होता है. चाहे पूजा पद्धति कोई भी हो, धर्म जोडऩे का कार्य करता है. सबके जीवन की चिंता करते हुए अपने कर्तव्यों का धारण करना ही धर्म है.

सरसंघचालक डॉ मोहन भागवत ने स्थानीय पंडित भगवत दयाल शर्मा स्वास्थ्य विश्वविद्यालय के सभागार में आयोजित चिकित्सक एवं प्राध्यापकों की गोष्ठी को संबोधित किया. गोष्ठी का विषय था वर्तमान परिवेश में हिंदुत्व की प्रासंगिकता.

उन्होंने कहा कि धर्म को संकुचित दायरे में बांधना ठीक नहीं है. देश, काल की परिस्थिति के अनुसार मूल्य और परिस्थितियां बदलती हैं. सत्य हमेशा रहता है. धर्म वह है, जिसके मूल में समभाव हो. महात्मा बुद्ध ने भी कहा कि धर्म सदा, सर्वदा सबके लिए कल्याणकारी होता है. बिना स्वार्थ के हम अपना जीवन सेवा व परोपकार  के दायरे में जीयें. प्रेम व कट्टरता के नाम पर संघर्ष नहीं होना चाहिए. सेवा, सहनशीलता, कृतज्ञता जैसे मूल्य हिंदुत्व की पहचान हैं. सेवा करते समय सीमाएं नहीं देखी जातीं.

उन्होंने कहा कि सनातन मूल्य आधारित संस्कृति पर सबका अधिकार है. भारत के दर्शन में आत्मीयता का भाव है. कभी भी भारतीय समाज आत्म केंद्रित नहीं रहा और न यह भारत की पहचान रही है. आत्मीयता में संघर्ष नहीं समन्वय होता है. इसी मान्यता व विरासत को भारतीयों को पहचानना चाहिए और अपनी विरासत पर गर्व करना चाहिए. विदेशी आक्रमण व भारतीय समाज को मूल से विस्मृत किए जाने के प्रयासों के चलते भारतीय समाज में कुछ कमजोरियां आईं. अब समाज के आचरण में मूल्य व बल दोनों को बढ़ाना पड़ेगा ताकि भारत को उत्कर्ष की राह पर पुन: ले जाया जा सके. यही एकमेव उपयुक्त विचार है जो विश्व को राह भी दिखाएगा.

भारतीय संस्कृति भेद व संघर्ष को नहीं मानती. हम समन्वय करके चलने वाले लोग हैं. इसी संस्कार की अभिव्यक्ति कि सभी का जीवन सुखी बने, ऐसी हमारी मान्यता रही है. यहां तक की प्रकृति के प्रति भी कृतज्ञता का भाव रखते हुए ही उसका दोहन करें, न कि शोषण करें. हमें भेद मिटाने होंगे. अपना इतिहास जानना होगा और अपना खोज करके सत्य सभी को बताना होगा. उन्होंने कहा कि स्वामी विवेकानंद ने कहा था कि मैं भविष्य नहीं मानता, लेकिन मैं देख रहा हूं कि भारत भूमि फिर से विश्व का सिरमौर बन विश्व को राह दिखा रही है.

इस अवसर पर मुख्य अतिथि डॉ पुष्पेंद्र नाथ (निदेशक, अपोलो अस्पताल दिल्ली) ने कहा कि हिंदुत्व सेवा भावना और सहनशीलता की दिशा दिखाता है. उन्होंने सुश्रुत, भाई कन्हैयालाल आदि के जीवन के उदाहरण देते हुए कहा कि मनुष्य मात्र की सेवा ही भगवान की सच्ची सेवा है और चिकित्सक जगत में यह भाव होना चाहिए. विशिष्ट अतिथि डॉ. हरिश्चंद्र शर्मा ने वेदांत दर्शन के उदाहरणों से हिंदुत्व के विषय पर प्रकाश डाला.

ಡಾಕ್ಟರ್‌ಜಿಯವರ ಅಜ್ಞಾತ ಕ್ರಾಂತಿಜೀವನ : ಬಾಳಾಶಾಸ್ತ್ರಿ ಹರದಾಸ್

$
0
0

ಬಾಳಾಶಾಸ್ತ್ರಿ ಹರದಾಸ್

Dr Keshav Baliram Hedgewar.

Dr Keshav Baliram Hedgewar.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದ್ಯ ಸರಸಂಘಚಾಲಕ ದಿ. ಪೂಜ್ಯ ಡಾ. ಹೆಡಗೆವಾರ್ ಅವರ ಜೀವನದ ಹಲವು ಭಾಗಗಳು ಇಂದಿಗೂ ಅಜ್ಞಾತವಾಗಿ ತೆರೆಯಮರೆಯಲ್ಲಿವೆ. 1925 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ರಾಷ್ಟ್ರ ನಿರ್ಮಾಣದ ಬಹು ಮೂಲಭೂತ ಸ್ವರೂಪದ ಕಾರ್ಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುವುದಕ್ಕೆ ಮುಂಚೆ ಅವರು ರಾಷ್ಟ್ರೀಯ ಅಂದೋಲನದ ಸರ್ವ ರೀತಿಯ ಕ್ಷೇತ್ರಗಳಿಗೂ ಕಾಲಿಟ್ಟಿದ್ದರು. ಅವರ ಆ ಜೀವನದ ಸ್ಥೂಲ ಇತಿಹಾಸವು ಸಾಮಾನ್ಯವಾಗಿ ಲಭ್ಯವಾಗಿದ್ದರೂ, ಅದರಲ್ಲಿನ ಎಷ್ಟೋ ಸೂಕ್ಷ್ಮಭಾಗಗಳು ಲಭ್ಯವಿಲ್ಲ. ಡಾಕ್ಟರ್‌ಜಿಯವರ ಕ್ರಾಂತಿಜೀವನವು ಅವುಗಳಲ್ಲಿ ಒಂದು ಅನುಪಲಬ್ಧ ಭಾಗವೇ ಆಗಿದೆ.
ಸ್ವದೇಶದ ಬಗ್ಗೆ ಅಂತಃಕರಣದಲ್ಲಿನ ಅಪಾರ ಶ್ರದ್ಧೆ ಮತ್ತು ಮಾತೃಭೂಮಿಯನ್ನು ಪಾರತಂತ್ರದಲ್ಲಿ  ತುಳಿದಿಟ್ಟ ಪರಸತ್ತೆಯ ಬಗ್ಗೆ ತಿರಸ್ಕಾರವು ಡಾಕ್ಟರ್‌ಜಿ ಅಂತಃಕರಣದಲ್ಲಿ ಚಿಕ್ಕಂದಿನಿಂದಲೂ ಇದ್ದಿತು. ಹೀಗಾಗಿ ನೀಲ ಸಿಟಿ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ತಮ್ಮ ಸುತ್ತಲೂ ಅವರು ತರುಣ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡಿದ್ದರು. ಅವರಂತಹ ಬಹು ಉಜ್ವಲ ದೇಶಭಕ್ತನ ಮನೋವೃತ್ತಿಯು ಅಂತಹ ಅವಸ್ಥೆಯಲ್ಲಿ ಕ್ರಾಂತಿಕಾರಕ ಮಾರ್ಗಗಳ ಕಡೆ ತಿರುಗಿದ್ದರೆ ಹಾಗೂ ತಮ್ಮ ಸುತ್ತಲೂ ಸೇರಿದ್ದ ತರುಣರನ್ನು ಅವರು ಅದೇ ಮಾರ್ಗಗಳ ಕಡೆ ತಿರುಗಿಸಿದ್ದರೆ ಅದು ಸ್ವಾಭಾವಿಕವೇ ಹೊರತು ಅಚ್ಚರಿಯೇನಿಲ್ಲ. ‘ದೇಶಬಂಧು ಸಮಾಜ’ ಎಂಬ ಹೆಸರಿನಲ್ಲಿ ಎಲ್ಲ ಮಂದಿ ಒಟ್ಟು ಸೇರುತ್ತಿದ್ದರು, ಪರಕೀಯ ಆಡಳಿತವನ್ನು ನಾಶಗೊಳಿಸುವ ವಿವಿಧ ರೀತಿಯ ಸಂಚು ಹೂಡುತ್ತಿದ್ದರು. ಡಾಕ್ಟರ್‌ಜಿ ಸುತ್ತಲಿದ್ದ ಮಿತ್ರ ಪರಿವಾರದಲ್ಲಿ ಪ್ರಾಣಕ್ಕೆ ಪ್ರಾಣ ಕೊಡಲೂ ಸಿದ್ಧವಾಗಿದ್ದ ಎಲ್ಲರಿಗಿಂತ ಮಹತ್ವದ ವ್ಯಕ್ತಿಯೆಂದರೆ ಭಾವೂಜಿ ಕಾವರೆ.
ಭಾವೂಜಿ ಕಾವರೆ
ಉಗ್ರವಾದರೂ ಇತರರ ಬಗ್ಗೆ ಕೊಂಚ ಅನುಕಂಪದಿಂದ ಅವರ ಅಂತಃಕರಣವನ್ನು ಸಹಜವಾಗಿಯೇ ಭೇದಿಸುವ ತೇಜಸ್ವಿ ಕಣ್ಣುಗಳಿರುವ, ಭವ್ಯ ಮೀಸೆ, ಡಾಕ್ಟರ್‌ಜಿಯವರಂತೆಯೇ ಗಂಭೀರ-ಗಾಢ ಸ್ವರ, ಭವ್ಯ ಮತ್ತು ಸದೃಢ ಮೈಕಟ್ಟು ಹಾಗೂ ಮಾತನಾಡುವಾಗ ವಿಶಾಲ ಮೀಸೆಗಳುಳ್ಳ ಇವರದು ಸದಾಹಾಸ್ಯದ ಚಟಾಕಿ ಹಾರಿಸುವ ಪ್ರವೃತ್ತಿ. ಇಂತಹ ಭಾವೂಜಿ ಕಾವರೆಯವರು ಡಾಕ್ಟರ್‌ಜಿಯವರ ಮಿತ್ರಮಂಡಳಿಯ ಮೇರುಮಣಿಯಾಗಿದ್ದರು. ಡಾಕ್ಟರ್‌ಜಿಯವರ ಕೊಠಡಿಯಲ್ಲಿ ಕಾವರೆಯವರ ಭಾವಚಿತ್ರ ಕೊನೆಯವರೆಗೂ ಇತ್ತು ಮತ್ತು ಆ ಚಿತ್ರದ ಕಡೆ ನೋಡಿ ಡಾಕ್ಟರ್‌ಜಿಯವರ ವಜ್ರಸದೃಶ ಹೃದಯವೂ ಅನೇಕ ಬಾರಿ ಗದ್ಗದಿತವಾಗುತ್ತಿತ್ತು. ಕಾವರೆಯವರ ಸ್ವರೂಪ ದರ್ಶನವು ಸಾಮಾನ್ಯವಾಗಿ ಡಾಕ್ಟರ್‌ಜಿಯವರಂತೆ ಇತ್ತು. ಈಚೆಗಿನ ಭಾಷೆಯಲ್ಲಿ ವಿದ್ವತ್ತೆಂದು ಹೇಳುವ ಗುಣ ಅವರಲ್ಲಿ ಎಳ್ಳಷ್ಟೂ ಇರಲಿಲ್ಲ. ಅವರು ಜೀವನವಿಡೀ ಒಂದು ಸಂದರ್ಭದಲ್ಲೂ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿರಲಿಲ್ಲ. ಆದರೆ ಸಂಘಟನಾ ಕೌಶಲ್ಯ ಮತ್ತು ಮನುಷ್ಯನ ಪರೀಕ್ಷೆಯ ಅವರಲ್ಲಿನ ಗುಣಗಳು ತೀರಾ ಅಪೂರ್ವವಾಗಿದ್ದು ಅದಕ್ಕೆ ಸಾಟಿಯಿರಲಿಲ್ಲ. ಕಾವರೆಯವರ ಮಿತ್ರ ಪರಿವಾರದಲ್ಲಿ ಸಮಾಜದ ಎಲ್ಲ ಸ್ತರಗಳ ವ್ಯಕ್ತಿಗಳಿದ್ದು, ಅವರಲ್ಲಿ ಪ್ರತಿಯೊಬ್ಬರನ್ನೂ ಅವರು ಡಾಕ್ಟರ್‌ಜಿಯವರ ಸಲಹೆಯಂತೆ ಯಥಾ ಯೋಗ್ಯ ಉಪಯೋಗಿಸಿಕೊಂಡರು. ಡಾಕ್ಟರ್‌ಜಿಯವರಿಗೆ ಕಾವರೆ ಮೇಲೆ ಅದೆಷ್ಟು ಗಾಢವಿಶ್ವಾಸ ಮತ್ತು ಪ್ರೇಮವಿತ್ತೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘಕಾರ್ಯ ಬೆಳೆದು ಅದರ ಮೊದಲ ಅದ್ದೂರಿಯ ಶಿಬಿರ ನಡೆದಾಗ ಅದನ್ನು ನೋಡಲು ಭಾವೂಜಿ ಕಾವರೆ ಇಹಲೋಕದಲ್ಲಿ ಇಲ್ಲವೆಂದು ಡಾಕ್ಟರ್‌ಜಿಯವರಿಗೆ ಅತೀವ ದುಃಖವಾಯಿತು. ಡಾಕ್ಟರ್‌ಜಿ ಆ ದಿವಸ ಜೀವನದಲ್ಲೊಂದೂ ಆಗಿಲ್ಲದಂತೆ ಮೂಕರೋದನ ಮಾಡುತ್ತಿದ್ದರು. ಡಾಕ್ಟರ್‌ಜಿ ಖಾಸಗಿ ಬೈಠಕ್‌ಗಳಲ್ಲಿ ಆಗಾಗ್ಯೆ ಕಾವರೆ ಅವರ ಮಹಾನ್ ಜೀವನದ ಕುರಿತು ತನ್ಮಯತೆಯಿಂದ ವಿವರಿಸುತ್ತಿದ್ದರು. ಕಾವರೆಯವರ ನಿಧನವಾಗಿದ್ದು 1927 ರಲ್ಲಿ, ಡಾಕ್ಟರ್‌ಜಿಯವರ ತೊಡೆಯ ಮೇಲೆಯೇ. ಭಾವೂಜಿ ಕಾವರೆಯವರಿಂದಾಗಿ ಡಾಕ್ಟರ್‌ಜಿಯವರ ಆಗಿನ ಸಹಕಾರಿಗಳಲ್ಲಿ ಬಕ್ಷಿ, ವೀರ ಹರಕರೆ, ನಾನಾಜಿ ಪುರಾಣಿಕ್, ಗಾಂಧಿ, ಉಪಾಸನೀ ಮುಂತಾದ ಅನೇಕರು ಸೇರಿದ್ದರು.

 ಅನುಶೀಲನ ಸಮಿತಿ

ತಮ್ಮ ಶಾಲಾ ಶಿಕ್ಷಣ ಮುಗಿಸಿ ಕೇಶವರಾವ್ ಕಲ್ಕತ್ತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋದನಂತರ ಅವರಿಗೆ ಬಂಗಾಳಿ ಕ್ರಾಂತಿಕಾರಿಗಳೊಂದಿಗೆ ನಿಕಟ ಸಂಬಂಧವುಂಟಾಯಿತು. ಡಾಕ್ಟರ್‌ಜಿಯವರ ಗಂಗಾ ಪ್ರವಾಹದಂತಹ ನಿರ್ಮಲ ಚಾರಿತ್ರ್ಯ, ಅವರ ಸತ್ಯನಿಷ್ಠೆ, ಅಪೂರ್ವ ಸಂಘಟನಾ ಚಾತುರ್ಯ ಇತ್ಯಾದಿ ಗುಣಗಳಿಂದ, ಅವರ ಕಲ್ಕತ್ತೆಯ ವಾಸ್ತವ್ಯದಲ್ಲಿ ಅವರ ಸುತ್ತಲಿನ ಸಮಾನ ದೇಶಪ್ರೇಮದ ವಿಚಾರಗಳ ತರುಣ ಸಮುದಾಯದ ಮೇಲೆ ಪ್ರಭಾವವುಂಟಾಯಿತು. ಯೋಗೀಂದ್ರ ಮತ್ತು ಶ್ರೀ ಅರವಿಂದ ಘೋಷ್ ಅವರು ಸ್ಥಾಪಿಸಿದ್ದ, ಮುಂದೆ ಬಂಗಾಳಿ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಮೆರೆದಿದ್ದ ‘‘ಅನುಶೀಲನ ಸಮಿತಿ’’ ಎಂಬ ವಿಖ್ಯಾತ ಕ್ರಾಂತಿಕಾರಿ ಸಂಸ್ಥೆಯ ಆಂತರಿಕ ಮಂಡಳಿಯಲ್ಲಿ ಡಾಕ್ಟರ್‌ಜಿ ಶೀಘ್ರವೇ ಪ್ರವೇಶ ಪಡೆದರು. ಒಬ್ಬರನ್ನೊಬ್ಬರು ನೈಜ ಹೆಸರುಗಳನ್ನು ಬಳಸದೆ ಅಡ್ಡ ಹೆಸರುಗಳಿಂದ ವ್ಯವಹರಿಸುವುದು ಅನುಶೀಲನ ಸಮಿತಿಯ ಪದ್ಧತಿಯಾಗಿತ್ತು. ಹೆಸರು ಮತ್ತು ನಿವಾಸ ಸ್ಥಾನಗಳನ್ನು ಸಾಧ್ಯವಾದಷ್ಟೂ ಒಬ್ಬರಿನ್ನೊಬ್ಬರಿಂದ ಗುಪ್ತವಾಗಿಡಲು ಅವರು ಗಮನವಹಿಸುತ್ತಿದ್ದರು. ಎಂದೋ ವಿಪತ್ತಿನ ಪ್ರಸಂಗ ಬಂದಲ್ಲಿ ಪೊಲೀಸರ ಜಾಲಕ್ಕೆ ಸಿಲುಕಿದ ಅಳ್ಳೆದೆಯ ವ್ಯಕ್ತಿಯೊಬ್ಬನಿಂದಾಗಿ ಅನೇಕರು ಬಲಿಬಿದ್ದು ಸರ್ವನಾಶವಾಗದಿರಲೆಂದು ಮುಖ್ಯವಾಗಿ ಈ ಎಚ್ಚರಿಕೆ ವಹಿಸಲಾಗುತ್ತಿತ್ತು. ಆದರೆ ಭಾವನಾಶೀಲತೆ ಮತ್ತು ವಿನಾಕಾರಣ ಸ್ವಂತದ ಸುತ್ತಲು ಗೂಢ ವಲಯವನ್ನು ನಿರ್ಮಿಸುವ ಬಂಗಾಳಿ ನಾಯಕರ ಪ್ರವೃತ್ತಿಯು ಈ ಅಡ್ಡಹೆಸರುಗಳಿಂದಲೂ ವ್ಯಕ್ತವಾಗದಿರಲಿಲ್ಲ. ಅನುಶೀಲನ ಸಮಿತಿಯ ನಾಯಕರು ಸಾದಾ ಪದ್ಧತಿಯಿಂದ ಈ ಅಡ್ಡಹೆಸರುಗಳನ್ನು ಆಯ್ಕೆ ಮಾಡದೆ ಸಾಧ್ಯವಾದಷ್ಟು ಬೆಡಗಿನ ಹೆಸರುಗಳನ್ನು ಇಟ್ಟುಕೊಂಡಿದ್ದರು. ಡಾಕ್ಟರ್‌ಜಿಯವರಿಗೂ ಅವರು ಅಂತಹದೇ ವಿಚಿತ್ರ ಹೆಸರನ್ನಿಟ್ಟಿದ್ದರು. ಆ ಹೆಸರು ‘ಕೊಕೇನ್’. ಡಾಕ್ಟರ್‌ಜಿ ಮುಂದೆ ನಾಗಪುರಕ್ಕೆ ಮರಳಿದ ಬಳಿಕ ಈ ಅಡ್ಡಹೆಸರಿನ ಪದ್ಧತಿಯನ್ನು ತಮ್ಮ ಕ್ರಾಂತಿಕಾರಿ ಜೀವನದಲ್ಲಿ ಬಳಸಿಕೊಂಡರು. ಆದರೆ ಸ್ವಭಾವತಃ ಅವರಿಗೆ ಬೆಡಗು-ಬಿನ್ನಾಣಗಳು ಅಸಹ್ಯವಾಗಿದ್ದು, ವ್ಯಥಾ ಸ್ವಪ್ನರಂಜನೆಯಲ್ಲಿ ರಮಿಸುವುದು ಇಷ್ಟವಿಲ್ಲದ್ದರಿಂದ, ತೀರಾ ಸಾದಾ ಮತ್ತು ಸಹಜವಾಗಿ ಯಾರ ಗಮನಕ್ಕೂ ಬಾರದಂತಹ ಅಡ್ಡಹೆಸರುಗಳನ್ನು ಬಳಸಿದರು.
 ನಾಗಪುರಕ್ಕೆ ಬಂದ ನಂತರ
ಡಾಕ್ಟರ್‌ಜಿ ಕಲ್ಕತ್ತೆಯಲ್ಲಿ ತಮ್ಮ ವ್ಯಾಸಂಗ ಮುಗಿಸಿ ನಾಗಪುರಕ್ಕೆ ಬಂದ ಬಳಿಕ ಅವರೊಂದಿಗೆ ಅನುಶೀಲನ ಸಮಿತಿಯ ಕ್ರಾಂತಿಕಾರ್ಯದ ಸರಣಿ ನಾಗಪುರಕ್ಕೆ ಬಂದಿತು. ಡಾಕ್ಟರ್‌ಜಿ ನಾಗಪುರ ಮತ್ತು ಬಂಗಾಳ ನಡುವಿನ ಒಂದು ಬಹು ಮಹತ್ವದ ಕೊಂಡಿಯೆನಿಸಿದರು. ಅವರ ಜೀವನೋತ್ತರದಲ್ಲಿ ಅನೇಕ ಅಜ್ಞಾತ ಬಂಗಾಳಿ ಜನ ಅವರ ಬಳಿಗೆ ಬಂದು ಹೋಗುತ್ತಿದ್ದರು. ಇಂತಹ ಜನರೊಂದಿಗೆ ಯಾವ ಮಾತು-ಕೃತಿಗಳು ನಡೆಯುತ್ತಿದ್ದಿತೆಂದು ತಿಳಿಯಲು ಯಾವ ವಿಧಾನವೂ ಇಲ್ಲ. ಆದರೆ ಸಂಘಸ್ಥಾಪನೆಗೆ ಮುಂಚಿನ ಕಾಲದಲ್ಲಿ ಬಂಗಾಳದಿಂದ ಅವರ ಬಳಿಗೆ ಎಷ್ಟೋ ಸಲ ಸುಸ್ಥಿತಿಯ ಮತ್ತು ಕೆಟ್ಟಿದ್ದರೆ ರಿಪೇರಿ ಮಾಡಲೋಸುಗ ಪಿಸ್ತೂಲುಗಳು ಬರುತ್ತಿದ್ದವು ಹಾಗೂ ನಾಗಪುರದಿಂದ ಅವರ ಮೂಲಕವೇ ಮರಳಿ ಹೋಗುತ್ತಿದ್ದವು, ಎಂದಷ್ಟು ತಿಳಿದಿದೆ. ಆದರೆ ಇವೆಲ್ಲ ಕೆಲಸಗಳು ಅದೆಷ್ಟು ಸದ್ದಿಲ್ಲದೆ ನಡೆಯುತ್ತಿದ್ದವೆಂದರೆ ಅದೆಂದೂ ಈ ಕಿವಿಯಿಂದ ಆ ಕಿವಿಗೆ ಸುಳಿವು ಹತ್ತುತ್ತಿರಲಿಲ್ಲ. ಹಾಗೆಂದೇ ವರ್ಷಾನುವರ್ಷ ಸದಾಕಾಲವೂ ಅವರ ಹಿಂದೆ ಗುಪ್ತ ಪೊಲೀಸ್ ನಿಗಾ ಇರುತ್ತಿದ್ದರೂ, ದೊಡ್ಡ ದೊಡ್ಡ ಕಾರ್ಯಗಳು ಸದ್ದಿಲ್ಲದೆ ಯಶಸ್ವಿಯಾಗಿ ನಡೆದವು. ಇಂತಹದೇ, ಯಶಸ್ವಿಯಾದ ಒಂದು ಕೃತ್ಯದ ವೃತ್ತಾಂತವನ್ನು ನಾನು ಇಲ್ಲಿ ನೀಡುವೆ.
ಶಸ್ತ್ರಗಳ ಪೆಟ್ಟಿಗೆಯ ರಹಸ್ಯ
1915ನೇ ಇಸವಿಯ ಪ್ರಾರಂಭದ ಕಾಲ. ಪ್ರಥಮ ಮಹಾಯುದ್ಧ ಆಗತಾನೆ ಆರಂಭವಾಗಿತ್ತು. ನಾಗಪುರದಲ್ಲಿ ಈಗ ರೈಲ್ವೆ ಗೋದಾಮು ಇರುವ ಜಾಗದಲ್ಲಿ ರೈಲ್ವೆ ಸ್ಟೇಷನ್ ಇತ್ತು. ಆ ಕಾಲದಲ್ಲಿ ಬಂಗಾಳ-ನಾಗಪುರ ರೈಲ್ವೆಯ ವ್ಯಾಪ್ತಿಯು ನಾಗಪುರವರೆಗಿನದಾಗಿತ್ತು. ಮಹಾಯುದ್ಧದ ಕಾಲದಲ್ಲಿ ಬಂಗಾಳದಿಂದ ನಾಗಪುರಕ್ಕೆ ಬರುವ ರೈಲಿನಲ್ಲಿ ಸದಾ ಬಂದ್ ಇರುತ್ತಿದ್ದ, ಸೀಲ್ ಮಾಡಿದ ಒಂದು ಡಬ್ಬಿ ಬರುತ್ತಿತ್ತು, ಹಾಗೂ ಮುಂದೆ ಅದನ್ನು ನಾಗಪುರದಿಂದ ಮುಂಬಯಿಗೆ ಹೋಗುವ ರೈಲಿಗೆ ಜೋಡಿಸುತ್ತಿದ್ದರು. ಈ ಡಬ್ಬಿಯಲ್ಲಿ ಅಮ್ಯುನಿಶನ್ಸ್ (ಮದ್ದುಗುಂಡುಗಳು) ಇರುತ್ತಿದ್ದವು. ಶಸ್ತ್ರಾಸ್ತ್ರಗಳ ಪೆಟ್ಟಿಗೆಗಳಿಂದ ತುಂಬಿದ ಈ ಡಬ್ಬಿಯಿಂದ ಒಂದು ಪೆಟ್ಟಿಗೆಯನ್ನು ಸುರಕ್ಷಿತವಾಗಿ ಕೈವಶ ಮಾಡಿಕೊಳ್ಳಲು ಡಾಕ್ಟರ್‌ಜಿಯವರ ತರುಣ ಕ್ರಾಂತಿಕಾರಿ ಮಿತ್ರರು ಸಂಚು ಮಾಡುತ್ತಿದ್ದ ರೈಲ್ವೆ ಕರ್ಮಚಾರಿಗಳು ಈ ಟೋಳಿಗೆ ಚೆನ್ನಾಗಿ ಪರಿಚಿತರಾಗಿದ್ದರು. ಇದು ಡಾಕ್ಟರ್‌ಜಿಯವರ ಮಿತ್ರಮಂಡಳಿಯ ನಾನಾಜಿ ಪುರಾಣಿಕ್‌ರದೇ ಸಾಹಸಿ ಕಲ್ಪನೆಯಾಗಿತ್ತು. ಅವರು ಆ ರೈಲ್ವೆ ಕರ್ಮಚಾರಿಗಳೊಂದಿಗೆ ಸಂಧಾನ ಏರ್ಪಡಿಸಿ, ಡಬ್ಬಿಯು ಸ್ಟೇಷನ್ನಿಗೆ ಬರುತ್ತಲೇ ಅದರ ಸೀಲ್ ಮುರಿದು ಅದಲ್ಲಿನ ಒಂದು ಪೆಟ್ಟಿಗೆಯನ್ನು ಹೊರತೆಗೆದು ನೀಡಲು ಅವರನ್ನು ಒಪ್ಪಿಸಿದರು. ಆದರೆ ಪೆಟ್ಟಿಗೆ ಹೊರಕ್ಕೆ ತೆಗೆದರೂ, ಅದನ್ನು ಸ್ಟೇಶನ್ನಿನಿಂದ ಹೊರ ಸಾಗಿಸುವ ಬಗೆ ಹೇಗೆಂಬುದು ಮಹತ್ವದ ಪ್ರಶ್ನೆ. ಆದರೆ ಪುರಾಣಿಕ್ ಅವರು ಒಬ್ಬ ಪೊಲೀಸ್ ಜಮಾದಾರನಿಂದ ಈ ಕೆಲಸ ಮಾಡಿಸಿಕೊಳ್ಳುವ ವಚನ ಪಡೆದರು. ಅನಂತರ ಅವರು ಈ ಸಂಗತಿಯನ್ನು ಕಾವರೆ ಮತ್ತು ಡಾಕ್ಟರ್‌ಜಿಯವರ ಕಿವಿಗೆ ಹಾಕಿದರು. ಡಾಕ್ಟರ್‌ಜಿ ಮತ್ತು ಕಾವರೆ ಇಬ್ಬರೂ ಈ ವಿಷಯವನ್ನು ಕಟುವಾಗಿ ವಿರೋಧಿಸಿದರು. ಡಾಕ್ಟರ್‌ಜಿ ಹೇಳಿದರು, ‘‘ಈ ಕೆಲಸದಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಕೆಲಸ ಸಾಧಿಸಿದರೇನೊ ಸರಿಯೇ, ಆದರೆ ಸಾಧಿಸದಿದ್ದರೆ ಅಥವಾ ಬಯಲಾದರೆ ಅದರಿಂದ ಬಹು ಗಂಭೀರ ಪರಿಣಾಮವಾದೀತು. ಪ್ರತ್ಯಕ್ಷ ಯಾವ ಕಾರ್ಯವೂ ಕೈಗೂಡದೆ ಕೇವಲ ನಮ್ಮೆಲ್ಲ ಸಂಘಟನೆ ಮಾತ್ರ ಸರ್ವನಾಶವಾದೀತು.’’ ಆದರೆ ಕೆಲಸ ಕೈಗೂಡೀತೆಂಬ ಒಂದು ರೀತಿಯ ಖಾತರಿ ಹಾಗೂ ತಾರುಣ್ಯದ ಹುಮ್ಮಸ್ಸಿನಿಂದಾಗಿ ಆ ಟೋಳಿ ಒಪ್ಪಲಿಲ್ಲ. ಕೊನೆಗೆ ಆ ಮಂದಿಯನ್ನು ನಿವಾರಿಸಲು ಅಶಕ್ಯವೆಂದು ತೋರಿದ್ದರಿಂದ ಡಾಕ್ಟರ್‌ಜಿ ಮತ್ತು ಕಾವರೆ ಹೇಳಿದ್ದು, ‘‘ಕಡೇ ಪಕ್ಷ ಕೆಲಸ ಮಾಡುವ ಮುಂಚೆ ಮಾತ್ರ ನಮಗೆ ಹೇಳದಿರಬೇಡಿ’’, ಆ ಮಂದಿ ಅದಕ್ಕೆ ಒಪ್ಪಿದರು. ನಿತ್ಯವೂ ರೈಲ್ವೆಯ ಆ ಡಬ್ಬಿ ಬರುತ್ತಿದ್ದುದರಿಂದ ಸಹಜವಾಗಿಯೇ ಆ ಡಬ್ಬಿಯ ಬಗ್ಗೆ ರಕ್ಷಕ ಅಧಿಕಾರಿಗಳು ಅಷ್ಟೇನೂ ಗಮನವಿರುತ್ತಿರಲಿಲ್ಲ. ಅದರಿಂದಲೇ ಲಾಭ ಪಡೆಯೋಣ ಎಂದು ಈ ಮಂದಿ ನಿರ್ಧರಿಸಿದ್ದರು. ದಿವಸ ನಿಶ್ಚಿತಗೊಳ್ಳುತ್ತಲೇ ಈ ಮಂದಿ ಕಾವರೆ ಮತ್ತು ಡಾಕ್ಟರ್‌ಜಿಯವರಿಗೆ ಸೂಚನೆ ನೀಡಿದರು. ನಿಶ್ಚಿತವಾದಂತೆ ಒಂದು ಸ್ಪೆಶಲ್ ಟಾಂಗಾ ಮಾಡಿ ಮತ್ತು ಮೈಮೇಲೆ ಸಬ್ ಇನ್ಸ್‌ಪೆಕ್ಟರ್ ವೇಷ ಧರಿಸಿ ಪುರಾಣಿಕರು ಸ್ಟೇಶನ್ನಿಗೆ ಹೋಗಲು ಹೊರಟರು. ಆದರೆ ಹೊರಟಾಗಿನಿಂದ ಸ್ಟೇಶನ್‌ವರೆಗೆ ಅವರು ಆಚೀಚೆ ನೋಡಿದರೆ ಏನಾಶ್ಚರ್ಯ! ಹೆಜ್ಜೆಹೆಜ್ಜೆಗೂ ಭರವಸೆಯ ನಗುಮುಖದ ಜನ ಓಡಾಡುತ್ತಿದ್ದುದನ್ನು ಅವರು ಕಂಡರು. ಅವರಿಗೆ ತಾವು ಕೈಗೊಂಡ ಕಾರ್ಯದಲ್ಲಿ ಎಷ್ಟೋ ಧೈರ್ಯ ಬಂದಿತು. ನಾಯಕರು ವೈಚಾರಿಕ ನಿಲುವಿನಿಂದ ತಮ್ಮನ್ನು ವಿರೋಧಿಸಿದರೂ ಪ್ರತ್ಯಕ್ಷ ಕಾರ್ಯಕ್ಕೆ ತೊಡಗುತ್ತಲೇ ತಮಗೆ ಅವರ ಸಹಾಯದ ವರದಹಸ್ತ ಬೆನ್ನಿಗಿದ್ದುದನ್ನು ಕಂಡು ಅವರಿಗೆ ಧನ್ಯತೆ ಅನಿಸಿತು. ಅವರು ಹಾಗೆಯೇ ಸ್ಟೇಶನ್ನಿಗೆ ಹೋದರು. ವಚನ ನೀಡಿದ್ದ ಆ ಹೆಡ್ ಕಾನ್‌ಸ್ಟೇಬಲ್ ಉಮರಾವ್ ಸಿಂಗ್ ಟಾಂಗಾ ಬಳಿಗೆ ಬಂದು, ಒಳಗಿದ್ದ ವ್ಯಕ್ತಿಗೆ ಪೊಲೀಸ್ ಪದ್ಧತಿಯಂತೆ ವಂದಿಸಿದ. ಟಾಂಗಾವಾಲಾನಿಗೆ ತಿಳಿಯದಿರಲೆಂದು ಒಳಗಿನ ವ್ಯಕ್ತಿಯು ಉಮರಾವ್ ಸಿಂಗನಿಗೆ ಹೇಳಿದ, ‘‘ಹಮಾರೀ ಪೇಟೀ ಜಲ್ದೀ ಲಾವ್’’. ಆ ಸಂದರ್ಭದಲ್ಲಿ ರೈಲು ಬರಲು ಬರೀ ಐದು ನಿಮಿಷವಿತ್ತು. ರೈಲು ಬರುತ್ತಲೇ ರೈಲ್ವೆ ಕರ್ಮಚಾರಿಯು ಕ್ಷಣಾರ್ಧದಲ್ಲಿ ಸೀಟ್ ಮುರಿದು ಪೆಟ್ಟಿಗೆಯನ್ನು ಕೆಳಕ್ಕೆ ಇಳಿಸಿದ. ನಿಶ್ಚಯಿಸಿದ್ದ ಕೂಲಿಯು ಅದನ್ನು ಟಾಂಗಾಕ್ಕೆ ಒಯ್ದಿಟ್ಟ. ಟಾಂಗಾ ಪಾತಾಳೇಶ್ವರದ ಬಳಿ ಬರುತ್ತಲೇ ಕಾವರೆ ಭಾರ ಹೊರುವವನ ವೇಷದಲ್ಲಿ ಮುಂದೆ ಬಂದು ಪೆಟ್ಟಿಗೆಯನ್ನು ವಶಕ್ಕೆ ತೆಗೆದುಕೊಂಡರು ಮತ್ತು ಅದನ್ನು ಒಯ್ಯಬೇಕಾಗಿದ್ದ ಜಾಗಕ್ಕೆ ಒಯ್ಯಲಾಯಿತು.
ಆದರೆ ಡಾಕ್ಟರ್‌ಜಿ ಈ ವಿಷಯದಲ್ಲಿ ಅದೆಷ್ಟು ದಕ್ಷರಾಗಿದ್ದರೆಂದರೆ, ಕೇವಲ ಕೆಲಸ ಪೂರೈಸಿದ್ದರಿಂದ ಅವರಿಗೆ ಸಮಾಧಾನವಾಗಲಿಲ್ಲ. ಮುಂದೆ ಈ ಪ್ರಕರಣವನ್ನು ಪತ್ತೆಹಚ್ಚಲು ಯೋಗ್ಯ ದಿಶೆಯಲ್ಲಿ ಪ್ರಯತ್ನ ಶುರುವಾದರೆ ಯಾವ ಸುಳಿಹು ಸಿಗಬಾರದೆಂದು ಅವರು ಮತ್ತು ಅವರ ಮಿತ್ರರು ಆ ಸಬ್ ಇನ್ಸ್‌ಪೆಕ್ಟರ್‌ನ ದರಿಸನ್ನು ಸುಟ್ಟು ಬೂದಿ ಮಾಡಿದರು ಹಾಗೂ ನಾಗಪುರದ ಪ್ರಸಿದ್ಧ ನದಿ ಕಾಲುವೆಗೆ ಒಯ್ದು ಹಾಕಿದರು.
ಇತ್ತ ಪೆಟ್ಟಿಗೆ ಸ್ಟೇಶನ್ನಿನ ಹೊರಗೆ ಹೋಗುತ್ತಲೇ, ಡಬ್ಬಿಯ ಸೀಲು ಮುರಿದಿದ್ದಕ್ಕೆ ಆ ರೈಲ್ವೆ ಕರ್ಮಚಾರಿಯು ಒಂದೇ ಸಮನೆ ಕಿರುಚಾಡಿದ. ಆಗ ಅತ್ತಿತ್ತ ಒಂದೇ ಸಮನೆ ಗದ್ದಲವೆದ್ದು ‘‘ಈ ಸೀಲು ಮುರಿದಿದ್ದು ಎಲ್ಲಿ, ಹೇಗೆ’’ ಎಂದು ತನಿಖೆ ಶುರುವಾಯಿತು. ಆದರೆ ಬಹಳ ದಿನ ತನಿಖೆ ನಡೆದರೂ ಅದರಿಂದೇನೂ ಕೈಗೆ ಹತ್ತಲಿಲ್ಲ. ಡಾಕ್ಟರ್‌ಜಿಯವರ ಕ್ರಾಂತಿ ಜೀವನದ ಅತ್ಯಲ್ಪ ಪರಿಚಯವೆಂದೇ ನಾನು ಈ ಸಂಗತಿ ವಿವರವಾಗಿ ಬರೆದಿದ್ದೇನೆ. ಹೀಗೆಯೇ ಅವರ ಜೀವನದ ಇನ್ನೂ ಎಷ್ಟೋ ಪ್ರಸಂಗಗಳನ್ನು ಚಿತ್ರಿಸಬಹುದು.

Source: ‘Vikrama’ Weekly


ಹೀಗೊಂದು ಡಾಕ್ಟರ್ ಜೀ ಚಿತ್ರಣ : ನಾರಾಯಣ ಶೇವಿರೆ

$
0
0

by ನಾರಾಯಣ ಶೇವಿರೆ

Dr Keshav Baliram Hedgewar, RSS Founder

Dr Keshav Baliram Hedgewar, RSS Founder

ವ್ಯಕ್ತಿಯೋರ್ವನ ಬದುಕು ಕಥಾನಕದ ವಸ್ತುವಾಗುವುದು ಆ ಬದುಕಲ್ಲಿ ಸಾಧನೆಗಳಿದ್ದಾಗ. ವಿಚಾರಬದ್ಧವಾದ ಬದುಕು ಒಂದು ಅಧ್ಯಯನದ ವಸ್ತುವಾಗಬಲ್ಲದು. ವಿಚಾರಕ್ಕೆ ಬದ್ಧವಾಗಿ ಸಾಧನೆಗೈವಾತ ಆಂದೋಲನಗಳನ್ನೇ ಹುಟ್ಟುಹಾಕಬಲ್ಲ. ಇಂಥ ಆಂದೋಲನಗಳ ನೇತಾರರನ್ನೇ ನಿರ್ಮಾಣ ಮಾಡಬಲ್ಲ ಕೆಲವರ ಬದುಕು ಅತ್ಯಂತ ಎತ್ತರದ್ದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲರಾಂ ಹೆಡಗೇವಾರರು ಈ ಎತ್ತರವನ್ನೇರಿದವರೆನಿಸುತ್ತದೆ. ಒಂದರ್ಥದಲ್ಲಿ ಅವರು ನಿರ್ಮಾಪಕರ ನಿರ್ಮಾಪಕರು.

ನಿರ್ಮಾಪಕರ ನಿರ್ಮಾಪಕರನ್ನು ಯಾರು ನಿರ್ಮಿಸುತ್ತಾರೆ? ಸಾಮಾನ್ಯವಾಗಿ ಅವರು ಸ್ವಯಂ ನಿರ್ಮಿತರು ಅಥವಾ ಹುಟ್ಟು ನಿರ್ಮಿತರು. ನಿರ್ಮಾಣವಾಗದೇ ಇದ್ದದ್ದನ್ನು ಅಥವಾ ನಿರ್ಮಾಣಕ್ಕೆ ತನ್ನನ್ನೊಡ್ಡಿಕೊಂಡಿದ್ದನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲವೇ ಅವರು ನಿರ್ಮಾಣಗೊಳ್ಳಲು ಸಣ್ಣದೋ ದೊಡ್ಡದೋ ಹೊರಗಿನದೊಂದು ಸಹಾಯ ಬೇಕಾಗುತ್ತದೆ. ಸ್ವಯಂನಿರ್ಮಿತರಿಗೆ ಈ ಬಾಹ್ಯ ಸಹಾಯದ ಅವಶ್ಯಕತೆಯಿಲ್ಲ. ಹುಟ್ಟು ನಿರ್ಮಿತರಿಗೆ ಈ ಪ್ರಶ್ನೆಯೇ ಉದ್ಭವವಾಗುವುದಿಲ್ಲ.
ಬಾಹ್ಯಪ್ರೇರಣೆಯ ಅವಶ್ಯಕತೆಯೇ ಇಲ್ಲದವರ ಸಾಲಿನಲ್ಲಿ ಅಗ್ರೇಸರರಾಗಿ ನಿಲ್ಲಬಲ್ಲವರು ಡಾ. ಹೆಡಗೇವಾರರು.
ಅದು ಹೇಗಂದಿರಾ?
ನೋಡಿ, ಅವರನ್ನು ಹುಟ್ಟು ದೇಶಭಕ್ತರೆಂದು ಗುರುತಿಸಬಲ್ಲ ನಾಲ್ಕಾರು ಘಟನೆಗಳು ಅವರ ಬಾಲ್ಯಕಾಲದಲ್ಲೇ ನಡೆದುಬಿಡುತ್ತವೆ. ಅವುಗಳಲ್ಲಿ ಪ್ರಸಿದ್ಧವಾದದ್ದೆಂದರೆ ವಿಕ್ಟೋರಿಯಾ ರಾಣಿಯ ಅರುವತ್ತನೆಯ ಸಿಂಹಾಸನಾರೋಹಣದ ನಿಮಿತ್ತ ಶಾಲೆಯಲ್ಲಿ ನೀಡಿದ ಸಿಹಿಯನ್ನು ತಮ್ಮ ಎಂಟನೆಯ ವಯಸ್ಸಿನಲ್ಲೇ ಬಿಸಾಕಿದ್ದು, ಇತಿಹಾಸವನ್ನು ಪೂರ್ತಿ ಓದಿರದ; ಬ್ರಿಟಿಷರು – ವಿಕ್ಟೋರಿಯಾ ರಾಣಿ ಯಾರು, ಏನು ಮಾಡಿದರು ಇತ್ಯಾದಿ ಆಳ ವಿವರಗಳನ್ನು ಅರಿತಿರದ ರಾಷ್ಟ್ರದ – ರಾಷ್ಟ್ರೀಯತೆ -ರಾಷ್ಟ್ರೀಯರು ಇತ್ಯಾದಿ ಭಾವಗಳನ್ನು – ವಿಚಾರಗಳನ್ನು ಇನ್ನೂ ಸ್ಪಷ್ಟವಾಗಿ ಮಾಡಿಕೊಂಡಿರದ ಅಥವಾ ಮಾಡಿಕೊಳ್ಳಲು ತೀರಾ ಕಷ್ಟಸಾಧ್ಯ ಎಂದಂದುಕೊಳ್ಳಬಹುದಾದ ವಯಸ್ಸೊಂದರಲ್ಲಿ ಕೇಶವ, ಯಾರೇ ಆಗಲೀ ಎಲ್ಲೇ ಆಗಲೀ ಯಾವ ಕಾರಣಕ್ಕೇ ಆಗಲೀ ಕೊಟ್ಟ ಸಿಹಿಯನ್ನು ಮರುಮಾತಿಲ್ಲದೇ ತಿಂದು ಚಪ್ಪರಿಸಿ ಮುಂದಿದ್ದಕ್ಕೆ ಕೈಯೊಡ್ಡಬೇಕಾಗಿದ್ದ ವಯಸ್ಸೊಂದರಲ್ಲಿ ಕೇಶವ ಸಿಹಿಯಂಥ ಸಿಹಿಯನ್ನೇ ಬಿಸಾಕಿದನಲ್ಲ; ಯಾರೂ ಹೇಳಿಕೊಡದೆ, ಯಾರ ಪ್ರೇರಣೆಯಾಗಲೀ ಒತ್ತಡವಾಗಲೀ ಇಲ್ಲದೆ ಬಿಸಾಕಿದನಲ್ಲ – ಇದು ಹುಟ್ಟಿನಿಂದಷ್ಟೇ ಬರಬಹುದಾದ ದೇಶಭಕ್ತಿಯ ಭಾವ.
ಹುಟ್ಟಿನಿಂದ ಬಂದದ್ದು ಸ್ಥಾಯಿ. ಹೇಳುತ್ತಾರಲ್ಲ, ಹುಟ್ಟುಗುಣ ಸುಟ್ಟರೂ ಹೋಗದೆಂದು. ಇದು ಒಳ್ಳೆಯದಲ್ಲದ ಗುಣದ  ಬಗ್ಗೆ ಹೇಳಿರಬೇಕು. ಇಲ್ಲವಾದರೆ ಸುಡಬೇಕೇಕೆ? ಒಳ್ಳೆಯದಲ್ಲದ್ದು ಹೇಗೆ ಹೋಗದೋ ಹಾಗೇ, ಹುಟ್ಟಿನಿಂದ ಬಂದ್ದೇ ಹೌದಾಗಿದ್ದರೆ ಒಳ್ಳೆಯ ಗುಣವೂ ಹೋಗದು.
ಹುಟ್ಟಿನಿಂದ ಬಂದದ್ದು ಎಂಬುದಕ್ಕಾಗೇ ಗುಣವೊಂದಕ್ಕೆ ಜತೆಯಾಗಿ ಬಂದದ್ದು ಸ್ಥಾಯೀಧರ್ಮ.
ಹುಟ್ಟಿನಿಂದಲೇ ಒಂದಷ್ಟು ಗುಣಗಳು ಬರುತ್ತವೆ. ಒಳ್ಳೆಯದೂ, ಜೊತೆಗೆ ಕೆಟ್ಟದು ಕೂಡಾ. ಕೆಟ್ಟ ಗುಣಕ್ಕೆ ಆಕರ್ಷಣೆ ಅಧಿಕ. ಒಳ್ಳೆಯವರೂ ಅಲ್ಲದ ಕೆಟ್ಟವರೂ ಅಲ್ಲದ ಹತ್ತಾರು ತರುಣರನ್ನು ಕೆಟ್ಟವರನ್ನಾಗಿಸಲು ಒಬ್ಬನ ಅಲ್ಪ ಪರಿಶ್ರಮ ಸಾಕು. ಅದೇ ತರುಣರನ್ನು ಒಳ್ಳೆಯವರನ್ನಾಗಿಸಲು ಹಲವರ ಅಪಾರ ಪರಿಶ್ರಮವೇ ಬೇಕಾದೀತು.
ಒಳ್ಳೆಯವರಾಗುವುದೆಂದರೆ ಏರುವುದಲ್ಲವೆ? ಅದು ಪರಿಶ್ರಮದ ಕೆಲಸ.
ಕೆಟ್ಟವರಾಗುವುದೆಂದರೆ ಜಾರುವುದಲ್ಲವೆ? ಅದು ಪರಿಶ್ರಮವನ್ನು ಅಪಹಾಸಗೈಯುತ್ತದೆ, ಇಲ್ಲವೇ ನಿರ್ಲಕ್ಷಿಸುತ್ತದೆ.
‘ಸಹವಾಸ ದೋಷ’ ಎಂಬ ಶಬ್ದ ಅದಕ್ಕಾಗೇ ಟಂಕಿಸಲ್ಪಟ್ಟಿರಬೇಕು. ಒಳ್ಳೆಯದೂ ಕೆಟ್ಟದರಷ್ಟೇ ಮನುಷ್ಯಾಕರ್ಷಣೆಯನ್ನು ಹೊಂದಿರುತ್ತಿದ್ದರೆ. ‘ಸಹವಾಸ ದೋಷ’ ಎಂಬ ಶಬ್ದದಷ್ಟೇ ಪ್ರಮಾಣದಲ್ಲಿ ಅದಕ್ಕೇ ಪರ್ಯಾಯವಾಗಿ ಹಾಗೂ ವಿರೋಧಶಬ್ದವಾಗಿ ‘ಸಹವಾಸ ಗುಣ’ ಎಂಬ ಶಬ್ದವೂ ಬಳಕೆಯಾಗಬೇಕಾಗಿತ್ತು.
ಬಳಕೆಯಾಗುವುದು ಒತ್ತಟ್ಟಿಗಿರಲಿ, ವಿರೋಧಶಬ್ದವಾಗಿಯೂ ಕೂಡಾ ‘ಸಹವಾಸ ಗುಣ’ ಎಂಬುದು ಟಂಕಿಸಲ್ಪಡಲೇ ಇಲ್ಲ.
ನಿಜಕ್ಕಾದರೆ ಹುಟ್ಟುದೋಷ ಸುಟ್ಟರೂ ಹೋಗದು ಎಂದಾಗಬೇಕಿತ್ತು.
ಇಲ್ಲಿ ಗುಣದ ಮುಂದೆ ದೋಷವನ್ನು ತಂದು ನಿಲ್ಲಿಸಿದ್ದು ಹಣಾಹಣಿಗಾಗಿ ಅಲ್ಲ, ದೋಷ- ಕೆಟ್ಟತನಗಳೆಷ್ಟು ಪ್ರಭಾವೀ – ಆಕರ್ಷಕ – ದೀರ್ಘಕಾಲಿಕತೆಗಳುಳ್ಳವು ಎಂಬುದನ್ನು ಚಿತ್ರಿಸಲಿಕ್ಕಾಗಿ ಅಷ್ಟೆ.
ಇಂಥ ದೋಷ – ಕೆಟ್ಟತನಗಳನ್ನು ಸೀಳಿಕೊಂಡು, ಅವುಗಳಾವ ಪ್ರಭಾವಕ್ಕೂ ಜಗ್ಗದೆ ಬಗ್ಗದೆ ರಾಷ್ಟ್ರಭಕ್ತಿಯಂಥ ಉನ್ನತ ಭಾವವೊಂದು ಹುಟ್ಟಿನಿಂದಲೇ ಒಬ್ಬಾತನಲ್ಲಿ ಮೈದಾಳಿ ಬರುತ್ತದೆಂದರೆ ಅದಕ್ಕೊಂದು ಮಹತ್ತ್ವವಿರಲೇ ಬೇಕು ಮತ್ತು ಅದಕ್ಕೊಂದು ಹಿನ್ನೆಲೆಯೂ ಇರಲೇಬೇಕು.
ತೆಲಂಗಾಣದ ಕಂದಕುರ್ತಿ ಗ್ರಾಮ ಮೂಲದವರಾದ ಡಾ. ಹೆಡಗೇವಾರರ ವಂಶಸ್ಥರು ವೇದಾಧ್ಯಯನ – ಅಧ್ಯಾಪನ – ಅಗ್ನಿಹೋತ್ರಾದಿಗಳು ಕುಲಪರಂಪರೆಯಾಗಿ ಉಳ್ಳವಾಗಿದ್ದರು. ವೇದವಿದ್ಯೆಗೆ ಅಪಹಾಸ್ಯ – ವಿರೋಧಗಳಿದ್ದ ನಿಜಾಮನ ರಾಜ್ಯದಿಂದ ಅದಕ್ಕೆ ಪುರಸ್ಕಾರವಿದ್ದ ಭೋಸಲೇ ರಾಜರ ನಾಗಪುರಕ್ಕೆ ಡಾಕ್ಟರ್‌ಜೀಯವರ ತಂದೆಯ ಮುತ್ತಜ್ಜ ವಲಸೆ ಬರಬೇಕಾಗಿ ಬಂದುದು ಸಹಜವೇ ಇದೆ.
ಭಾರೀ ಮೈಕಟ್ಟು, ಜತೆಗೆ ಅಂಗಸಾಧನೆ – ಇವು ಈ ವಂಶದ ಕುಲ ಪರಂಪರೆಯೇ ಆಗಿಬಿಟ್ಟಿತ್ತು. ಜತೆಗೆ ಕುಲಸ್ವಭಾವವಾಗಿ ಬಂದ ಸಿಟ್ಟು!
ಬಡಕಲ ಶರೀರಿಯ ಸಿಟ್ಟು ಆತನದ್ದೇ ದವಡೆಗೆ ಬಂದೀತು. ಜಟ್ಟಿಯಂಥವನಿಗೆ ಸಿಟ್ಟು ಬಂದರೆ? ಡಾಕ್ಟರ್‌ಜೀ ಅಣ್ಣ ಮಹಾದೇವ ಶಾಸ್ತ್ರಿ ಒಮ್ಮೆ ನಿರಪರಾಧಿಯೋರ್ವನನ್ನು ಪೀಡಿಸುತ್ತಿದ್ದ ನಾಲ್ಕಾರು ಪುಂಡರಿಗೆ ತಮ್ಮ ಕೋಪಾವೇಶದಿಂದಾಗಿ ವಜ್ರಮುಷ್ಟಿಯ ರುಚಿ ತೋರಿಸಿದ್ದರು. ಹೀಗೆ ಇವರ ಕುಲಸ್ವಭಾವವಾಗಿ ಬಂದ ಸಿಟ್ಟು ತಮ್ಮ ದವಡೆಗೆ ಬರುವುದಂತಿರಲಿ ಅನ್ಯಾಯಕೋರರ ದವಡೆಯನ್ನು ಬಿಡುತ್ತಿರಲಿಲ್ಲ. ಅನ್ಯಾಯ ನಿವಾರಣೆಗೈದು ನ್ಯಾಯಸ್ಥಾಪನೆಗೇ ಅದು ಬಹುತೇಕ ಬಳಕೆಯಾಗುತ್ತಿತ್ತು.
ವೇದ ವಿದ್ಯೆ – ಮೈಕಟ್ಟು – ನ್ಯಾಯದ ಸಿಟ್ಟು ಈ ಮೂರೂ ಹದವಾಗಿ ಸಂಗಮಿಸಿ ಪರಂಪರೆಯಾಗಿ ಬಂದ ಕುಲದಲ್ಲಿ ಹುಟ್ಟು ರಾಷ್ಟ್ರಭಕ್ತನಾಗಿ ಕೇಶವ ಹುಟ್ಟಿದ್ದು ವಿಶೇಷವಲ್ಲ, ಕಾಕತಾಳೀಯವಲ್ಲ ಎಂಬಂತಿದೆ. ಅಂಥ ಕುಲಪರಂಪರೆಯೂ ಅಲ್ಲೊಬ್ಬ ಹುಟ್ಟು ರಾಷ್ಟ್ರಭಕ್ತ ಹುಟ್ಟುವುದೂ – ಇವು ಪರಸ್ಪರ ಸಂಬಂಧವುಳ್ಳವು.
ಈ ಸಂಬಂಧವನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಬೇಕೇಕೆಂದರೆ, ಡಾಕ್ಟರ್‌ಜೀಯವರಲ್ಲಿ ಉದ್ದೀಪ್ತಗೊಂಡ ರಾಷ್ಟ್ರಭಾವವು ತಕ್ಷಣದ ಆವೇಶವೂ ಅಲ್ಲ, ಕ್ಷಣಿಕಾವೇಶವೂ ಅಲ್ಲ, ಬಾಹ್ಯಪ್ರೇರಿತವೂ ಅಲ್ಲ ಎಂಬ ಸ್ಪಷ್ಟತೆಗಾಗಿ.
ಅವರ ಮುಂದಿನ ಬದುಕು ಈ ಸ್ಪಷ್ಟತೆಯನ್ನಂತೂ ಸಾದರಪಡಿಸಿಯೇ ಬಿಡುತ್ತದೆ. ಆದರೆ ಆ ಕಾರ್ಯದ ಕಾರಣವನ್ನು ಅವರ ಹಿಂಬದುಕಿನ ಮೂಲದಿಂದಲೇ ತೋರಬೇಕಷ್ಟೆ.
ಅವರ ರಾಷ್ಟ್ರಭಕ್ತಿ ವಿಕಾಸೋನ್ಮುಖೀ ಚಲನೆಯುಳ್ಳದ್ದು; ದಾರ್ಶನಿಕ ಚಲನೆಯುಳ್ಳದ್ದು.
ತನ್ನಲ್ಲಿಯ ರಾಷ್ಟ್ರಭಕ್ತಿ ತನಗಷ್ಟೇ ಸೀಮಿತಾದರೆ ತನ್ನಲ್ಲೆಷ್ಟೇ. ಬೆಳೆದರೂ ಅದು ವ್ಯಕ್ತಿತ್ವವನ್ನು ವಿಕಸಿತಗೊಳಿಸೀತೇ ವಿನಾಃ ಸಮಷ್ಟಿಯಾಗಿ ಬೆಳವಣಿಗೆ ಸಾಧಿಸಲಾರದು. ಸಮಷ್ಟಿ ವ್ಯಕ್ತಿತ್ವವಿದ್ದವನಿಂದಷ್ಟೇ ಅವನಲ್ಲಿಯ ರಾಷ್ಟ್ರಭಾವವೂ ಸಮಷ್ಟಿ ವಿಕಾಸ ಹೊಂದೀತು.
ಸೀತಾಬರ್ಡಿ ಕೋಟೆಯ ಮೇಲಿದ್ದ ಆಂಗ್ಲರ ಯೂನಿಯನ್‌ಜಾಕ್ ಧ್ವಜವನ್ನಿಳಿಸಿ ಅಲ್ಲಿ ಭಗವಾಧ್ವಜವನ್ನೇರಿಸುವುದಕ್ಕಾಗಿ ಅಲ್ಲಿಗೆ ಹೋಗಲು ಬಾಲಕ ಕೇಶವ ವಝೆ ಮಾಸ್ತರರ ಮನೆಯ ಆವರಣದಲ್ಲಿ ತನ್ನ ಓರಗೆಯ ನಾಲ್ಕಾರು ಮಕ್ಕಳನ್ನು ಸೇರಿಸಿಕೊಂಡು ಸುರಂಗ ತೋಡಲು ಮಣ್ಣನ್ನಗೆಸಿದ. ಅದೆಷ್ಟು ವ್ಯಾವಹಾರ್ಯ ಎಂಬ ಪ್ರಶ್ನೆ ಆ ಬಾಲಕ ಪ್ರಾಯದಲ್ಲಿ ಸುಳಿದಿರಲಾರದು. ಆದರೆ ಆ ಕಾರ್ಯಕ್ಕಾಗಿ ನಾಲ್ಕಾರು ಬಾಲಕರನ್ನು ತಯಾರುಗೊಳಿಸುವನಲ್ಲ, ಅವರಲ್ಲೂ ರಾಷ್ಟ್ರಭಕ್ತಿಯನ್ನುದ್ದೀಪಿಸಿ.
ರಾಷ್ಟ್ರಭಕ್ತಿ ಅನ್ನುವುದು ಒಂದು ಾವ. ಭಾವವೊಂದು ಉನ್ನತಗೊಳ್ಳುವುದು ಕರ್ತವ್ಯವಾಗಿ ಬೆಳೆದಾಗ, ರಾಷ್ಟ್ರಭಕ್ತಿ ಒಂದು ಮೌಲ್ಯವಾಗಿ ಸಾರ್ಥಕಗೊಳ್ಳುವುದು ಅದು ರಾಷ್ಟ್ರಧರ್ಮವಾಗಿ ರೂಪುಗೊಂಡಾಗ
ರಾಷ್ಟ್ರಭಕ್ತಿ – ಭಾವ ಸ್ವರೂಪದ್ದು.
ರಾಷ್ಟ್ರಧರ್ಮ – ಕರ್ತವ್ಯ ಸ್ವರೂಪದ್ದು.
ಇಪ್ಪತ್ತನೆಯೇ ಶತಮಾನದ ಪ್ರಾರಂಭ ದಿನಗಳು. ನಮ್ಮ ದೇಶದಲ್ಲಿ ಬ್ರಿಟಿಷರು ‘ವೆಂದೇ ಮಾತರಂ’ನ್ನು ನಿಷೇಧಿಸಿದ್ದರಷ್ಟೇ. ಶಾಲೆಯಲ್ಲಿ ವಂದೇ ಮಾತರಂ ಹೇಳಕೂಡದೆಂದು ಸುತ್ತೋಲೆಯನ್ನೇ ಹೊರಡಿಸಿದ್ದರು. ಕೇಶವ ಕಲಿಯುತ್ತಿದ್ದ ನೀಲ್‌ಸಿಟಿ ಶಾಲೆಗೆ ಶಾಲಾ ನಿರೀಕ್ಷಕರು ಬಂದಾಗ ಅವರು ಪ್ರವೇಶಗೈಯಲೆಂದು ಹೊರಟ ಎರಡೂ ತರಗತಿಗಳಲ್ಲೂ ವಂದೇ ಮಾತರಂ ಮೊಳಗಿದವು. ಆ ಆಂಗ್ಲನಿಷ್ಠ ಅಧಿಕಾರಿ ಕೇವಲ ಆಂಗ್ಲನಿಷ್ಠನಷ್ಟೇ ಆಗಿರಲಿಲ್ಲ. ಆತ ಮಹಮ್ಮದೀಯನೂ ಆಗಿದ್ದ. ತನ್ನ ಮತನಿಷ್ಠೆಯ ಕಾರಣಕ್ಕಾಗಿ ತಾಯಿಗೆ ನಮಿಸುವ ಕಲ್ಪನೆಗೇ ಆತ ಕಡು ವಿರೋಧಿಯಾಗಿದ್ದ. ತನ್ನ ಆಂಗ್ಲನಿಷ್ಠೆ ಹಾಗೂ ಮತನಿಷ್ಠೆ ಈ ಎರಡೂ ಕಾರಣಗಳಿಗಾಗಿ ‘ವಂದೇ ಮಾತರಂ’ ಘೋಷಣೆಯಿಂದಾದ ಅಪಮಾನ ಅವನ ಪಾಲಿಗೆ ದುಪ್ಪಟ್ಟು. ತರಗತಿಗೆ ತರಗತಿಯೇ, ನಿಜ ಹೇಳಬೇಕೆಂದರೆ ಶಾಲೆಗೆ ಶಾಲೆಯೇ ವಂದೇ ಮಾತರಂ ಘೋಷಣೆ ಕೂಗಬೇಕಿದ್ದರೆ ಅದರ ಹಿಂದೊಬ್ಬ ಸೂತ್ರಧಾರಿ ಇರಲೇಬೇಕೆಂದು ಆತ ತರ್ಕಿಸಿದ. ಸರಿಯಾಗಿಯೇ ತರ್ಕಿಸಿದ. ಅದಾರೆಂದು ಪತ್ತೆಹಚ್ಚಲು ಯತ್ನಿಸಿದ. ವಿಫಲವಾದಾಗ ಅದನ್ನು ಪತ್ತೆಹಚ್ಚಲು ಮುಖ್ಯೋಪಾಧ್ಯಾಯ ಓಕರಿಗೆ ಹೇಳಿ, ಆ ರಾಜದ್ರೋಹಿಯನ್ನು ಶಾಲೆಯಿಂದ ಹೊರಹಾಕಿ ತಕ್ಕ ಶಿಕ್ಷೆ ನೀಡಬೇಕೆಂದು ಕಟ್ಟಾಜ್ಞೆ ಮಾಡಿದ.
ಚತುರೋಪಾಯಗಳಲ್ಲಿ ಯಾವುದಕ್ಕೂ ಜಗ್ಗದ ವಿದ್ಯಾರ್ಥಿಗಳು ಕೇಶವನ ಹೆಸರು ಹೇಳಲಿಲ್ಲ. ತಮ್ಮ ಶೈಕ್ಷಣಿಕ ಭವಿಷ್ಯವನ್ನೂ ಲೆಕ್ಕಿಸದೆ ತಮ್ಮ ನಾಯಕನನ್ನು ಒಟ್ಟಾರೆ ಈ ಪ್ರಕರಣದ ಸಂಘಟಕನನ್ನು ಅವರೆಲ್ಲ ಸೇರಿ ಕಾಪಾಡಲೆತ್ನಿಸಿದರು. ತಮ್ಮನ್ನು ಶಾಲೆಯಿಂದ ಹೊರ ಹಾಕಿದಾಗ ಅವರೆಲ್ಲ ಶಾಲೆಯಿಂದ ಹೊರಬಿದ್ದು ಶಾಲೆಯ ವಿರುದ್ಧವೇ. ಮುಷ್ಕರ ಹೂಡಿದರು. ಪೊಲೀಸೇ ಶಾಲೆಗೆ ಕಾವಲು ನಿಲ್ಲಬೇಕಾಯಿತು. ಶಾಲೆಗೆ ಪ್ರತಿಷ್ಠೆ ಪ್ರಶ್ನೆ. ವಿದ್ಯಾರ್ಥಿ ಪಾಲಕರಿಗೆ ಮಕ್ಕಳ ಓದಿನ ಚಿಂತೆ. ಇಬ್ಬರೂ ರಾಜಿ ಮಾಡಿಕೊಂಡರು. ಮಕ್ಕಳು ನಾಯಕನ ಹೆಸರು ಹೇಳಬೇಕಿಲ್ಲ, ಮುಂದೆ ವಂದೇ ಮಾತರಂ ಹೇಳುವಂತಿಲ್ಲ ಎಂಬ ಕರಾರಿವಂತೆ ಶಾಲೆ ಪುನರಾರಂಭವಾಯಿತು.
ವಂೇ ಮಾತರಂ ಹೇಳಲು ಸ್ವಾತಂತ್ರ್ಯವಿಲ್ಲದ ಶಾಲೆಗೆ ಕೇಶವ ಹೋದಾನು ಹೇಗೆ?
ಒಟ್ಟಾರೆ ಈ ವಂದೇ ಮಾತರಂ ಪ್ರಕರಣದಲ್ಲಿ ಕೇಶವನ ನಾಯಕತ್ವವೂ ಪ್ರಕಟಗೊಂಡಿತ್ತು, ಸಂಘಟಕತ್ವವೂ ಪ್ರಕಟಗೊಂಡಿತ್ತು.
ಒಂದು ಚಳವಳಿಯನ್ನು ರೂಪಿಸುವಾತ ಸಂಘಟಕ. ಅದನ್ನು ಮುಂದಕ್ಕೆ ಕೊಂಡೊಯ್ಯುವಾತ ನಾಯಕ.
ಚಳವಳಿಯನ್ನು ಒಂದು ಸರಪಳಿಗೆ ಹೋಲಿಸುವುದಾದರೆ, ಆಗ ಆ ಸರಪಳಿಯು ಈಡೇರಿಸಬೇಕಾದ ಉದ್ದೇಶವನ್ನು ಈಡೇರಿಸುವಂತೆ ಮಾಡುವವ ನಾಯಕ. ಉದ್ದೇಶ ಈಡೇರಿಕೆಗೆ ಯೋಗ್ಯವಾಗುವಂತೆ ಅದರ ಪ್ರತಿಯೊಂದು ಕೊಂಡಿಯನ್ನೂ ಗಮನಿಸಿ ಸಾಮರ್ಥ್ಯ ಹೆಚ್ಚಿಸಿ ಅದನ್ನು ಉಪಯೋಗದ ಹಂತಕ್ಕೆ ತಂದು ನಿಲ್ಲಿಸುವಾತ ಸಂಘಟಕ.
ಸಂಘಟಕ ಗುಂಪನ್ನು ಪ್ರೀತಿಸುತ್ತಾನೆ. ಗುಂಪನ್ನು ಯೋಗ್ಯವಾಗಿ ನಿರ್ಮಿಸುತ್ತಾನೆ.
ನಾಯಕನನ್ನು ಗುಂಪು  ಪ್ರೀತಿಸುತ್ತೆ. ಗುಂಪಿಗೆ ಯೋಗ್ಯ ನೇತೃತ್ವ ನೀಡುತ್ತಾನೆ.
ಗುಂಪು ಹೇಳಿದಂತೆ ಸಂಘಟಕ ಕೇಳುತ್ತಾನೆ. ನಾಯಕ ಹೇಳಿದಂತೆ ಗುಂಪು ಕೇಳುತ್ತದೆ. ಇದನ್ನು ಹೀಗೆಯೇ ಬೆಳೆಸಬಹುದೆನ್ನಿ.
ಒಟ್ಟಾರೆಯಾಗಿ, ಸಂಘಟಕನದು ಎಲೆಮರೆಯ ಕಾಯಿಯಂಥ ಕಾಯಕ.
ನಾಯಕನದೇನಿದ್ದರೂ ವೇದಿಕೆ ಮೇಲೆಯೇ ನಿರ್ವಹಣೆ ಮಾಡಬೇಕಾದ ಸ್ವರೂಪದ್ದು.
ಇವೆರಡೂ ತದ್ವಿರುದ್ಧ ಎಂಬ ರೀತಿಯ ವ್ಯಕ್ತಿತ್ವಗಳು. ಕೇಶವನಲ್ಲದು ಅದ್ಭುತ ರೀತಿಯಲ್ಲಿ ಸಮನ್ವಯಗೊಂಡಿತ್ತು.
ಇಡಿಯ ಶಾಲೆ ಕೇಶವ ಹೇಳಿದಂತೆ ಕೇಳಿತ್ತು. ಅದೇ ವೇಳೆ ಅದು ಕೇಶವನ ಹೆಸರನ್ನು ಅಪ್ಪಿತಪ್ಪಿಯೂ ಹೇಳದಂತೆ ಸಂಯಮ – ಧೈರ್ಯ ತೋರಿತ್ತು. ಆ ರೀತಿ ತಾನೇ ರೂಪಿಸಿದ ಈ ವಿದ್ಯಾರ್ಥಿಗಳ ಗುಂಪಿಗೆ ಅದೇ ಗುಂಪಿನವಾಗಿ ಇಡಿಯ ಪ್ರಕರಣದಲ್ಲಿ ನೇತೃತ್ವವನ್ನೂ ಕೊಟ್ಟುಬಿಟ್ಟಿದ್ದ ಕೇಶವ.
ಕೇಶವನಲ್ಲಿ ರಾಷ್ಟ್ರಭಕ್ತಿಯು ರಾಷ್ಟ್ರಧರ್ಮವಾಗಿ ಬೆಳವಣಿಗೆ ಹೊಂದಿದ್ದರಿಂದಲೇ (ನಿಜಕ್ಕಾದರೆ ಕೇಶವನನ್ನು ಹುಟ್ಟು ರಾಷ್ಟ್ರಧರ್ಮಿ ಎನ್ನಬೇಕು. ರಾಷ್ಟ್ರಧರ್ಮವು ಮೊದಲು ಪ್ರಕಟವಾಗುವುದು ರಾಷ್ಟ್ರಭಕ್ತಿಯಾಗಿ ಅಷ್ಟೆ). ಆತ ಮೆಟ್ರಿಕ್‌ಶಿಕ್ಷಣ ಪೂರೈಸಿದ ಬಳಿಕ ಮನೆಯ ಅಗಾಧ ದಾರಿದ್ರ್ಯದ ನಡುವೆಯೂ ಅಂದರೆ ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಯ ನಡುವೆಯೂ ವೈದ್ಯ ಶಿಕ್ಷಣಕ್ಕೆಂದು ಕಲ್ಕತ್ತೆಗೆ ಹೋದ. ವೈದ್ಯ ಶಿಕ್ಷಣವು ನಿಮಿತ್ತವಷ್ಠೆ. ಲಕ್ಷ್ಯವಿದ್ದುದು ಅಲ್ಲಿಯ ಕ್ರಾಂತಿಕಾರಿಗಳ ಜತೆ ಕೆಲಸ ಮಾಡುವುದು, ಕ್ರಾಂತಿ ಕಾರ್ಯ ಕಲಿಯುವುದು ಮತ್ತು ಈ ಕಲಿಕೆ ಮುಂದಕ್ಕೆ ನಾಗಪುರದಲ್ಲಿ ಕ್ರಾಂತಿಕಾರ್ಯ ಬೆಳೆಸುವುದಕ್ಕಾಗಿ.
ಆಗಿನ ಖ್ಯಾತ ಕ್ರಾಂತಿಕಾರಿ ಶ್ರೀ ರಾಮಲಾಲ ವಾಜಪೇಯಿಯವರು ಈ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಬರೆದ ಅಂಶ ಹೀಗಿದೆ: ‘ಶ್ರೀ ದಾದಾಸಾಹೇಬ್‌ಬುಟೆಯವರಿಂದ ಆರ್ಥಿಕ ಸಹಾಯ ಪಡೆದು ಆರೆಸ್ಸೆಸ್ ಸಂಸ್ಥಾಪಕರಾದ ಶ್ರೀ ಕೇಶವರಾವ್ ಹೆಡಗೇವಾರ್ ಅವರನ್ನು ವಿದ್ಯಾಭ್ಯಾಸಕ್ಕಿಂತಲೂ ಮುಖ್ಯವಾಗಿ ಶ್ರೀ ಪುಲಿನಬಿಹಾರಿದಾಸ್ ಅವರ ನೇತೃತ್ವದಲ್ಲಿ ಕ್ರಾಂತಿಕಾರಿ ಸಂಘಟನೆಯ ಶಿಕ್ಷಣ ಪಡೆಯಲು ಕಳಿಸಲಾಯಿತು, ವಿದ್ಯಾರ್ಥಿ ೆಸೆಯಲ್ಲೇ ಆಂಗ್ಲರ ವಿರುದ್ಧದ ತನ್ನ ಹೋರಾಟ ಪ್ರವೃತ್ತಿಯಿಂದಾಗಿ ಗುಪ್ತಚರರ ಪೀಡೆಯನ್ನು ಬೆನ್ನಿಗಂಟಿಸಿಕೊಂಡಿದ್ದ ಕೇಶವರಾವ್, ಕಲ್ಕತ್ತೆಯ ವೈದ್ಯ ಶಿಕ್ಷಣದ ದಿನಗಳಲ್ಲೂ ತಮ್ಮದೇ ಕೋಣೆಯಲ್ಲಿ ಅಂಥೊಬ್ಬ ಗುಪ್ತಚರನಿರುತ್ತಲೇ ಕ್ರಾಂತಿಕಾರ್ಯದಲ್ಲಿ ತೊಡಗಿದರು. ಅಸಾಧ್ಯವೆನಿಸಬಲ್ಲ ಇಂಥ ಸಾಹಸವನ್ನು ಅವರು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು.
ಹುಟ್ಟು ರಾಷ್ಟ್ರಧರ್ಮಿಯೇ ಆಗಿದ್ದರೂ ಕೇಶವರಾಯರಿಗೆ ರಾಷ್ಟ್ರಧರ್ಮದ ಪಾಲನೆಯು ಅಕ್ಷರಶಃ ತಂತೀಯ ಮೇಲಿನ ನಡಿಗೆಯೇ ಆಗಿತ್ತು. ಆದರೆ ಅವರ ಪಾಲಿಗೆ ಅದು ಭೂಮಿಯ ಮೇಲಿನ ನಡಿಗೆ. ರಾಷ್ಟ್ರಧರ್ಮವನ್ನು ಪಾಲಿಸಬೇಕಾದ ಸ್ವಭಾವ ಮತ್ತು ಸಾಮರ್ಥ್ಯಗಳೆರಡೂ ಅವರಲ್ಲಿದ್ದವು.
ದೃಷ್ಟಾಂತಕ್ಕೆ – ಅವರೊಬ್ಬ ಉತ್ತಮ ಭಾಷಣಕಾರರಾಗಿದ್ದರು. ಧ್ಯೇಯವಾದಿ – ರಾಷ್ಟ್ರವಾದಿ ಉತ್ತಮ ಭಾಷಣಕಾರನೂ ಆಗಿದ್ದಿದ್ದರೆ ಏನಾಗಬಹುದು? ಆಗ ಅದು ಕೇವಲ ಭಾಷಣವಾಗುಳಿಯುವುದಿಲ್ಲ; ಭಾಷಣಕ್ಕೆ ಸಲ್ಲಬೇಕಾದ ಓತಪ್ರೋತ, ಉತ್ತರದ ಧ್ವನಿ, ಆಕರ್ಷಕ ಶೈಲಿ, ಉಗ್ರವೋ ವೀರಾವೇಶವೋ ಇತ್ಯಾದಿ ಲಕ್ಷಣಗಳಂತೂ ಇದ್ದೇ ಇದ್ದುವು. ಜತೆಗೆ ವಿಚಾರಬದ್ಧ ಮತ್ತು ಕೇಳುಗರನ್ನು ಯೋಚಿಸುವಂತೆ ರಾಷ್ಟ್ರಭಕ್ತರನ್ನಾಗಿಸುವಂತೆ, ರಾಷ್ಟ್ರಧರ್ಮಿಗಳೂ ಆಗುವಂತೆ ಮಾಡುವ ಪ್ರೇರಕ ಶೈಲಿ, ಹಾಗಾಗಿ ಡಾ.ಜೀ ಭಾಷಣಕ್ಕೆ ಸಾವಿರಗಟ್ಟಲೆ ಜನ ಸೇರುತ್ತಿದ್ದರು. ಬ್ರಿಟಿಷರಿಗಿದು ನುಂಗಲಾರದ ತುತ್ತಾದಾಗ ಅವರ ಭಾಷಣಕ್ಕೆ ನಿಷೇಧ ಹೇರಿದರಷ್ಟೇ ಅಲ್ಲ, ಐದು ಜನರ ನಡುವೆ ಮಾತಾಡಕೂಡದೆಂದೂ ವಿಧಿ ನಿಯಮಿಸಿದರು. ಈ ನಿಷೇಧ ಉಲ್ಲಂಘಿಸಿಯೇ ಭಾಷಣಗೈದರವರು.
ತನ್ನ ಜನರಲ್ಲಿ ರಾಷ್ಟ್ರಜಾಗೃತಿಗೊಳಿಸುವ ತನ್ನ ಸ್ವಾತಂತ್ರ್ಯವನ್ನು ಕಾನೂನು – ನಿಷೇಧದ ದಾರಿಯಲ್ಲಿ ಕಿತ್ತುಕೊಳ್ಳುವ ಅವಕಾಶವನ್ನು ಯಾರಿಗೂ ಕೊಡೆ ಎಂಬ ಧಾಟಿಯಲ್ಲಿ .
ಈ ಕುರಿತು ಮೊಕದ್ದಮೆ ಎದುರಿಸಬೇಕಾಗಿ ಬಂದಾಗ ತಮ್ಮ ಪರ ವಾದವನ್ನು ತಾವೇ ಮಂಡಿಸಿದರು. ಈ ವಾದ ಕೇಳಲೆಂದೇ ನ್ಯಾಯಾಲಯದಲ್ಲಿ ಒಳಗೂ ಹೊರಗೂ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ನೆರೆ ಜನರಿಗೆ, ರಾಷ್ಟ್ರಭಕ್ತ ಜನರಿಗೆ ನಿರಾಶೆಯಾಗದಂಥ, ಹೆಚ್ಚೇಕೆ ಅವರಲ್ಲಿ ರಾಷ್ಟ್ರಧರ್ಮವನ್ನು ಉದ್ದೀಸಿಸುವಂಥ ಭಾಷಣ ಸ್ವರೂಪದ ವಾದವನ್ನು ಕೇಶವರಾಯರು ಮಂಡಿಸಿದರು. ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶ ಸ್ಮೆಲಿ, ‘ನಿಮ್ಮ ಮೂಲ ಭಾಷಣಕ್ಕಿಂತ ಇಲ್ಲಿಯ ನಿಮ್ಮ ಸಮರ್ಥನೆಯೇ ಹೆಚ್ಚು ರಾಜದ್ರೋಹಾತ್ಮಕಾಗಿದೆ’ ಎಂದ.
ಬ್ರಿಟಿಷರಿಗೆ ಯಾವುದು ಹೆಚ್ಚು ರಾಜದ್ರೋಹಾತ್ಮಕವಾಗಿ ಕಾಣುತ್ತದೋ ಅದು ಭಾರತೀಯರಿಗೆ ಅಷ್ಟೇ ಹೆಚ್ಚು ರಾಷ್ಟ್ರಪ್ರೇಮಾತ್ಮಕವಾಗಿ ಕಾಣುತ್ತಿತ್ತು. ಅಂಥ ಗುಲಾಮೀ ದಿನಗಳವು. ಅಂದರೆ ಬ್ರಿಟಿಷರು ಹೇರಿದ ಗುಲಾಮತನದ ತೀವ್ರತೆಯನ್ನು ಇದರಿಂದರಿಯಲು ಸಾಧ್ಯ.
10 ಸಾವಿರ ರೂ. ಜಾಮೀನು ನೀಡಿದರೆ ಹಾಗೂ ಒಂದು ವರ್ಷ ಭಾಷಣ ಮಾಡಲ್ಲ ಎಂದು ಬರೆದು ಕೊಟ್ಟರೆ ಜೈಲು ಶಿಕ್ಷೆಯಿಂದ ಮುಕ್ತಗೊಳಿಸುವೆನೆಂದ ನ್ಯಾ ಸ್ಮೆಲಿ.
ವೈಯಕ್ತಿಕವಾಗಿ ಡಾಕ್ಟರ್‌ಜೀ ಬಡವರಿದ್ದಿರಬಹುದು. ಭಾರೀ ದೊಡ್ಡ ಗಣ್ಯ ಹಾಗೂ ಶ್ರೀಮಂತ ಸ್ನೇಹಿತ ಬಳಗವನ್ನು ಹೊಂದಿದ್ದ ಅವರು ಸಾಮಾಜಿಕವಾಗಿ ಭಾರೀ ಶ್ರೀಮಂತರೇ ಇದ್ದರು.
ತಮ್ಮ ಸಾಮಾಜಿಕ ಶ್ರೀಮಂತಿಕೆಯನ್ನು ಯಾವುದೇ ದುರ್ಭರ ಸನ್ನಿವೇಶದಲ್ಲೂ ತಮ್ಮ ವೈಯಕ್ತಿಕ ಬಡತನ ನಿವಾರಣೆಗೆ ಅವರು ಬಳಸಿಕೊಳ್ಳಲೇ ಇಲ್ಲ. ಅಂಥ ವ್ಯಕ್ತಿತ್ವ ಅವರದು.
ಜತೆಗೆ, ಒಂದು ವರ್ಷ ಬಿಡಿ, ಒಂದು ದಿನವೇ ಆದರೂ ತನ್ನ ಜನರ ಜತೆ, ಅದೂ ರಾಷ್ಟ್ರ ವಿಷಯಕವಾಗಿ ಮಾತಾಡಕೂಡದೆಂಬ ಸ್ವನಿಷೇಧವನ್ನು ಎಂಥದ್ದೇ ಸಂದರ್ಭದಲ್ಲಿ ಒಪ್ಪಿಕೊಳ್ಳಲಾರರು ಡಾಕ್ಟರ್‌ಜೀ.
ಹಾಗಾಗಿ ಒಂದು ವರ್ಷ ಜೈಲು ಾಸ ಅನಿವಾರ್ಯವಾಯಿತು ಅವರಿಗೆ.
ಅದು ಕೃಷ್ಣನ ಜನ್ಮಸ್ಥಾನ. ಸಂಘಸ್ಥಾಪಕರದ್ದೂ ಕೂಡಾ. ಸಂಘದ ಬೀಜ ಚಿಂತನೆಯ ರೂಪದಲ್ಲಿ ಮೊಳಕೆಯೊಡೆದದ್ದು ಜೈಲಿನಲ್ಲೇ.
ಏರುಗತಿಯ ನಿರಂತರ ಸಕ್ರಿಯತೆಯಿಂದ ಸಾಧನೆ. ಅಂಥ ಸಾಧಕನಿಗೆ ಅನಿವಾರ್ಯವಾಗಿಯೇ ಆದರೂ ಒಂದು ಬಿಡುವು ಸಿಕ್ಕೆ ಸಾಧನೆಯ ಅನುಭವದ ಆಧಾರದಲ್ಲೇ ಚಿಂತಕನಲ್ಲದವನಲ್ಲೂ ಒಂದು ಉನ್ನತ  ಚಿಂತನೆ ಚಿಗುರೊಡೆಯುತ್ತದೆ. ಡಾಕ್ಟರ್‌ಜೀ ಚಿಂತಕರಲ್ಲ, ದ್ರಷ್ಟಾರರೇ ಆಗಿದ್ದರು. ದಾರ್ಶನಿಕ ಜ್ಯೋತಿಷಿಯಲ್ಲ. ಹಿಂದಣ ಹಾಗೂ ವರ್ತಮಾನದ ಅನುಭವದ ಆಧಾರದಲ್ಲಿ ಮುಂದಾಗುವುದನ್ನು ಊಹಿಸಬಲ್ಲವ.
ಹಾಗೆ ಾರ್ಶನಿಕವಾಗಿ ಊಹಿಸಬಲ್ಲವ ಯಾವುದೇ ಸಮಸ್ಯೆಯನ್ನು ಮೂಲಭೂತವಾಗಿ ಗ್ರಹಿಸಬಲ್ಲ. ಅದರ ಪರಿಹಾರವನ್ನು ಕೂಡ ಮೂಲಭೂತವಾಗಿಯೇ ಕಂಡುಕೊಳ್ಳಬಲ್ಲ. ಇದಕ್ಕೊಂದಿಷ್ಟು ವಿವರವನ್ನು ಕೊಡುವುದಾದರೆ –
ಅಂದಿನ ಬಹುತೇಕ ಹೋರಾಟಗಾರರಲ್ಲಿದ್ದ ಪ್ರಶ್ನೆ – ಸ್ವಾತಂತ್ರ್ಯ ಎಂದು, ಎಂತು ಬಂದೀತು?
ಡಾಕ್ಟರ್‌ಜೀಗೆ ಕಾಡಿದ ಪ್ರಶ್ನೆ – ಸ್ವಾತಂತ್ರ್ಯ ಹೇಗೆ ಹೋಯಿತು? ಮರಳಿ ಬಂದಾಗ ಅದನ್ನು ಉಳಿಸಿಕೊಳ್ಳುವುದೆಂತು?
ಈ ಮೂಲಭೂತ ಪ್ರಶ್ನೆ ಕಾಡಿದವರಿಗೆ ಸ್ವಾತಂತ್ರ್ಯವು ರಾಜ್ಯ / ರಾಜಕೀಯ ಸಂಬಂಧಿಯಾಗ್ಟೇ ಕಾಣದೆ ರಾಷ್ಟ್ರಸಂಬಂಧಿಯಾಗಿ ಕಾಣುತ್ತದೆ. ರಾಷ್ಟ್ರದ ಅಸ್ಮಿತೆ ಪ್ರಮುಖ ವಿಷಯವಾಗುತ್ತದೆ.
ರಾಷ್ಟ್ರದ ಆತ್ಮದಂತಿರುವ ಮೂಲ ಸಮಾಜವೇ ಅಂದರೆ ಹಿಂದು ಸಮಾಜವೇ ದುರ್ಬಲವಾದರೆ ಸ್ವಾತಂತ್ರ್ಯಸಿಕ್ಕಿದರೂ ರಾಷ್ಟ್ರ ಸಿಗದಂಥ ಕಠೋರ ಸನ್ನಿವೇಶ ಎದುರಾಗುತ್ತದೆ. ಪಂಜಾಬ್, ಸಿಂಧ್, ಬಂಗಾಳದಂಥ ಅಹಿಂದು ಬಹುಸಂಖ್ಯಾತ ಪ್ರದೇಶಗಳು ಮುಂದೊಮ್ಮೆ ಮೂಲ ಹಿಂದು ಸಮಾಜವನ್ನು ಘಾತಿಸುವ ಹಾಗೂ ರಾಷ್ಟ್ರದಿಂದಲೇ ಬೇರೆಯಾಗುವ ಸನ್ನಿವೇಶವನ್ನು ಡಾಕ್ಟರ್‌ಜೀ 1932ರಷ್ಟು ಪೂರ್ವದಲ್ಲೇ ಊಹಿಸಿದ್ದರು.
ಹೋದ ಸ್ವಾತಂತ್ರ್ಯ ಬಂದೇ ಬರುತ್ತದೆ. ಆದರೆ ಕೈತಪ್ಪಿ ಹೋದ ರಾಷ್ಟ್ರ ಪುನಃ ಕೈಸೇರುವುದಶಕ್ಯ. ಅದಕ್ಕಾಗೇ ಡಾಕ್ಟರ್‌ಜೀ ನಮ್ಮೀ ರಾಷ್ಟ್ರವನ್ನು ಅದರ ಮೂಲ ಸಮಾಜದ ಹೆಸರಿನಲ್ಲೇ ‘ಹಿಂದೂ ರಾಷ್ಟ್ರ’ ಎಂದು ಗುರುತಿಸಿದರು. ಯಾವ ಸಮಾಜ ಇಲ್ಲದಿದ್ದರೆ ಒಂದು ರಾಷ್ಟ್ರಕ್ಕೆ ಅದರ ಮೂಲ ಅಸ್ತಿತ್ವವೇ ಇರಲಾರದೋ ಆ ಸಮಾಜದ ಹೆಸರಿನಿಂದ ಆ ರಾಷ್ಟ್ರವನ್ನು ಗುರುತಿಸುವುದು ಅತ್ಯಂತ ಉಚಿತವಾದುದು. ಅದು ರಾಷ್ಟ್ರದ ಅಸ್ಮಿತೆಯನ್ನು ನಿಖರಾಗಿ ಗುರುತಿಸಿ ಸ್ಪಷ್ಟಪಡಿಸಿಕೊಳ್ಳುವ, ರಾಷ್ಟ್ರಜೀವನವನ್ನು ಯಾವ ದಿಸೆಯಲ್ಲಿ ಮುಂದುವರಿಸಿಕೊಂಡು ಹೋಗಬೇಕೆನ್ನುವ ದಿಕ್ಸೂಚಿ ಕ್ರಮವೂ ಹೌದು.
ಡಾಕ್ಟರ್‌ಜೀ ಈ ರೀತಿ ತೊಡಗಲು ರಾಷ್ಟ್ರೀಯ ಅಸ್ಮಿತೆಗೇ ಸವಾಲಾಗಬಲ್ಲ ಅಂಶಗಳು ಕಾರಣವಿದ್ದವು.
ಉದಾಹರಣೆಗಾಗಿ ಕೆಲವನ್ನೇ ಗುರುತಿಸುವುದಾದರೆ:
– 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಪರಂಪರೆಯಂತೆ ‘ವಂದೇ ಮಾತರಂ’ ಗೀತೆಗೆ ತಮ್ಮ ಮತೀಯ ನೆಲೆಯಲ್ಲಿ ವಿರೋಧ ಸೂಚಿಸಿ ವೇದಿಕೆಯಿಂದಿಳಿದು ಹೊರ ನಡೆದಿದ್ದರು ಅಧಿವೇಶನಾಧ್ಯಕ್ಷ ಮಹಮ್ಮದ್ ಆಲಿ.
– ತುಕರ್ವೇ  ಉಚ್ಚಾಟಿಸಿದ ಖಲೀಫನನ್ನು ಮರುಸ್ಥಾಪಿಸಬೇಕೆಂದು ಭಾರತೀಯ ಮುಸ್ಲಿಮರು ಇಲ್ಲಿ ದಂಗೆ ನಡೆಸಿ ಕೇರಳದಲ್ಲಿ ನೂರಾರು ಹಿಂದುಗಳನ್ನು ಹತ್ಯೆಗೈದರು. ಹಿಂದು ಸ್ತ್ರೀಯರ ಮಾನಭಂಗಗೈದರು, ಮತಾಂತರವನ್ನೂ ಮಾಡಿದರು.
– ನಾಗಪುರ, ಅಮೇಠಿ, ಗುಲ್ಬರ್ಗಾ, ಕೋಹಾಟ್‌ಗಳಲ್ಲಿ ಮುಸ್ಲಿಮರು ನಡೆಸಿದ ದಂಗೆಗೆ ಗಾಂಧೀಜಿ ಶಾಂತಿ ಭಾಷಣಗೈದಾಗ ‘ನಿಮ್ಮ ಶಾಂತಿ ಭಾಷಣ ಸಾಕೆಂದರು’ ಗಾಂಧಿ ಶಿಷ್ಯೆ ಸರೋಜಿನಿ ನಾಯ್ಡು.
– 21 ದಿನಗಳ ಗಾಂಧೀಜಿ ಉಪವಾಸದ ಪರಿಣಾಮ ಮುಸ್ಲಿಮರು ಐಕಮತ್ಯ ಘೋಷಣೆ ಹೊರಡಿಸಿದಾಗ ಅದರ ಅಪ್ರಾಮಾಣಿಕತೆಯನ್ನು ಚೆನ್ನಾಗಿಯೇ ಅರಿತಿದ್ದ ಡಾ. ಅಂಬೇಡ್ಕರ್ ಹೇಳಿದ್ದಿಷ್ಟು: ‘ಈ ಐಕಮತ್ಯ ಘೋಷಣೆ ಆದರೆ ಅವುಗಳ ಉಲ್ಲಂಘನೆಗೆ ಮುಕ್ತ ಅವಕಾಶ ಸಿಕ್ಕಂತೆ, – ‘ಅನೇಕ ಕಾಂಗ್ರೆಸ್ಸಿಗರು ರಾಷ್ಟ್ರೀಯತೆ ಮುಸುಕಿನಲ್ಲಿ ಮತೀಯವಾದಿಗಳಾಗಿದ್ದರು’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಸ್ವತಃ ನೆಹರೂರವರೇ ಹೇಳಿದ್ದರು, ಆ ಬಳಿಕ.
– ‘ಹಿಂದು ರಾಷ್ಟ್ರ ಭವಿಷ್ಯ ಉಜ್ವಲವಾಗಲು ಶುದ್ಧಿ, ಹಿಂದುಗಳ ಸಂಘಟನೆ, ಹಿಂದು ರಾಜ್ಯ ಸ್ಥಾಪನೆ,  ಭಾರತ, ಅಫ್‌ಘಾನಿಸ್ಥಾನ ವಿಲೀನ – ಈ ನಾಲ್ಕು ಕೈಗೂಡಬೇಕು’ ಎಂದು 1925ರಲ್ಲಿ ಲಾಲಾ ಹರದಯಾಳರು ಲಾಹೋರಿನ ‘ಪ್ರತಾಪ’ ಪತ್ರಿಕೆಯಲ್ಲಿ ಬರೆದರು.
– ಆವಾಗಲೇ ಸಾವರ್ಕರ್ ‘ಹಿಂದುತ್ವ’ ಪುಸ್ತಕ ಬೆದಿದ್ದರು.
ರಾಷ್ಟ್ರದ ಅಸ್ಮಿತೆಯನ್ನುಳಿಸಲು ಮತ್ತದನ್ನು ಉನ್ನತ ಸ್ಥಿತಿಗೇರಿಸಲು ಡಾಕ್ಟರ್‌ಜೀ ಕಂಡುಕೊಂಡ ದಾರಿ ಹಿಂದು ಸಂಘಟನೆ.
ಈ ದಾರಿಯಲ್ಲಿ ತೊಡಗಲು ಅವರಿಗೆ ಹಲವು ವಿಧ ಸಂಘಟನೆಗಳಲ್ಲಿ ಕಾರ್ಯ ಮಾಡಿದ ಮತ್ತವುಗಳಲ್ಲಿ ಕೆಲವನ್ನು ಸ್ವತಃ ಾವೇ ಸ್ಥಾಪಿಸಿದ ಅನುಭವದ ಪಾಯ ಇತ್ತು.
ಅವುಗಳಲ್ಲಿ ಕೆಲವನ್ನು ಉಲ್ಲೇಖಿಸುವುದಾದರೆ:
– ಕ್ರಾಂತಿಕಾರ್ಯದಲ್ಲಿ ಕಾಂಗ್ರೆಸ್ಸಿನಲ್ಲೂ  ಪದನಿಮಿತ್ತ ಹೊಣೆವಹಿಸಿ ಕೆಲಸ ಮಾಡಿದ್ದರು.
– ಕ್ರಾಂತಿಕಾರಿ ಗಂಗಾಧರ ಪ್ರಸಾದ್ ಪಾಂಡೆ ಮೂಲಕ ‘ರಾಷ್ಟ್ರೀಯ ಮಲ್ಲವಿದ್ಯಾ ಶಾಲೆ’ ಪ್ರಾರಂಭಿಸಿದರು.
– 1921ರಲ್ಲಿ ಹಿಂದು ಮಹಾಸಭೆಯ ಕಾರ್ಯದರ್ಶಿಯಾಗಿದ್ದರು.
– ‘ನಾಗಪುರ ನ್ಯಾಷನಲ್ ಯೂನಿಯನ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.
– ವಿದ್ಯಾರ್ಥಿಗಳಲ್ಲಿ ಉತ್ಸವಗಳ ಮೂಲಕ ರಾಷ್ಟ್ರಭಾವ ಜಾಗೃತಿ ಮೂಡಿಸಲು ‘ರಾಷ್ಟ್ರೀಯ ಉತ್ಸವ ಮಂಡಲ’ ಎಂಬ ಸಂಘಟನೆಯನ್ನು ಪ್ರಾರಂಭಿಸಿದರು.
– 1920ರಲ್ಲಿ ಪರಾಂಜಪೆಯವರು ಪ್ರಾರಂಭಿಸಿದ ‘ಭಾರತ ಸ್ವಯಂಸೇವಕ ಮಂಡಲ’ದಲ್ಲಿ ಸಕ್ರಿಯ ಭಾಗಿ.
– ಸಂಪಾದಕರಾಗಿ ಯಾರೂ ಮುಂದೆ ಬರಲೊಪ್ಪದ ಮುಳುಗುತ್ತಿದ್ದ ‘ಸ್ವಾತಂತ್ರ್ಯ’ ಎಂಬ ದೈನಿಕ ಪತ್ರಿಕೆಗೆ ಸಂಪಾದಕರಾಗಿ ಅದನ್ನು ಮೇಲೆತ್ತಿದರು.
– ತಿಲಕರ ‘ಕೇಸರಿ’ ಹಾಗೂ ‘ಸಂಕಲ್ಪ’ ಪತ್ರಿಕೆಗಳಿಗೆ ಚಂದಾ ಹಣ ಸಂಗ್ರಹವನ್ನೂ ತಾವೇ ಮಾಡಿದರು.
ಹೀಗೆ ಕಾರ್ಯಕರ್ತನಾಗಿ, ಸಂಘಟಕನಾಗಿ, ನಿರ್ವಾಹಕನಾಗಿ, ಸಂಸ್ಥಾಪಕನಾಗಿ, ನಾಯಕನಾಗಿ ವಿಧವಿಧ ಶೈಲಿಯ ಜನ – ಸಂಘ – ಸಂಸ್ಥೆಗಳೊಂದಿಗೆ ಾರ್ಯ ಮಾಡುತ್ತ ಮಾಡುತ್ತ ಅನುಭವದ ಅಗಾಧ ನಿಧಿಯಾಗಿದ್ದರು ಡಾಕ್ಟರ್‌ಜೀ.
ಇಂಥ ಡಾಕ್ಟರ್‌ಜೀಗೆ ಜೈಲಲ್ಲಿ ಬರೋಬ್ಬರಿ ಒಂದು ವರ್ಷ ಬಿಡುವು ಸಿಕ್ಕಿತು ದಾರ್ಶನಿಕರಾಗಿ ಚಿಂತಿಸಲು.
ಜೈಲು ಸೇರಿದಾಗ ನಡೆದ ಅಭಿನಂದನಾ ಸಭೆಯಲ್ಲಿ ‘ಮುಂಪೀಳಿಗೆಯ ನಾಯಕ ಾಕ್ಟರ್‌ಜೀ’ ಎಂದಿದ್ದರು ನಾರಾಯಣರಾವ್ ಅಳೇಕರ್. ‘ಅನಿವಾರ್ಯವಾದಾಗ ಜೈಲಿಗೆ ೋಗಲೂ ಸಿದ್ಧವಿರಬೇಕು, ಆದರೆ ಜೈಲಿಗೆ ಹೋಗುವುದೇ ಗುರಿಯಾಗಕೂಡದು’ ಎಂದು ಡಾಕ್ಟರ್‌ಜೀ ಜೈಲಿಗೆ ಹೋಗುವಾಗ ನೀಡಿದ ಸಂದೇಶವನ್ನು ವಿಶ್ವನಾಥರಾವ್ ಕೇಳ್ಕರ್ ಸ್ಮರಿಸಿಕೊಂಡಿದ್ದರು.
ಜೈಲಿಂದ ಹೊರಬಂದ ಬಳಕ ಎಲ್ಲೆಡೆ ್ವಾಗತ ಸಭೆಗಳಾದವು. ಸಭೆಗಳಲ್ಲಿ ಪತ್ರಿಕೆಗಳಲ್ಲೂ ಡಾಕ್ಟರ್‌ಜೀಯ ಸ್ತುತಿಯೇ ಸ್ತುತಿ.
ಹಿಂದು ಸಂಘಟನೆಯ ಕನಸು ಹೊತ್ತು ಹೊರಬಿದ್ದ ಡಾಕ್ಟರ್‌ಜೀಯವರ ಸಂಕಲ್ಪವನ್ನು ವಿಚಲಿತಗೊಳಿಸಲು ಈ ಯಾವ ಸನ್ಮಾನ – ಸ್ತುತಿಗಳಿಗೂ ಸಾಧ್ಯವಾಗಲಿಲ್ಲ.
ಸನ್ಮಾನ – ಸ್ತುತಿಗಳಿಗೆ ಅವರು ನೀಡಿದ ಉತ್ತರದಲ್ಲೇ ಆ ಗಟ್ಟಿತನ ಪ್ರಕಟಗೊಂಡಿದೆ. ಅವರು ಉತ್ತರಿಸಿದ್ದಿಷ್ಟು; ‘ಸರ್ಕಾರೀ ಅತಿಥ್ಯದಿಂದ (ಜೈಲುವಾಸ) ನನ್ನ ಅರ್ಹತೆಯೇನೂ ಬೆಳೆದಿಲ್ಲ.’
ಹಿಂದು ಸಂಘಟನೆಯ ತಮ್ಮ ಕಾರ್ಯಧ್ಯೇಯವನ್ನು ಅವರು ಉನ್ನತ ನಾಯಕೊಂದಿಗೂ ಚರ್ಚಿಸಿದರು. ಓರಗೆಯ ಸ್ನೇಹಿತರ ಜತೆಗೂ ಚರ್ಚಿಸಿದರು.
ಕೊನೆಗೆ 1925ರ ವಿಜಯದಶಮಿಯಂದು ತಮ್ಮದೇ ಮನೆಯ ಮಹಡಿಯಲ್ಲಿ ಪುಟ್ಟ ಕೋಣೆಯಲ್ಲಿ 17 ಮಂದಿ ಸೇರಿ ಸಂಘವನ್ನು ಪ್ರಾರಂಭಿಸಿದರು. ‘ನಾವೆಲ್ಲ ಸೇರಿ ಇಂದು ಸಂಘವನ್ನು ್ರಾರಂಭಿಸಿದ್ದೇವೆ, ಎಂದರು.
ಸಾಮೂಹಿಕ ಜೀವನದಲ್ಲಿ ಅಥವಾ ಸಮಷ್ಟಿ ಜೀವನದಲ್ಲಿ ವೈಯಕ್ತಿಕತೆಯನ್ನು ಹೋಮ ಮಾಡುವುದೆಂದರೆ ಹೀಗೇ ಅಲ್ಲವೆ? ತಾವೇ ಪ್ರಾರಂಭಿಸಿದ ಸಂಘ, ಜಾಗವೂ ತಮ್ಮದೇ. ಆದರೂ ಅಲ್ಲಿ ‘ಸ್ವ’ಭಾವಕ್ಕೆ ಇನಿತೂ ಅವಕಾಶವಿಲ್ಲ.
ನಾವು ್ರಾರಂಭಿಸಿದ ಸಂಘಕ್ಕೆ ನಾನು ಮುಖ್ಯಸ್ಥನಾಗಬೇಕೆಂಬ ಆಗ್ರಹವಂತೂ ಬರಲೇ ಆರದು. ಸಾಂಘಿಕ್ ಒಂದರಲ್ಲಿ ಅಪ್ಪಾಜಿ ಜೋಶಿ ಡಾಕ್ಟರ್‌ಜೀಯವರನ್ನು ಸರಸಂಘಚಾಲಕರೆಂದು ಘೋಷಿಸಿದಾಗ ಒಲ್ಲದ ಮನಸ್ಸಿನಿಂದೊಪ್ಪಿ ಹೇಳಿದ್ದಿಷ್ಟು: ನಾನು ಅಯೋಗ್ಯನೆಂದು ಅನಿಸಿಾಗ ಈ ಸ್ಥಾನಕ್ಕೆ ಯೋಗ್ಯನಾದವನನ್ನು ಆಯ್ಕೆಮಾಡಿ. ಆತನ ಆಜ್ಞೆಯನ್ನು ಶಿರಸಾ ಪಾಲಿಸುವೆ.
ನಾವು ಈ ಸಂಘವನ್ನು ಪ್ರಾಂಭಿಸಿದ್ದೇವೆ ಎಂದವರಿಂದ ಮಾತ್ರ ಬರಬಹುದಾದ ಉತ್ತರದ ಮಾತಿದು.
ನಾಸಿಕದ ಶಂಕರಾಚಾರ್ಯರು ಅವರಿೆ ನೀಡಿದ ರಾಷ್ಟ್ರಸೇನಾಪತಿ ಎಂಬ ಬಿರುದನ್ನು ಸ್ವಯಂಸೇವಕರು ಡಾಕ್ಟರ್‌ಜೀ ಹೆಸರಿನ ಹಿಂದೆ ಬಳಸಲು ಪ್ರಾರಂಭಿದಾಗ ಅದನ್ನು ಬಳಸಕೂಡದೆಂದು ಕಟ್ಟುನಿಟ್ಟಾಗಿ ಸೂಚಿಸಿದರು. ಸಂಘಕಾರ್ಯಕ್ಕೆ ಆ ಬಿರುದಿನಿಂದ ಉಪಯೋಗ ಇಲ್ಲ ಎಂಬುದೇ ಅವರೀ ಸೂಚನೆಗೆ ಕಾರಣವಾಗಿತ್ತು.
ಸರಸಂಘಚಾಲಕ ಎಂಬ ಪದನಾಮ ಸಾಮಾನ್ಯ ಸ್ವಯಂಸೇವಕರೇ ಕೊಟ್ಟಿದ್ದಾದರೂ ಸಂಘಕಾರ್ಯಕ್ಕೆ ಉಪಯೋಗಿಯಾಗುವುದಾದರೆ ಇರಲಿ. ರಾಷ್ಟ್ರಸೇನಾಪತಿ ಎಂಬ ಪದನಾಮ ಶಂಕರಾಚಾರ್ಯರೇ ನೀಡಿದರೂ ಕಾರ್ಯೋಪಯೋಗಿಯಲ್ಲವಾದ ಕಾರಣ ಬೇಡ.
ಹೀಗೆಂದುಕೊಳ್ಳಲು ಎಂಟೆದೆಯ ಅತ್ಯಂತ ನಿರಹಂಕಾರ ವ್ಯಕ್ತಿತ್ವೇ ಬೇಕು.
ತನ್ನೀ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯಿದ್ದಲ್ಲಿ ಆಯ್ಕೆ ಮಾಡಲು ಸ್ವಯಂಸೇವಕರಿಗೆ ಹೇಳಿದರು. ಅಂಥ ಯೋಗ್ಯ ವ್ಯಕ್ತಿಯ ಹುಡುಕಾಟಕ್ಕೆ ತಾವೇ ತೊಡಗಿದರು.
ತಮ್ಮ ನಿರಂತರ ಪ್ರವಾಸ, ಬಿಡುವಿಲ್ಲದ ಕಾರ್ಯಗಳಿಂದಾಗಿ ದೇಹ ಜರ್ಜರಿತವಾಗಿತ್ತು. ಅಲ್ಲಿಯ ತನಕದ ಸಂಘಕಾರ್ಯವನ್ನು ಮುಂದುವರಿಸಿ ಬೆಳೆಸಲು ಅದನ್ನು ಯೋಗ್ಯ ವ್ಯಕ್ತಿಯ ಕೈಗೆ ಕೊಟ್ಟು ಹೋಗಬೇಕಿತ್ತು. ಾಗೆ ಅವರಿಗೆ ಸಿಕ್ಕಿದರು ಗುರೂಜಿ.
1940ರಲ್ಲಿ ಅವರು ನಿಧನರಾಗುವ ಮುನ್ನ ದೇಶದೆಲ್ಲೆಡೆಗಳಿಂದ ಸಂಘಶಿಕ್ಷಾ ವರ್ಗಕ್ಕೆ ಬಂದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತಾಡಿದರು. ಆ ಮಾತು ಪ್ರತಿಯೊಬ್ಬ ಸ್ವಯಂಸೇವಕನಿಗೂ ಬದುಕಿನ ಧ್ಯೇಯಬುತ್ತಿಯಂತಿದೆ.
ಅಲ್ಲವರು ವ್ಯಕ್ತಿಶಃ ಪರಿಚಯ ಮಾಡಿಕೊಳ್ಳಲಾಗದಿದ್ದುದಕ್ಕೆ ನೋವನ್ನು ವ್ಯಕ್ತಪಡಿಸಿ ‘ನಿಮ್ಮೆಲ್ಲರ ದರ್ಶನ ಮಾಡಲು ಬಂದಿರುವೆ’ ಎಂದರು.
ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಮನುಷ್ಯರನ್ನು ಭೇಟಿ ಮಾಡುತ್ತೇವೆ. ದರ್ಶನ ಮಾಡುವುದು ದೇವರನ್ನು.  ಸಂಘ ಕಾರ್ಯ ಭಗವಂತನ ಕಾರ್ಯ. ಭಗವಂತನ ಕಾರ್ಯ ಮಾಡುವವ ಭಗವಂತನೇ ಎಂಬುದು ನಮ್ಮ ವಾಙ್ಮಯದ ಧ್ವನಿ. ಇದೇ ವಾಙ್ಮಯಧ್ವನಿಯಾಗಿ ಡಾಕ್ಟರ್‌ಜೀ ದರ್ಶನ ಪದ ಬಳಸಿದಂತಿದೆ.
ಸ್ವಯಂಸೇವಕ ನಿರಂತರ ಕಾರ್ಯದಿಂದ ಭಗವಂತನಾಗಬೇಕು. ಅದಕ್ಕಾಗೇ ಅವರು ‘ಸ್ವಯಂಸೇವಕನಾಗಿದ್ದೆ ಎಂಬ ದುಷ್ಟಗಳಿಗೆ ನಮ್ಮ ಬದುಕಲ್ಲಿ ಬಾರದಿರಲಿ’ ಎಂದರು.
ಸ್ವಯಂಸೇವಕರು ಪರಸ್ಪರ ಅತ್ಯಂತ ಹತ್ತಿರದ ಬಂಧುವಿನಷ್ಟು ಆಪ್ತರಾಗಬೇಕು. ‘ಎಳ್ಳಷ್ಟೂ ಪರಿಚಯವಿಲ್ಲದಿದ್ದಾಗ್ಯೂ ಸ್ವಯಂಸೇವಕರಲ್ಲಿ ಪ್ರಥಮ ಭೇಟಿಯಲ್ಲೇ ಪರಸ್ಪರ ಪ್ರೇಮ ನೆಲೆಸುತ್ತದೆ’ ಎಂದರು.
ಹಿಂದು ಸಂಘಟನೆಯಿಂದಲೇ ರಾಷ್ಟ್ರೋದ್ಧಾರದ ಸತ್ಯ ಮಾರ್ಗ ಎಂದವರು ಹೇಳಿದ ಇನ್ನೊಂದು ಮುಖ್ಯ ಅಂಶ. ಹೀಗಾಗಿ ಸಂಘಕಾರ್ಯ ಮತ್ತು ರಾಷ್ಟ್ರ ಕಾರ್ಯ ಭಿನ್ನವಲ್ಲ. ಇಲ್ಲಿ ನಿರ್ಮಾಣಗೊಳ್ಳುವ ಶಕ್ತಿ ರಾಷ್ಟ್ರೋನ್ನತಿಗಾಗಿ ಇದೆಯೇ ವಿನಾ ಇನ್ಯಾರ ಮೇಲಿನ ದಾಳಿಗಾಗಲ್ಲ. ಆದರೆ ‘ಇನ್ಯಾರ ಆಕ್ರಮಣವೂ ಆಗದಂತೆ ಜಾಗೃತಿಗಾಗಿಯೂ ಈ ಶಕ್ತಿ ಇದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ವಯಂಸೇವಕನ ಜೀವನ ರಾಷ್ಟ್ರಕ್ಕಾಗಿ, ರಾಷ್ಟ್ರದ ಜೀವನ ಜಗತ್‌ಹಿತಕ್ಕಾಗಿ ಎಂಬ ಲಕ್ಷ್ಯಧ್ವನಿ ಡಾಕ್ಟರ್‌ಜೀ ಅಂತಿಮ ಭಾಷಣದಿಂದ ಗ್ರಾಹ್ಯ.

(Author is an RSS Pracharak, serves as Sah-Bouddhik Pramukh of Karnataka Dakshin. Source: Vikrama Weekly)

Ram Madhav to address on Jammu and Kashmir issue at Bengaluru on April 5

$
0
0

Bengaluru: BJP General Secretary Ram Madhav to address a select gathering on ‘Current Socio-Political situation in Jammu and Kashmir‘ on Sunday, April 05th, 2015 10.30am at Mythic Society Auditorium, Bengaluru.

17195_868306723236062_2544703811306880752_n

Ram Madhav, the RSS Pracharak who was deputed to BJP last year, played a key role during and after the recently held assembly elections in Jammu and Kashmir and during the later developments which led to the formation of BJP-PDP allied Government there. Ram Madhav has grass-route level of information and updates on the current socio-political scenario of Jammu and Kashmir. The event is organised by Manthana, an RSS inspired intellectual forum of Bengaluru.

For details:

Rajesh Padmar 9880621824

Radhakrishna Holla 9731264009

RSS Swayamsevaks cleaned the premises of the local Sri Maruti Temple, Hubballi

$
0
0

Hubballi: RSS Swayamsevaks of Akkihonda Upanagar of Hubballi in Karnataka cleaned the premises of the local Sri Maruti Temple of Bidnal Village as a part of Seva Sanghik on Sunday, March 29, 2015.

RSS Seva

10255366_1409711212677969_7420592988767088800_n (1) 10985168_1409711216011302_930586512354527259_n

ಹುಬ್ಬಳ್ಳಿ ಅಕ್ಕಿಹೊಂಡದ ಉಪನಗರದ ಆರೆಸ್ಸೆಸ್ ಸ್ವಯಂಸೇವಕರು ಸೇವಾ ಸಾಂಘಿಕ್ ನಿಮಿತ್ತ ಮಾರ್ಚ್ 29ರಂದು ಬಿಡ್ನಾಳ ಗ್ರಾಮದ ದೇವಸ್ಥಾನವನ್ನು ಸ್ವಚ್ಚಗೊಳಿಸಿದರು.

RSS Congratulates Karnataka Govt for passing bill making study of Kannada language compulsory in State Schools

$
0
0

Bengaluru April 01: The Karnataka assembly on Tuesday passed a bill to make Kannada the medium of instruction in all governmentaided, unaided and private schools up to class 5. Up to Class 10, studying Kannada as a subject is compulsory. The bill was introduced by the state government.

On Tuesday, the Karnataka legislature passed two important Bills – Right to Free and Compulsory Education (Karnataka Amendment) Bill, 2015 and the Karnataka Language Learning Bill, 2015. In the first Bill, the Section 29(2)(f), which earlier read as “medium of instruction shall, as far as practicable, be in child’s mother tongue”, has been expanded by adding “Kannada” to it. It means, all state government, aided, unaided, and private schools, which have Karnataka state syllabus, need to necessarily follow Kannada as the medium of instruction at the primary school level (up to standard 5).

Slate

RSS Congratulated Karnataka State Government, Chief Minister Siddaramaiah and Education Minister Kimmane Ratnakar and members of Vidhan Sabha for passing the two major bills related to school education. RSS Kshetreeya Sanghachalak V Nagaraj, RSS Kshetreeya Karyavah DS Ramakrishna Rao congratulated the state govt, said “This is an important step in making the Kannada as medium of instruction in Primary Education”. In its recently held national meet at Nagpur, RSS had passed a resolution requesting all state governments and central govt to adopt “Elementary Education in mother tongue in all schools”.

Both the Bills were adopted unanimously after Chief Minister Siddaramaiah assured the House of taking a delegation of floor leaders from all parties in the State legislature to Delhi to meet Prime Minister Narendra Modi to impress upon him the need to effect a Constitutional amendment to enforce Kannada as medium of instruction for primary education.

“I will raise the issue at the meeting of the National Development Council to be convened by the Prime Minister,” the Chief Minister said, adding that he had written to all the Chief Ministers seeking their co-operation in the matter. Earlier, members urged Mr. Siddaramaiah to take a lead in building consensus among Chief Ministers of all States to take the issue forward.

 The bill making Kannada a compulsory subject covers CBSE, ICSE and international schools, too. Replying to the debate, chief minister Siddaramaiah said he met Prime Minister Narendra Modi and requested him to bring a Constitution amendment that would enable the states to impart education in their respective languages. This is because sometimes laws enacted by the states do not stand scrutiny in courts.

The state government subsequently on the direction of Chief Minister Siddaramaiah held discussions with educators, Kannada writers and literary figures to find a way to ensure all students in the state learn the local language.

Minister of State for Primary and Secondary Education, Kimmane Ratnakar clarified that the government was leaving schools affiliated to CBSE and ICSE out of the ambit of this Bill at present. However, there are only 700 such schools, he said. The Kannada medium Bill needs Presidential assent.

Bharat Parikrama Yatra enters Assam on its Day-962, to travel North-East till Dec-2015

$
0
0

Sri Rampur, Kokrajar District Assam, April 01: RSS Pracharak and Former national functionary Sitarama Kedilaya lead Bharat Parikrama Yatra has entered Assam, making the 15th state to reach during his mega walkathon on its non-stop 962th day on March 30th Monday.

Bharat Parikrama Yatra had entered Assam from Pakadi Gudi Village of Alipur Dwar district of West Bengal. As per the schedule, Bharat Parikrama Yatra will travel in North East States including Arunachal Pradesh, the most eastern state of India ill December 2015. In January 2016, the Yatra will return to West Bengal state but continue its journey in Dakshin Bang Pranth and then to reach Odisha in February 2016.

67 year old Sitarama Kedilaya has now completed this 11,300 kilometers by his mega walk.  The Yatra was started on August 09, 2012 from Kanyakumari.

Bharat Parikrama Yatra enters Assam

Bharat Parikrama Yatra enters Assam

IMG-20150331-WA0029 IMG-20150331-WA0032 IMG-20150331-WA0037 IMG-20150331-WA0039 IMG-20150331-WA0047 IMG-20150331-WA0050 IMG-20150331-WA0054

Viewing all 3435 articles
Browse latest View live


<script src="https://jsc.adskeeper.com/r/s/rssing.com.1596347.js" async> </script>