Quantcast
Channel: Samvada
Browsing all 3435 articles
Browse latest View live

Call for justice ground report on West Bengal violence

Please read the Ground realities of Call for Justice’ fact finding report regarding the recent West Bengal violence. The recommendations also are listed in the report Call-for-Justice-2Download

View Article


Image may be NSFW.
Clik here to view.

ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದವರ ಪ್ರತಿ ಭಾರತದ ನೈತಿಕ ಜವಾಬ್ದಾರಿ ಇದೆ : ಆರೆಸ್ಸೆಸ್...

ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದವರ ಪ್ರತಿ ಭಾರತದ ನೈತಿಕ ಜವಾಬ್ದಾರಿ ಇದೆ – ಡಾ. ಮೋಹನ್ ಭಾಗವತ್, ಗವಾಹಾಟಿ: ನಾಗರಿಕ ಪೌರತ್ವ ಕಾಯ್ದೆ (CAA) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಯಾವ ಭಾರತೀಯ ನಾಗರಿಕರ ವಿರುದ್ಧ ಅಲ್ಲ ಮತ್ತು...

View Article


Image may be NSFW.
Clik here to view.

ಕಾರ್ಗಿಲ್ ಹೀರೋಗಳು: ಮಾತೃಭೂಮಿಯನ್ನುಳಿಸಿದ ವೀರಪುತ್ರರು #KargilHeroes #KargilVijayDiwas

ಕಾರ್ಗಿಲ್ ಹೀರೋಗಳು: ಮಾತೃಭೂಮಿಯನ್ನುಳಿಸಿದ ವೀರಪುತ್ರರು ಹಿಂದೂಸ್ಥಾನದ ಶೌರ್ಯ-ಸಾಹಸವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತುಪಡಿಸಿದ ಕಾರ್ಗಿಲ್ ಕದನದ ಶೌರ್ಯಗಾಥೆಗೆ 22ನೇ ಸಂವತ್ಸರ.ಪಾಕಿಸ್ತಾನ ಎಷ್ಟೇ ಮೋಸ ಕಪಟಗಳಿಂದ ನಮ್ಮನ್ನು ಗೆಲ್ಲಲು...

View Article

Image may be NSFW.
Clik here to view.

ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಮಂಗಳೂರಿನಲ್ಲಿ...

ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನ ಚಟುವಟಿಕೆಗಳ ಸರಿಯಾದ ತನಿಖೆಗೆ ಬಜರಂಗ ದಳ ಆಗ್ರಹಿಸುತ್ತದೆ ಹಾಗೂ ಮಂಗಳೂರಿನಲ್ಲಿ ಶಾಶ್ವತವಾಗಿ NIA ಕಚೇರಿಯನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಬಜರಂಗದಳ ಮನವಿ ಮಾಡಿದೆ.ವಿಷಯವನ್ನು ಬಜರಂಗದಳದ...

View Article

Image may be NSFW.
Clik here to view.

ನಾಗರಿಕತೆಗೆ ಅಂಟಿದ ಕಪ್ಪು ಚುಕ್ಕೆ- ಮೂಲನಿವಾಸಿಗರ ಹತ್ಯಾಕಾಂಡ

  ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ...

View Article


ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ.. #Swarajya75

ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ.. ಲೇಖಕರು : ಶ್ರೀ ನಾರಾಯಣ ಶೇವಿರೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷಗಳು ಆದುವೆನ್ನುವುದು ಒಂದು ಮೈಲಿಗಲ್ಲಾಗಬಹುದಾದ ಸಂದರ್ಭ. ವರ್ಷಗಳು ತುಂಬಿದ ಮಾತ್ರಕ್ಕೆ ಮೈಲಿಗಲ್ಲಾಗದು....

View Article

Image may be NSFW.
Clik here to view.

#Swarajya75 – A Historic Occasion to look Back and Forward in the National...

A Historic Occasion to look Back and Forward in the National March to Self Realisation– Dr. Ragotham Sundararajan Overview Seventy Five years as a Modern Republic is an important milestone and...

View Article

Image may be NSFW.
Clik here to view.

A look back into the War of Bharat Independence #Swarajya75

A look back into the War of Bharat Independence -Dattatreya Hosabale Today, Bharat is celebrating the festival of liberation from colonial dependence. Amid this series of celebrations, while the...

View Article


Image may be NSFW.
Clik here to view.

ಭಾರತೀಯ ಸ್ವಾತಂತ್ರ್ಯ ಹೋರಾಟದ ಪುನರವಲೋಕನ #Swarajya75

ಭಾರತೀಯ ಸ್ವಾತಂತ್ರ್ಯ ಹೋರಾಟದ ಪುನರವಲೋಕನ– ದತ್ತಾತ್ರೇಯ ಹೊಸಬಾಳೆ ವಸಾಹತುಷಾಹಿಯ ಗುಲಾಮಗಿರಿಯಿಂದ ಬಿಡುಗಡೆಯಾದ ಸಂತಸದ ಸ್ವಾತಂತ್ರ್ಯದ ಹಬ್ಬವನ್ನು ಭಾರತವು ಇಂದು ಆಚರಿಸುತ್ತಿದೆ. ಈ ಸಂಭ್ರಮಾಚರಣೆಯ ನಡುವೆ, ಕಳೆದ ಎಪ್ಪತ್ತೈದು ವರ್ಷಗಳಲ್ಲಿ...

View Article


Image may be NSFW.
Clik here to view.

ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ಹೋರಾಡಲಿಲ್ಲವೆ?

ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ಹೋರಾಡಲಿಲ್ಲವೆ?ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತರು, ಅಂಕಣಕಾರರು. (ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟ ಲೇಖನ) “ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಹೋರಾಟ ಮಾಡಿಲ್ಲ. ದೇಶಕ್ಕಾಗಿ ತ್ಯಾಗ, ಬಲಿದಾನವನ್ನೂ...

View Article

Image may be NSFW.
Clik here to view.

ಭಾರತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ: ಕಠಿಣ ಕಾನೂನು ಕ್ರಮಕ್ಕೆ ಕರ್ನಾಟಕ...

ಭಾರತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಾರ್ವಜನಿಕ ಅಪಮಾನ ಖಂಡನೀಯಕೃತ್ಯವೆಸಗಿದ ದೇಶದ್ರೋಹಿಗಳ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹ. ಭಾರತದ 75ನೇ...

View Article

Image may be NSFW.
Clik here to view.

Call for Justice welcomes HC, Kolkata order for CBI to probe post poll...

Call for Justice, wholeheartedly welcomed the Judgement pronounced by five-member bench of Hon’ble High Court of Kolkata today for ordering probe by Central Bureau of Investigation (CBI) on the...

View Article

Image may be NSFW.
Clik here to view.

ವಿಕ್ಷಿಪ್ತ ಮನಸ್ಸಿನ ಅಲೆಸ್ಟರ್ ಕ್ರೌಲಿ ಕಥೆಯಲ್ಲಿ ಆನಂದ ಕುಮಾರಸ್ವಾಮಿಗೆ ಮರಣದಂಡನೆ?!

ಆನಂದ ಕುಮಾರಸ್ವಾಮಿಗೆ ಮರಣದಂಡನೆ ಆಗಸ್ಟ್ ೨೨ – ಇಂದು ಆನಂದ ಕುಮಾರಸ್ವಾಮಿಯವರು ಹುಟ್ಟಿದ ದಿನ. ಭಾರತೀಯ ಕಲಾತತ್ತ್ವವನ್ನು ವಿದೇಶಿ ವಿದ್ವದ್ದ್ವಲಯಕ್ಕೆ ಅವರಷ್ಟು ಪರಿಣಾಮಕಾರಿಯಾಗಿ ತಲುಪಿಸಿದವರು ವಿರಳ. ಸಾವಿರಕ್ಕೂ ಮಿಕ್ಕಿ ವಿದ್ವಲ್ಲೇಖನಗಳನ್ನು...

View Article


Image may be NSFW.
Clik here to view.

Ananda Coomaraswamy – A Rare Polymath and a Warrior of Dharma

Ananda Coomaraswamy – A Rare Polymath and a Warrior of Dharma August 22 is the date, the man known by the name Ananda Coomaraswamy was born on, almost 150 years ago. Although born in Sri Lanka, then...

View Article

Image may be NSFW.
Clik here to view.

ಭರವಸೆ ಹುಟ್ಟಿಸಿವೆ ಬದಲಾದ ಕಾರ್ಮಿಕ ಸಂಹಿತೆಗಳು

ನಮ್ಮ ದೇಶದಲ್ಲಿ ಅತಿಯಾಗಿ ಚರ್ಚೆಯಾಗದೇ ಸಂಕೀರ್ಣವಾಗಿ ಉಳಿದ ಮತ್ತು ಹಳೆಯದಾದ ಎರಡು ಕಾನೂನುಗಳನ್ನು ಸರಿಮಾಡಿದ ಶ್ರೇಯಸ್ಸು ನಮ್ಮ ಈಗಿನ ಕೇಂದ್ರ ಸರಕಾರಕ್ಕೆ ಸಲ್ಲಬೇಕು. ಆ ಎರಡು ಕಾನೂನುಗಳೇ ಒಂದು ಕೃಷಿ ಕಾನೂನು ಮತ್ತೊಂದು ಕಾರ್ಮಿಕ ಕಾನೂನು....

View Article


Image may be NSFW.
Clik here to view.

ಕಾ ಶ್ರೀ ನಾಗರಾಜರ ‘ಧರ್ಮ ಸಂರಕ್ಷಕ ಕೃಷ್ಣ’ಪುಸ್ತಕ ಬಿಡುಗಡೆ ಸಮಾರಂಭ

“ಧರ್ಮ ಸಂರಕ್ಷಕ ಕೃಷ್ಣ” ಪುಸ್ತಕದ ಬಿಡುಗಡೆ ಸಮಾರಂಭ ದಿನಾಂಕ: 22 ಆಗಸ್ಟ್ 2021: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಕಾ. ಶ್ರೀ. ನಾಗರಾಜ್ ರವರ ರಚನೆಯ “ಧರ್ಮ ಸಂರಕ್ಷಕ ಶ್ರೀ ಕೃಷ್ಣ” ಪುಸ್ತಕವನ್ನು ಬೆಂಗಳೂರು ದಕ್ಷಿಣ...

View Article

Image may be NSFW.
Clik here to view.

ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ

ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ ಇತ್ತೀಚೆಗಷ್ಟೇ, ಆಗಸ್ಟ್ ೨೨ ರಂದು ಆನಂದ ಕುಮಾರಸ್ವಾಮಿಯವರ ಜನ್ಮದಿನವಿತ್ತು. ಭಾರತೀಯ ಕಲಾತತ್ತ್ವವನ್ನು ಪಾಶ್ಚಾತ್ಯ ವಿದ್ವದ್ವಲಯಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸಿದವರಲ್ಲಿ ಕುಮಾರಸ್ವಾಮಿ ಪ್ರಮುಖರು....

View Article


Image may be NSFW.
Clik here to view.

ಕ್ಲಬ್ ಹೌಸ್ ನ ‘ವಿರಾಟ್ ಹಿಂದೂ ಸಮಾವೇಶ’ದಲ್ಲಿ ಡಾ. ಕಲ್ಲಡ್ಕ ಭಟ್ಟರ ದಿಕ್ಸೂಚಿ ಭಾಷಣ

ಬೆಂಗಳೂರು: ಕರ್ನಾಟಕದ ಖ್ಯಾತ ವಾಗ್ಮಿಗಳಾದ, ದಕ್ಷಿಣ ಕನ್ನಡದ ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು ಟೀಮ್ ಹಿಂದುತ್ವ ನಡೆಸುತ್ತಿರುವ ಕ್ಲಬ್ ಹೌಸ್ ಕಾರ್ಯಕ್ರಮವಾದ ‘ವಿರಾಟ್ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡುವವರಿದ್ದಾರೆ. ಕಲ್ಲಡ್ಕ ಪ್ರಭಾಕರ...

View Article

Image may be NSFW.
Clik here to view.

ತಾಲಿಬಾನ್: ಜಾಗತಿಕ ಭಯೋತ್ಪಾದನೆಯ ಒಂದು ಮುಖ ಮಾತ್ರ

ತಾಲಿಬಾನ್: ಜಾಗತಿಕ ಭಯೋತ್ಪಾದನೆಯ ಒಂದು ಮುಖ ಮಾತ್ರ– ಮದನ್ ಗೋಪಾಲ್, ನಿವೃತ್ತ ಐ ಎ ಎಸ್ ಅಧಿಕಾರಿ ಆಫ್ಘಾನಿಸ್ಥಾನ ಈಗ ಮತ್ತೆ ಸುದ್ದಿಯಲ್ಲಿದೆ. ಆದರೆ ಅದು ಅವರ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ತಂಡದಿಂದಾಗಲೇ ಅಥವಾ ಉದಯೋನ್ಮುಖ ಫುಟ್ಬಾಲ್...

View Article

Image may be NSFW.
Clik here to view.

ಐವತ್ತರ ಭಾರತ : ದೇಶ ರಕ್ಷಣೆ; ಶಿಥಿಲ ನಿರ್ವಹಣೆ

(ಸ್ವಾತಂತ್ರ್ಯ ದ ಸ್ವರ್ಣ ಮಹೋತ್ಸವದ ಹೊತ್ತಲ್ಲಿ ಶ್ರೀ ದತ್ತಾತ್ರೇಯ ಹೊಸಬಾಳೆ ಬರೆದ ಲೇಖನ)ದೇಶ ರಕ್ಷಣೆ; ಶಿಥಿಲ ನಿರ್ವಹಣೆಲೇಖನ : ಶ್ರೀ ದತ್ತಾತ್ರೇಯ ಹೊಸಬಾಳೆ, ಕೃಪೆ: ಅಸೀಮಾ ಪತ್ರಿಕೆವಿಶ್ವದ ವಿದ್ಯಮಾನಗಳನ್ನು ಯೋಚನೆ ಮಾಡಿದರೆ, ನೋವು,...

View Article
Browsing all 3435 articles
Browse latest View live