31 ಮೇ 2020, ಬೆಂಗಳೂರು: ವನವಾಸಿ ಕಲ್ಯಾಣ, ಕರ್ನಾಟಕ ‘ಆತ್ಮನಿರ್ಭರ ಭಾರತದಲ್ಲಿ ವನವಾಸಿಗಳ ಪಾತ್ರ’ ಎಂಬ ವಿಷಯವಾಗಿ ಫೇಸ್ ಬುಕ್ ಲೈವ್ ಉಪನ್ಯಾಸವನ್ನು ಆಯೋಜಿಸಿದೆ.
ಶ್ರೀ ನಾ. ತಿಪ್ಪೇಸ್ವಾಮಿ, ವ್ಯವಸ್ಥಾಪಕ ವಿಶ್ವಸ್ತರು, ವನವಾಸಿ ಕಲ್ಯಾಣ, ಕರ್ನಾಟಕ ಇವರು ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.
ಲೈವ್ ಕಾರ್ಯಕ್ರಮವನ್ನು 2 ಜೂನ್ 2020 ರಂದು, ಮಂಗಳವಾರ ಸಂಜೆ 5 ರಿಂದ 6 ವರೆಗೆ
https://facebook.com/vanavasikalyana.karnataka ಇಲ್ಲಿ ಆಸಕ್ತರು ವೀಕ್ಷಿಸಬಹುದಾಗಿದೆ.
↧
ಆತ್ಮನಿರ್ಭರ ಭಾರತದಲ್ಲಿ ವನವಾಸಿಗಳ ಪಾತ್ರ : ನಾ. ತಿಪ್ಪೇಸ್ವಾಮಿ ಉಪನ್ಯಾಸ 2 ಜೂನ್ 2020
↧